SP ಮಿಥುನ್ ಕುಮಾರ್ ಆ್ಯಕ್ಷನ್! ಶಿವಮೊಗ್ಗ , ಸಾಗರ, ಭದ್ರಾವತಿಯಲ್ಲಿ 263 ರೌಡಿಗಳ ಪರೇಡ್! ಕಾರಣವೇನು ಗೊತ್ತಾ?
KARNATAKA NEWS/ ONLINE / Malenadu today/ Sep 14, 2023 SHIVAMOGGA NEWS ಶಿವಮೊಗ್ಗ ಪೊಲೀಸರು ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಿನ್ನೆಲೆ ಕೈಗೊಳ್ಳುತ್ತಿರುವ ಭದ್ರತಾ ವ್ಯವಸ್ಥೆಯ ಸಿದ್ದತೆಗೆ ಪೂರಕವಾಗಿ ನಾನಾ ರೀತಿಯ ಕೆಲಸಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಶಿವಮೊಗ್ಗದ ರೌಡಿಗಳ ಮನೆ ಬಾಗಿಲಿಗೆ ಹೋಗಿ ವಾರ್ನಿಂಗ್ ಕೊಟ್ಟಿದ್ದ ಎಸ್ಪಿ ಮಿಥುನ್ ಕುಮಾರ್, ಇದೀಗ ರೌಡಿ ಪರೇಡ್ ನಡೆಸಿದ್ದಾರೆ. ಮುಂಬರುವ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಹಿತದೃಷ್ಠಿಯಿಂದ … Read more