ಶೃಂಗೇರಿ, ತೀರ್ಥಹಳ್ಳಿ, ಶಿವಮೊಗ್ಗ, ಹೇಗಿದೆ ನೋಡಿ ತುಂಗೆಯ ಆರ್ಭಟ!

Tunga River in sringeri thirthahalli shivamogga

Tunga River in sringeri thirthahalli shivamogga ಶಿವಮೊಗ್ಗ, malenadu today news : August 18 2025: ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಾ ನದಿಯಲ್ಲಿ ಒಳಹರಿವು ವಿಪರೀತ ಹೆಚ್ಚಿದೆ. ಶೃಂಗೇರಿಯಲ್ಲಿಯೇ ತುಂಗಾನದಿಯು ಅಬ್ಬರಿಸಿ ಹರಿಯುತ್ತಿದ್ದು, ತಿರ್ಥಹಳ್ಳಿಯಲ್ಲಿ ತುಂಗೆಯ ಆರ್ಭಟ ಇನ್ನೂ ಜೋರಾಗಿದೆ. ಇಲ್ಲಿನ ರಾಮೇಶ್ವರ ಮಂಟಪ ಬಹುತೇಕ ಮುಳುಗಡೆಯಾಗಿದೆ. ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್​ ಚಾನಲ್​ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ.. ಇನ್ನೂ ಗಾಜನೂರಿನಲ್ಲಿರುವ ತುಂಗಾ … Read more

ಸೀತಾನದಿಯಲ್ಲಿ ಮುಳುಗಿ ಕೊಪ್ಪದ ವೈದ್ಯ ಶಿವಮೊಗ್ಗದ ಉದ್ಯಮಿ ಸಾವು!ಇನ್ನೊಬ್ಬರ ಜೀವ ಉಳಿಸಿದ ಬೇರು

SHIVAMOGGA  Feb 26, 2024  ಪ್ರವಾಸಕ್ಕೆಂದು ಹೆಬ್ರಿಗೆ ತೆರಳಿದ್ದ ಯುವಕ ತಂಡದ ಪೈಕಿ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಿನ್ನೆ ನಡೆದಿದೆ. ಘಟನೆಯಲ್ಲಿ ಓರ್ವರು ಶಿವಮೊಗ್ಗದವರು ಇನ್ನೊಬ್ಬರು ಕೊಪ್ಪ ದ ಡಾಕ್ಟರ್​ ಸಾವನ್ನಪ್ಪಿದ್ದಾರೆ ಸೋಮೇಶ್ವರ ಸಮೀಪ ಸೀತಾನದಿಯಲ್ಲಿ ಈ ಘಟನೆ ನಡೆದಿದೆ.ಹೆಬ್ರಿಯ ನಾಡ್ಪಾಲು ಗ್ರಾಮದ ನೆಲ್ಲಿಕಟ್ಟೆ ಬಳಿ ಘಟನೆ ಸಂಭವಿಸಿದ್ದು, ಈಜಲು ಬಾರದೇ ನೀರಿಗೆ ಇಳಿದಿದ್ದು ಘಟನೆಗೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.  ಮೃತರನ್ನ ಡಾ.ದೀಪಕ್ ಕೊಪ್ಪ ಮತ್ತು ಶೈನು ಡೇನಿಯಲ್ ಎಂದು ಗುರುತಿಸಲಾಗಿದೆ. ದೀಪಕ್ ಶೃಂಗೇರಿ … Read more

ಕೇರಳದಲ್ಲಿ ಮಲೆನಾಡ ನಕ್ಸಲ್ಸ್​​ ಅರೆಸ್ಟ್! ಸಿಕ್ಕಿಬಿದ್ದ ಶ್ರೀಮತಿ , ಚಂದ್ರು! ಗುಂಡಿನ ಚಕಮಕಿ ನಡೆದಿದ್ದೇಕೆ?

