ನಾಳೆ ಮತ ಎಣಿಕೆ/ ಎಲೆಲ್ಲಿ 144 ಸೆಕ್ಷನ್​?/ ಎಷ್ಟು ಸುತ್ತು ನಡೆಯುತ್ತೆ ಕೌಂಟಿಂಗ್/ ಯಾವ ರೀತಿ ನಡೆಯುತ್ತೆ ! ವಿವರ ಇಲ್ಲಿದೆ

The counting of votes for various constituencies in Shivamogga district will be held tomorrow at Sahyadri Arts and Commerce College in Shivamogga. /ಶಿವಮೊಗ್ಗದ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ನಾಳೆ ಶಿವಮೊಗ್ಗ ಜಿಲ್ಲೆ ವಿವಿಧ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ.

ನಾಳೆ ಮತ ಎಣಿಕೆ/ ಎಲೆಲ್ಲಿ 144 ಸೆಕ್ಷನ್​?/ ಎಷ್ಟು ಸುತ್ತು ನಡೆಯುತ್ತೆ ಕೌಂಟಿಂಗ್/ ಯಾವ ರೀತಿ ನಡೆಯುತ್ತೆ ! ವಿವರ ಇಲ್ಲಿದೆ

KARNATAKA NEWS/ ONLINE / Malenadu today/ May 11, 2023 GOOGLE NEWS   ಶಿವಮೊಗ್ಗ/ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ 2023 ಮುಕ್ತಾಯಗೊಂಡು ನಾಳೆ ಮತ ಎಣಿಕೆ ನಡೆಯಲಿದೆ. ಆನಂತರ ಸರ್ಕಾರ ಅತಂತ್ರದ್ದೋ? ಬಹುಮತದ್ದೋ ನಿರ್ಧಾರವಾಗಲಿದೆ. ಭವಿಷ್ಯದ ಸರ್ಕಾರದ ಸಮಾಲೋಚನೆಗಳ ನಡುವೆ ಅಧಿಕಾರ ವರ್ಗ ತನ್ನ ಕೆಲಸವನ್ನು ಮುಂದುವರಿಸಿದ್ದು, ಮತ ಎಣಿಕೆಗಾಗಿ ಸಿದ್ಧತೆ ಮಾಡಿಕೊಂಡಿದೆ.  ಸಹ್ಯಾದ್ರಿ ಕಾಲೇಜಿನಲ್ಲಿ ಸಕಲ ಸಿದ್ಧತೆ  ಶಿವಮೊಗ್ಗ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಮೇ 13ರಂದು … Read more

ಸೀಗೇಹಟ್ಟಿ, ಬಿಬಿ ಸ್ಟ್ರೀಟ್​ ಸೇರಿದಂತೆ ವಿವಿದೆ ಮತದಾನ ಜಾಗೃತಿ

image_750x500_638f455744715

KARNATAKA NEWS/ ONLINE / Malenadu today/ May 6, 2023 GOOGLE NEWS ಶಿವಮೊಗ್ಗ/ ಕರ್ನಾಟಕ ವಿಧಾನಸಭಾ ಚುನಾವಣೆ 2023 /  ಹಿನ್ನೆಲೆಯಲ್ಲಿ ಮತದಾರರನ್ನ ಮತಗಟ್ಟೆಗೆ ಸೆಳೆಯುವ ಪ್ರಯತ್ನವನ್ನು ಅಧಿಕಾರಿಗಳು ಮುಂದುವರಿಸಿದ್ದಾರೆ. ಜಾಗೃತಿ ಮೂಲಕ ಮತದಾರರಿಗೆ ಚುನಾವಣೆಯ ಅರಿವು ಮೂಡಿಸಲಾಗುತ್ತಿದೆ.  ಅಲ್ಲದೆ ಮತಗಟ್ಟೆಗಳಿಗೆ ತೆರಳಿ ಮರೆಯದೇ ಮತದಾನ ಮಾಡುವಂತೆ ಮನವಿ ಮಾಡಲಾಗ್ತಿದೆ.  ಈ ನಿಟ್ಟಿನಲ್ಲಿ ಸ್ವೀಪ್​ ಸಮಿತಿ ಸದಸ್ಯರು, ಈ ಹಿಂದಿನ ಚುನಾವಣೆಯಲ್ಲಿ ಎಲ್ಲೆಲ್ಲಿ ಕಡಿಮೆ  ಮತದಾನವಾಗಿತ್ತೋ ಆ ಪ್ರದೇಶಗಳಿಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ.  ಪೂರಕವೆಂಬಂತೆ … Read more

