ದೊಡ್ಡಪೇಟೆ ಪೊಲೀಸರ ಬಲೆಗೆ ಬಿದ್ದ ಮೈಸೂರು, ತಿಪಟೂರು, ದಾವಣಗೆರೆ, ಹಾಸನ, ಹರಪನಹಳ್ಳಿ ಬೈಕ್​ ಕಳ್ಳ !

ದೊಡ್ಡಪೇಟೆ ಪೊಲೀಸರ ಬಲೆಗೆ ಬಿದ್ದ  ಮೈಸೂರು, ತಿಪಟೂರು, ದಾವಣಗೆರೆ, ಹಾಸನ, ಹರಪನಹಳ್ಳಿ ಬೈಕ್​ ಕಳ್ಳ !

SHIVAMOGGA  |  Dec 13, 2023  |  ನಗರದ ಬೈಪಾಸ್ ರಸ್ತೆಯ ಬಳಿ ನಿಲ್ಲಿಸಿದ್ದ ಬೈಕ್ ಕಳವು ಪ್ರಕರಣವನ್ನು ಭೇದಿಸಿದ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ಪೊಲೀಸರ  ತಂಡ 20 ದಿನದಲ್ಲಿ ಆರೋಪಿಯನ್ನು ಬಂಧಿಸಿದ್ದು, ಒಟ್ಟು 17 ಬೈಕ್‌ಗಳನ್ನು ವಶಕ್ಕೆ  ಪಡೆದಿದ್ದಾರೆ.  ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಈ ಸಂಬಂಧ ನಿನ್ನೆ  ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ   ಮಾತನಾಡಿದ ಎಸ್​ಪಿ ಜಿಕೆ ಮಿಥುನ್ ಕುಮಾರ್,  ದೊಡ್ಡಪೇಟೆ ಠಾಣೆ ವ್ಯಾಪ್ತಿಯಲ್ಲಿ ನ.18ರಂದು ದ್ವಿಚಕ್ರ ವಾಹನ ಕಳವು ಪ್ರಕರಣ ದಾಖಲಾಗಿತ್ತು. ಇದರ ಪತ್ತೆಗೆ ಪೊಲೀಸ್ … Read more

ಮೂರು ದಿನ ನಾಲ್ಕು ಜಿಲ್ಲೆಗಳ ನಗರಗಳಲ್ಲಿ ಮೆಸ್ಕಾಂನ ಈ ಸೇವೆಗಳು ಸಿಗುವುದಿಲ್ಲ! ಕಾರಣ ಇಲ್ಲಿದೆ

SHIVAMOGGA NEWS / ONLINE / Malenadu today/ Nov 23, 2023 NEWS KANNADA Shivamogga  |  Malnenadutoday.com |   ಮೆಸ್ಕಾಂ :ತಾತ್ಕಾಲಿಕವಾಗಿ ಆನ್‍ಲೈನ್ ಸೇವೆ ಸ್ಥಗಿತ ನ. 24  ರಿಂದ 26  ರವರೆಗೆ ಮಾಹಿತಿ ತಂತ್ರಜ್ಞಾನ ಸೇವೆಗೆ ಸಂಬಂಧಿಸಿದಂತೆ ತಂತ್ರಾಂಶ ಹಾಗೂ ಹಾಡ್ರ್ವೇರ್ ಉನ್ನತೀಕರಿಸಲಾಗುತ್ತಿದ್ದು, ಮೆಸ್ಕಾಂ ವ್ಯಾಪ್ತಿಯ ಮಂಗಳೂರು, ಪುತ್ತೂರು, ಬಂಟ್ವಾಳ, ಉಡುಪಿ, ಶಿವಮೊಗ್ಗ, ಭದ್ರಾವತಿ, ಸಾಗರ, ಶಿಕಾರಿಪುರ, ಚಿಕ್ಕಮಗಳೂರು, ಕಡೂರು ಮತ್ತು ತರೀಕೆರೆ ನಗರ ಹಾಗೂ ಪಟ್ಟಣದ ಪ್ರದೇಶಗಳಲ್ಲಿ ಮೂರು ದಿನ ಆನ್‍ಲೈನ್ … Read more

MISSING/ ಇಬ್ಬರು ಮಕ್ಕಳ ಜೊತೆ ತಾಯಿ ಕಾಣೆ!/ ಒಡಿಶಾಕ್ಕೆ ಹೋದವ ಬರಲಿಲ್ಲ ಭದ್ರಾವತಿಗೆ ವಾಪಸ್!