KARNATAKA NEWS/ ONLINE / Malenadu today/ Nov 9, 2023 SHIVAMOGGA NEWS State news |  ನಕ್ಸಲ್ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳದಿಂದ ಮತ್ತೊಂದು ಬ್ರೇಕಿಂಗ್ ನ್ಯೂಸ್​ ಬಂದಿದೆ. ಕೇರಳದ ನಕ್ಸಲ್​ ನಿಗ್ರಹ ದಳವಾದ ಥಂಡರ್​ ಬೋಲ್ಸ್ ಇಬ್ಬರು ನಕ್ಸಲರನ್ನ ಅರೆಸ್ಟ್ ಮಾಡಿ ಕೋರ್ಟ್​​ಗೆ ಪ್ರೊಡ್ಯೂಸ್ ಮಾಡಿದೆ. ಅರೆಸ್ಟ್ ಆಗಿರುವ ಇಬ್ಬರು ಕರ್ನಾಟಕದ ಮೂಲದವರು ಎನ್ನಲಾಗುತ್ತಿದ್ದು, ಓರ್ವ ಮಹಿಳೆ ಶೃಂಗೇರಿಯ ಶ್ರೀಮತಿ ಎಂದು ಗುರುತಿಸಲಾಗಿದೆ. ಇನ್ನೊಬ್ಬನನ್ನ ಚಂದ್ರು ಎನ್ನಲಾಗುತ್ತಿದ್ದು, ಆತನ ಪೂರ್ವಪರ ಇನ್ನಷ್ಟೆ ತಿಳಿದುಬರಬೇಕಿದೆ. ಇಬ್ಬರು … Read more

D. B. Chandregowda | ಹಿರಿಯ ಮುತ್ಸದ್ದಿ ಡಿ.ಬಿ.ಚಂದ್ರೇಗೌಡ ಇನ್ನಿಲ್ಲ | ಅಪರೂಪದ ರಾಜಕಾರಣಿಯ ಜೀವನ ಹೇಗಿತ್ತು ಓದಿ?

KARNATAKA NEWS/ ONLINE / Malenadu today/ Nov 7, 2023 SHIVAMOGGA NEWS Chikkamagaluru |   ರಾಜ್ಯದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದ ಡಿ.ಬಿ.ಚಂದ್ರೇಗೌಡರವರು ನಿಧನರಾಗಿದ್ದಾರೆ. ನಿನ್ನೆ ರಾತ್ರಿ 12 ಗಂಟೆಯ ನಂತರ ಅವರ ನಿಧನದ ವಾರ್ತೆ ಹೊರಬಿದ್ದಿದೆ. ಚಿಕ್ಕಮಗಳೂರು ಜಿಲ್ಲೆ  ಮೂಡಿಗೆರೆ ತಾಲೂಕಿನ ದಾರದಹಳ್ಳಿಯ ತಮ್ಮ ನಿವಾಸದಲ್ಲಿ ಅವರು ಸಾವನ್ನಪ್ಪಿದ್ದಾರೆ.  ಚಂದ್ರೇಗೌಡರಿಗೆ 87 ವರ್ಷ ವಯಸ್ಸಾಗಿತ್ತು ಮಲೆನಾಡಿನ ರಾಜಕಾರಣದಲ್ಲಿ ತಮ್ಮದೇ ವಿಚಾರಗಳನ್ನ ಹೊಂದಿದ್ದ ಚಂದ್ರೇಗೌಡರು ಇಂದಿರಾಗಾಂಧಿ ಯವರಿಗಾಗಿ ಕ್ಷೇತ್ರ ತ್ಯಾಗ ಮಾಡಿದ್ದರು.  ಮೂಡಿಗೆರೆ ತಾಲ್ಲೂಕಿನ … Read more

ಆಗುಂಬೆ ಘಾಟಿ | ತಿರುವಿನಲ್ಲಿ ಅರ್ಧ ಕೆಳಕ್ಕೆ ಇಳಿದ ಸ್ಕೂಲ್​ ಮಕ್ಕಳಿದ್ದ ಬಸ್​ | ಬೆಂಗಳೂರಿನಿಂದ ಬಂದಿದ್ದವರು ಬಚಾವ್!

