ಡೆತ್​ ನೋಟ್​ ಬರೆದಿಟ್ಟು ನಾಪತ್ತೆಯಾದ್ದ ಗೃಹಿಣಿ ಶವವಾಗಿ ಪತ್ತೆ

Bhadravathi Newlywed Latha Found Dead in Bhadra Canal

ಭದ್ರಾವತಿ : ವ್ಯಾಟ್ಸ್​ಪ್​​ನಲ್ಲಿ ಡೆಟ್​ ನೊಟ್​ ಬರೆದಿಟ್ಟು ನಾಪತ್ತೆಯಾಗಿದ್ದ  ಭದ್ರಾವತಿ ಮೂಲದ ನವವಿವಾಹಿತೆ  ಲತಾರವರ ಮೃತದೇಹವು ಸೂಳೇಕೆರೆ–ಬಿಲ್ಚಿ ಕಣಿವೆ ಸಮೀಪದ ಭದ್ರಾ ನಾಲೆಯಲ್ಲಿ ಪತ್ತೆಯಾಗಿದೆ.  ಶಿವಮೊಗ್ಗ ಶಾಸಕರು ಹಾಗೂ ಸಚಿವರಿಗೆ 15 ದಿನ ಗಡುವು : ರಸ್ತೆ ತಡೆ ಚಳುವಳಿಯ ಎಚ್ಚರಿಕೆ ಕೇವಲ ಏಳು ತಿಂಗಳ ಹಿಂದೆ ವಿವಾಹವಾಗಿದ್ದ ಲತಾ, ಗಂಡನ ಮನೆಯವರಿಂದ ತೀವ್ರ ಮಾನಸಿಕ ಹಿಂಸೆ ಮತ್ತು ನಿರಂತರ ಕಿರುಕುಳಕ್ಕೆ ಒಳಗಾಗಿದ್ದರು ಎಂದು ಲತಾ ಮನೆಯವರು ಆರೋಪಿಸಿದ್ದರು.  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೊರೆತಿರುವ ವಾಟ್ಸಪ್ ‘ಡೆತ್ … Read more

ಸಾಲ ಭಾದೆ : ಲಾರಿ ಮಾಲೀಕ ಆತ್ಮಹತ್ಯೆ

Suicide case

ಸಾಲಭಾದೆಯಿಂದ ಲಾರಿ ಮಾಲೀಕರೊಬ್ಬರು ಆತ್ಯಹತ್ಯೆ ಮಾಡಿಕೊಂಡು ಸಾವನ್ನಪ್ಪಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯಲ್ಲಿ ನಡೆದಿದೆ. ಮಂಜುನಾಥ್​ (42) ಮೃತ ವ್ಯಕ್ತಿಯಾಗಿದ್ದಾರೆ. ಮಂಜುನಾಥ್​ ಫೈನಾನ್ಸ್​ ಸೇರಿದಂತೆ ಇನ್ನಿತರೇ ಸಂಸ್ಥೆಗಳಿಂದ ವಿಪರೀತ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಅದನ್ನು ತೀರಿಸಲಾಗದೆ ಮನನೊಂದು ಮನೆಯಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ 10 ದಿನಗಳ ಹಿಂದೆ ಕುರುವಳ್ಳಿ ನಿವಾಸಿ ಮಂಜುನಾಥ್​ ಎಂಬುವವರು ಸಹ ಸಾಲಭಾದೆಯಿಂದ ಆತ್ಮಹತ್ಯೆ  ಮಾಡಿಕೊಂಡಿದ್ದರು.  Suicide case