MISSING/ ಇಬ್ಬರು ಮಕ್ಕಳ ಜೊತೆ ತಾಯಿ ಕಾಣೆ!/ ಒಡಿಶಾಕ್ಕೆ ಹೋದವ ಬರಲಿಲ್ಲ ಭದ್ರಾವತಿಗೆ ವಾಪಸ್!

KARNATAKA NEWS/ ONLINE / Malenadu today/ Oct 6, 2023 SHIVAMOGGA NEWS ಭದ್ರಾವತಿ ತಾಲ್ಲೂಕಿನಲ್ಲಿ  ತಿಪ್ಲಾಪುರದ ವಾಸಿ ರುಕಿಯಾಬಾನು (33), ಇವರ ಮಕ್ಕಳಾದ ಮಹಮದ್ ರಿಯಾನ್ (19), ಮಹಮದ್ ಇಸ್ಮಾಯಿಲ್ (10) ಕಳೆದ ಅಕ್ಟೋಬರ್ 3ರಿಂದ ಕಾಣೆಯಾಗಿದ್ದಾಳೆ ಎಂದು ಅವರ ಪತಿ ಗ್ರಾಮಾಂತರ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ  ಕಾಣೆಯಾಗಿರುವ ಇವರ ಬಗ್ಗೆ ಮಾಹಿತಿದೊರೆತಲ್ಲಿ ಭದ್ರಾವತಿ ಗ್ರಾಮಾಂತರ ಪೋಲಿಸ್ ಠಾಣೆ ದೂರವಾಣಿ ಸಂಖ್ಯೆ 08282266033 ಕ್ಕೆ ಮಾಹಿತಿ ನೀಡುವಂತೆ ಗ್ರಾಮಾಂತರ ಭದ್ರಾವತಿ … Read more

ಮೆಸ್ಕಾಂ ಟ್ರಾನ್ಸ್​ಫಾರಮ್​ ಬಳಿ ಶಾಕ್! ಅಪಾಯದ ಎಚ್ಚರಿಕೆ ನೀಡಿ ಬಲಿಯಾಯ್ತು ಮೂಕ ಜೀವ!

ಮೆಸ್ಕಾಂ ಟ್ರಾನ್ಸ್​ಫಾರಮ್​ ಬಳಿ ಶಾಕ್!   ಅಪಾಯದ ಎಚ್ಚರಿಕೆ ನೀಡಿ  ಬಲಿಯಾಯ್ತು ಮೂಕ ಜೀವ!

KARNATAKA NEWS/ ONLINE / Malenadu today/ Jul 16, 2023 SHIVAMOGGA NEWS ಸೊರಬ: ಟ್ರಾನ್ಸ್ ಫಾರ್ಮರ್ ಬಳಿ ಮೇಯುತ್ತಿದ್ದ ಹಸುವೊಂದು ವಿದ್ಯುತ್ ಸ್ಪರ್ಶದಿಂದ  ಸಾವನ್ನಪ್ಪಿರುವ ಘಟನೆ ಸೊರಬ ಪಟ್ಟಣದ ಮರೂರು ರಸ್ತೆಯಲ್ಲಿ ಸಂಭವಿಸಿದೆ. ಚಾಮರಾಜಪೇಟೆಯ ನಾಗರಾಜಗೌಳಿ ಎಂಬುವವರಿಗೆ ಸೇರಿದ ಹಸುವಾಗಿದ್ದು, ಶನಿವಾರ ಮೇಯಲು ಹೋದ ಹಸು ಮನೆಗೆ ಬಂದಿರಲಿಲ್ಲ. ಹೀಗಾಗಿ ಹುಡುಕಾಟ ನಡೆಸಿದಾಗ, ಟ್ರಾನ್ಸ್​ಫಾರಮ್​ ಬಳಿ ಸಾವನ್ನಪ್ಪಿರುವ ವಿಚಾರ ಗೊತ್ತಾಗಿದೆ.  ಮೆಸ್ಕಾಂ ವಿರುದ್ಧ ಆಕ್ರೋಶ ಟ್ರಾನ್ಸ್​ಫಾರಮ್​ ಅಳವಡಿಸಿದ ಮೆಸ್ಕಾಂ ಅದರ ಸುತ್ತಲು ರಕ್ಷಣಾ ಬೇಲಿಯನ್ನು … Read more