ಅವಳಿ ಮಕ್ಕಳನ್ನು ಉಸಿರುಗಟ್ಟಿಸಿ ಕೊಂದ ತಂದೆ! ಹೃದಯ ಕಲಕುತ್ತಿದೆ ಭೀಕರ ಘಟನೆ

ಅವಳಿ ಮಕ್ಕಳನ್ನು ಉಸಿರುಗಟ್ಟಿಸಿ ಕೊಂದ ತಂದೆ!  ಹೃದಯ  ಕಲಕುತ್ತಿದೆ  ಭೀಕರ ಘಟನೆ

Father strangles twins to death! A horrific incident took place in Davanagere district.

ಅವಳಿ ಮಕ್ಕಳನ್ನು ಉಸಿರುಗಟ್ಟಿಸಿ ಕೊಂದ ತಂದೆ! ಹೃದಯ ಕಲಕುತ್ತಿದೆ ಭೀಕರ ಘಟನೆ

ಅವಳಿ ಮಕ್ಕಳನ್ನು ಉಸಿರುಗಟ್ಟಿಸಿ ಕೊಂದ ತಂದೆ!  ಹೃದಯ  ಕಲಕುತ್ತಿದೆ  ಭೀಕರ ಘಟನೆ

KARNATAKA NEWS/ ONLINE / Malenadu today/ Jun 2, 2023 SHIVAMOGGA NEWS ದಾವಣಗೆರೆ ಯಲ್ಲಿ ಭೀಕರ ಘಟನೆಯೊಂದು ನಡೆದಿದ್ದು, ತಂದೆಯೇ ತನ್ನಿಬ್ಬರು ಅವಳಿ ಮಕ್ಕಳನ್ನ ಕೊಂದಿರುವ ಬಗ್ಗೆ ವರದಿಯಾಗಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಟೋಲ್ ಹತ್ತಿರ ಈ ಕೃತ್ಯವೆಸಗಿದ್ದು, ಆತ ದಾವಣಗೆರೆ ನಗರದ ಆಂಜನೇಯ ಬಡಾವಣೆ ನಿವಾಸಿಯಾಗಿದ್ಧಾನೆ.  ನಾಲ್ಕು ವರ್ಷದ ನಾಲ್ಕು ತಿಂಗಳ ಮಕ್ಕಳು ಮೃತರಾಗಿದ್ದಾರೆ.  ಇದನ್ನು ಸಹ ಓದಿ :  ಚೀಲೂರು ಡಬ್ಬಲ್​ ಅಟ್ಯಾಕ್! ಹಂದಿ ಅಣ್ಣಿ ಕೊಲೆ ಆರೋಪಿಗಳ … Read more

‘ಮಿಸ್​’ ಕಾಲ್​ ಕೊಟ್ಟು ಮಂಗ ಮಾಡ್ತಾರೆ ಜಾಗೃತೆ!/ ಬಟ್ಟೆ ಬಿಚ್ಚಿಸಿ 30 ಲಕ್ಷಕ್ಕಿಟ್ಟಿದ್ರು ಡಿಮ್ಯಾಂಡ್! /ಸಿಕ್ಕಿಬಿತ್ತು ಟೀಂ

ದಾವಣಗೆರೆ ಪೊಲೀಸರು ಹನಿಟ್ರ್ಯಾಪ್ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ಧಾರೆ. ದಾವಣಗೆರೆ ವಾಸಿಗಳಾದ ಹರೀಶ, ಚಂದ್ರು, ಗಂಗಾ ಹಾಗೂ ಗಿಡ್ಡ ಗಂಗಮ್ಮಳನ್ನು ಬಂಧಿತ ಆರೋಪಿಗಳು. ಇವರಿಂದ 1,30,000 ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತನಿಖೆ ಮುಂದುವರಿದಿದೆ.ಇದೊಂದು ವಿಶೇಷ ಪ್ರಕರಣವಾಗಿದ್ದು, ಸದ್ಯ ಘಟನೆಯ ಬಗ್ಗೆ ಸ್ವಾರಸ್ಯಕರ ಚರ್ಚೆಯಾಗುತ್ತಿದೆ.  ಮಿಸ್ ಕಾಲ್ ಕೊಟ್ಟು ಮಂಗ ಮಾಡುತ್ತಾರೆ ಇಲ್ಲಿ ಮೊದಲು ಆರೋಪಿಗಳು, ನಂಬರ್​ವೊಂದಕ್ಕೆ ಫೋನ್​ ಮಾಡಿ ಮಿಸ್​ ಕಾಲ್ ಕೊಡುತ್ತಾರೆ. ತಪ್ಪಿದ ಕರೆಯ ಲಿಸ್ಟ್​ನಲ್ಲಿ ಮಿಸ್ ಕಾಲ್ ಇರುವುದನ್ನ ನೋಡಿದ ವ್ಯಕ್ತಿಯು … Read more

‘ಮಿಸ್​’ ಕಾಲ್​ ಕೊಟ್ಟು ಮಂಗ ಮಾಡ್ತಾರೆ ಜಾಗೃತೆ!/ ಬಟ್ಟೆ ಬಿಚ್ಚಿಸಿ 30 ಲಕ್ಷಕ್ಕಿಟ್ಟಿದ್ರು ಡಿಮ್ಯಾಂಡ್! /ಸಿಕ್ಕಿಬಿತ್ತು ಟೀಂ

ದಾವಣಗೆರೆ ಪೊಲೀಸರು ಹನಿಟ್ರ್ಯಾಪ್ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ಧಾರೆ. ದಾವಣಗೆರೆ ವಾಸಿಗಳಾದ ಹರೀಶ, ಚಂದ್ರು, ಗಂಗಾ ಹಾಗೂ ಗಿಡ್ಡ ಗಂಗಮ್ಮಳನ್ನು ಬಂಧಿತ ಆರೋಪಿಗಳು. ಇವರಿಂದ 1,30,000 ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತನಿಖೆ ಮುಂದುವರಿದಿದೆ.ಇದೊಂದು ವಿಶೇಷ ಪ್ರಕರಣವಾಗಿದ್ದು, ಸದ್ಯ ಘಟನೆಯ ಬಗ್ಗೆ ಸ್ವಾರಸ್ಯಕರ ಚರ್ಚೆಯಾಗುತ್ತಿದೆ.  ಮಿಸ್ ಕಾಲ್ ಕೊಟ್ಟು ಮಂಗ ಮಾಡುತ್ತಾರೆ ಇಲ್ಲಿ ಮೊದಲು ಆರೋಪಿಗಳು, ನಂಬರ್​ವೊಂದಕ್ಕೆ ಫೋನ್​ ಮಾಡಿ ಮಿಸ್​ ಕಾಲ್ ಕೊಡುತ್ತಾರೆ. ತಪ್ಪಿದ ಕರೆಯ ಲಿಸ್ಟ್​ನಲ್ಲಿ ಮಿಸ್ ಕಾಲ್ ಇರುವುದನ್ನ ನೋಡಿದ ವ್ಯಕ್ತಿಯು … Read more