ಆಪರೇಷನ್​ ಕಾಡಾನೆ ವೇಳೆ ಮತ್ತೆ ಯಡವಟ್ಟು! ಶಾರ್ಪ್​ ಶೂಟರ್ ವೆಂಕಟೇಶ್​ ಸಾವಿಗೆ ಹೊಣೆಯಾರು? ದಾವಣಗೆರೆ ತಪ್ಪು, ಆಪರೇಷನ್​ ಭೀಮದಲ್ಲಿಯು ಮರುಕಳಿಸಿತಾ?

KARNATAKA NEWS/ ONLINE / Malenadu today/ Aug 31, 2023 SHIVAMOGGA NEWS ಆ ಆನೆ ಯಾರ ಮೇಲೂ ಇದುವರೆಗೂ ದಾಳಿ ಮಾಡಿಲ್ಲ. ಗಾಯಗೊಂಡಿದ್ದ ಆನೆ ಚಿಕಿತ್ಸೆಗಾಗಿ ಹಂಬಲಿಸುತ್ತಿತ್ತು. ಪೂರಕವಾಗಿ ಅರಣ್ಯ ಇಲಾಖೆ ಕೂಡ ಕಾಡಾನೆಯನ್ನ ಭೀಮ ಎಂದು ಕರೆದು ಚಿಕಿತ್ಸೆ ನೀಡುತ್ತಿದ್ದರು. ಆದರೆ ಇವತ್ತು ಅಲ್ಲಿ ಅನಾಹುತವೇ ನಡೆದು ಹೊಗಿದೆ. ನಡೆದ ಅನಾಹುತಕ್ಕೆ ಹೊಣೆ ಯಾರು ಎಂಬುದಕ್ಕಿಂತ! ಭವಿಷ್ಯದಲ್ಲಿ ಇಂತಹ ಇನ್ನಷ್ಟು ಬಲಿಗಳನ್ನು ವ್ಯವಸ್ಥಿತ ವ್ಯವಸ್ಥೆಯು ತೆಗೆದುಕೊಳ್ಳದಿರಲಿ ಎಂದು ಆಶಿಸುತ್ತಲೇ ಈ ವರದಿ ಬಿತ್ತರಿಸುತ್ತಿದ್ದೇವೆ..  … Read more

ಚನ್ನಗಿರಿಯಿಂದ ಹೊನ್ನಾಳಿ ಕಡೆಗೆ ಹೊರಟಿತಾ ಕಿಲ್ಲರ್ ಆನೆ/ ಒಂಟಿ ಸಲಗದ ಆರ್ಭಟ ನಿಲ್ಲಿಸ್ತಾಳಾ ಸಕ್ರೆಬೈಲ್​ ಭಾನುಮತಿ

MALENADUTODAY.COM/ SHIVAMOGGA / KARNATAKA WEB NEWS ಚನ್ನಗಿರಿಯ ಸೂಳೆಕೆರೆಯಲ್ಲಿ ಕಾಣಿಸಿಕೊಂಡು, ಯುವತಿಯೊಬ್ಬಳ ಸಾವಿಗೆ ಕಾರಣವಾದ ಕಾಡಾನೆ ಇದೀಗ ಹೊನ್ನಾಳಿ  (honnali)ಕಡೆಗೆ ಹೋಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಹೊನ್ನಾಳಿ ಭಾಗದ ಅರಣ್ಯದಂಚಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಿಯೋಜಿಸಲಾಗಿದ್ದು, ಆನೆಯನ್ನು ಆ ಕಡೆಗೆ ದಾಟದಂತೆ ತಡೆಯಲು ಸಿದ್ಧತೆ ನಡೆಸಲಾಗಿದೆ.  ಮುಂಜಾನೆಯಿಂದಲೇ ಆರಂಭವಾದ ಕಾರ್ಯಾಚರಣೆ ಇನ್ನೂ ಸೂಳೆಕೆರೆಗೆ ಹೊಂದಿಕೊಂಡಿರುವ ಕಾಡಿನಲ್ಲಿ ಇದೆ ಎನ್ನಲಾದ ಆನೆಯನ್ನು ಹುಡುಕಿಕೊಂಡು ಅರಣ್ಯ ಸಿಬ್ಬಂದಿಯ ಬೇರೆ ಬೇರೆ ಟೀಂ ಅರಣ್ಯದಲ್ಲಿ ಕೂಂಬಿಂಗ್ ನಡೆಸ್ತಿದೆ. ಆನೆಯು … Read more

ಚನ್ನಗಿರಿಯಿಂದ ಹೊನ್ನಾಳಿ ಕಡೆಗೆ ಹೊರಟಿತಾ ಕಿಲ್ಲರ್ ಆನೆ/ ಒಂಟಿ ಸಲಗದ ಆರ್ಭಟ ನಿಲ್ಲಿಸ್ತಾಳಾ ಸಕ್ರೆಬೈಲ್​ ಭಾನುಮತಿ

MALENADUTODAY.COM/ SHIVAMOGGA / KARNATAKA WEB NEWS ಚನ್ನಗಿರಿಯ ಸೂಳೆಕೆರೆಯಲ್ಲಿ ಕಾಣಿಸಿಕೊಂಡು, ಯುವತಿಯೊಬ್ಬಳ ಸಾವಿಗೆ ಕಾರಣವಾದ ಕಾಡಾನೆ ಇದೀಗ ಹೊನ್ನಾಳಿ  (honnali)ಕಡೆಗೆ ಹೋಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಹೊನ್ನಾಳಿ ಭಾಗದ ಅರಣ್ಯದಂಚಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಿಯೋಜಿಸಲಾಗಿದ್ದು, ಆನೆಯನ್ನು ಆ ಕಡೆಗೆ ದಾಟದಂತೆ ತಡೆಯಲು ಸಿದ್ಧತೆ ನಡೆಸಲಾಗಿದೆ.  ಮುಂಜಾನೆಯಿಂದಲೇ ಆರಂಭವಾದ ಕಾರ್ಯಾಚರಣೆ ಇನ್ನೂ ಸೂಳೆಕೆರೆಗೆ ಹೊಂದಿಕೊಂಡಿರುವ ಕಾಡಿನಲ್ಲಿ ಇದೆ ಎನ್ನಲಾದ ಆನೆಯನ್ನು ಹುಡುಕಿಕೊಂಡು ಅರಣ್ಯ ಸಿಬ್ಬಂದಿಯ ಬೇರೆ ಬೇರೆ ಟೀಂ ಅರಣ್ಯದಲ್ಲಿ ಕೂಂಬಿಂಗ್ ನಡೆಸ್ತಿದೆ. ಆನೆಯು … Read more