ವಿಜಯೇಂದ್ರರ ಪರ ವೋಟು ಕೇಳಲು ಬಂದರೆಂದು ಸ್ವಾಮೀಜಿಗಳ ಕಾರನ್ನು ನಡು ರಸ್ತೆಯಲ್ಲಿ ಅಡ್ಡ ಹಾಕಲಾಯ್ತಾ? ಏನಿದು ದೃಶ್ಯ

snake kiran shimoga phone number

KARNATAKA NEWS/ ONLINE / Malenadu today/ May 1, 2023 GOOGLE NEWS ಶಿಕಾರಿಪುರ/ ಶಿವಮೊಗ್ಗ  ಇಲ್ಲಿನ ಅಂಬರಗೊಪ್ಪ ಶಾಂತಿವನ ಗ್ರಾಮಕ್ಕೆ ಬಂದಿದ್ದ ಚಿತ್ರದುರ್ಗದ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರನ್ನು  ಅಲ್ಲಿನ ಗ್ರಾಮಸ್ಥರ ಗುಂಪೊಂದು ತಡೆದು ವಾಪಸ್ ಕಳುಹಿಸಿದ್ದಾರೆ ಎನ್ನಲಾದ ದೃಶ್ಯವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ದೃಶ್ಯದಲ್ಲಿ ಶ್ರೀಗಳು ಅಭ್ಯರ್ಥಿ ಪರವಾಗ ಮತ ಕೇಳು ಬಂದಿದ್ದಾರೆ ಎಂದು ಘೋಷಣೆ ಕೂಗುತ್ತಿದ್ಧಾರೆ ಎಂದು ದೂರಲಾಗಿದ್ದು, ಘಟನೆ ಸಂಬಂಧ ತೀವ್ರ ವಿರೋಧ ವ್ಯಕ್ತವಾಗಿದೆ. ನಡೆದಿದ್ದೇನು? ಶಿಕಾರಿಪುರದ ಅಂಬಾರಗೊಪ್ಪದ … Read more

Jogfalls/ ಜೋಗ ಜಲಪಾತ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಇರೋದಿಲ್ಲ

KARNATAKA NEWS/ ONLINE / Malenadu today/ Apr 24, 2023 GOOGLE NEWS ಶಿವಮೊಗ್ಗ/  ಜೋಗ ಜಲಪಾತ  ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಇರೋದಿಲ್ಲ ಹೀಗೊಂದು ಫ್ಲೆಕ್ಸ್​ ಬೋರ್ಡ್​ನ್ನು  ಜೋಗ ಜಲಪಾತದ (jogfalls)ಹೊರಗಡೆ ಹಾಕಲಾಗಿದೆ.   ಇದಕ್ಕೆ ಕಾರಣ ಚುನಾವಣೆ, ಮತದಾನದ ದಿನ ರಜೆ ನೀಡಲಾಗುತ್ತೆ ಎಂದು ಕೆಲವರು ವೋಟು ಹಾಕದೇ, ಪ್ರವಾಸಕ್ಕೆ ಹೊರಡುತ್ತಾರೆ. ಹಾಗಾಗಿ  ಹಾಗಾಗಿ ಪ್ರವಾಸಿ ಸ್ಥಳ  ಮೇ.10 ರಂದು ಜೋಗ ಜಲಪಾತ ವೀಕ್ಷಣೆಗೆ ನಿರ್ಬಂಧ ಹೇರಲಾಗಿದೆ.   ಈ ಮೂಲಕ ಎಲ್ಲಾ ಸಾರ್ವಜನಿಕರಿಗೆ ತಿಆಯ ಪಡಿಸುವುದೇನೆಂದರೆ, ದಿನಾಂಕ: … Read more

ಮನೆ ಮನ ಮುಟ್ಟುತ್ತಿದೆ ಮತದಾನದ ಜಾಗೃತಿ

MALENADUTODAY.COM/ SHIVAMOGGA / KARNATAKA WEB NEWS   ಶಿವಮೊಗ್ಗ ನಗರ  ವಿಧಾನ ಸಭಾ ಕ್ಷೇತ್ರದಲ್ ಮತದಾನ ಪ್ರಕ್ರಿಯೆಯಲ್ಲಿ  ಮತದಾರರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಸಲುವಾಗಿ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಸ್ವೀಪ್ ಸಮಿತಿ ಮತ ಜಾಗೃತಿ ನಡೆಸುತ್ತಿದೆ. ಪ್ರತಿದಿನವೂ ಒಂದಲ್ಲಾ ಒಂದು ವಿಶೇಷ ಕಾರ್ಯಕ್ರಮ ನಡೆಸುವ ಮೂಲಕ ಸಾರ್ವಜನಿಕರಿಗೆ ಮತ ಜಾಗೃತಿ ಮೂಡಿಸುತ್ತಿದೆ. ಏ.5 ರಂದು ಆರಂಭಗೊಂಡ ಕಾರ್ಯಕ್ರಮ ಸತತವಾಗಿ 8 ದಿನಗಳನ್ನ ಪೂರೈಸಿದೆ. Read / ಎಕ್ಮೋ ಸಪೋರ್ಟ್​ನೊಂದಿಗೆ ಡಾ.ವಿನಯ್​ ಬೆಂಗಳೂರಿಗೆ ಶಿಫ್ಟ್!/ 5-6 ಗಂಟೆಯಲ್ಲಿ ಮಣಿಪಾಲ್ … Read more