KARNATAKA NEWS/ ONLINE / Malenadu today/ Oct 28, 2023 SHIVAMOGGA NEWS   THIRTHAHALLI | ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಘಾಟಿಯಲ್ಲಿ ಸಂಭವಿಸಬಹುದಾಗಿದ್ದ ಬಹುದೊಡ್ಡ ದುರಂತವೊಂದು ಅದೃಷ್ಟವಶಾತ್ ತಪ್ಪಿದೆ. ಶಾಲೆ ಮಕ್ಕಳು ಸೇರಿದಂತೆ 30 ಮಂದಿಯಿದ್ದ ಸ್ಕೂಲ್​ ಬಸ್​ವೊಂದು ಆಗುಂಬೆಯ ಘಾಟಿ ತಿರುವಿಗೆ ಡಿಕ್ಕಿ ಹೊಡೆದು ಅರ್ಧ ಮುಂದಕ್ಕೆ ಹೋಗಿದೆ. ಅಲ್ಲಿಯೇ ಬಸ್ ನಿಂತಿದ್ದರಿಂದ ಯಾರಿಗೂ ಅಪಾಯವಾಗಲಿಲ್ಲ. ಹಾಗೊಂದು ವೇಳೆ ಬಸ್ ಕೆಳಕ್ಕೆ ಬಿದ್ದಿದ್ದರೇ ಪರಿಣಾಮ ಹೇಳತೀರದಂತಾಗುತ್ತಿತ್ತು.    READ : … Read more

ಹಬ್ಬದ ತಯಾರಿ/ ಸಾವಿರದ ಇನ್ನೂರು ಹೆಚ್ಚುವರಿ ಬಸ್​ಗಳನ್ನು ರೋಡಿಗಿಳಿಸಿದ KSRTC

KARNATAKA NEWS/ ONLINE / Malenadu today/ Sep 12, 2023 SHIVAMOGGA NEWS   ಇನ್ನೇನು ಕೆಲವೇ ದಿನಗಳು ಕಳೆದ ಗೌರಿ  ಗಣೇಶ ಮನೆಗೆ ಬರುತ್ತಾರೆ.. ಗೌರಿ ಮತ್ತು ಗಣೇಶನ ಹಬ್ಬಕ್ಕೆ  ಇಡೀ ಕರುನಾಡು ಸಿದ್ದಗೊಳ್ಳುತ್ತಿದೆ. ಇದರ ಬೆನ್ನಲ್ಲೆ ಜನರಿಗೆ ಯಾವುದೇ ತೊಂದರೆಯಾಗದಂತೆ ಕೆಎಸ್​ಆರ್​ಟಿಸಿ ಸಂಸ್ಥೆ 1200 ವಿಶೇಷ ಬಸ್​ಗಳ ವ್ಯವಸ್ತೆಯನ್ನು ಕಲ್ಪಿಸಿದೆ. ಇರುವ ಬಸ್​ಗಳ ಜೊತೆಗೆ ಹೆಚ್ಚುವರಿ ಬಸ್​ಗಳನ್ನು ಕಲ್ಪಿಸುತ್ತಿದ್ದು, ಈ ಬಸ್​ ಗಳು  ಸಪ್ಟೆಂಬರ್‌ 15 ರಿಂದ 18ವರೆಗೂ ಸಂಚರಿಸಲಿವೆ.  ಕೆಂಪೇಗೌಡ ಬಸ್ … Read more

ಸ್ವಲ್ಪ ಜಾಗ್ರತೆ ವಹಿಸಿ! ಮನೆಗೆ ಹೋಗ್ತಿದ್ದ ವೃದ್ದನನ್ನ ಎತ್ತಿ ಕೆಡವಿದ ಗೂಳಿ!

KARNATAKA NEWS/ ONLINE / Malenadu today/ Jul 29, 2023 SHIVAMOGGA NEWS ವೃದ್ಧನೊಬ್ಬನನ್ನ ಗೂಳಿಯೊಂದು ತನ್ನ ಕೋಡಿನಿಂದ ತಿವಿದು ನಿಂತ ಜಾಗದಿಂದಲೇ ಎತ್ತಿ ಕೆಡವಿದ ಘಟನೆಯೊಂದು ಚಿಕ್ಕಮಗಳೂರು  ಜಿಲ್ಲೆ ಶೃಂಗೇರಿಯ ಪೇಟೆಯಲ್ಲಿ ನಡೆದಿದೆ.  ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ವೃದ್ಧನನ್ನ ಸ್ಥಳೀಯವಾಗಿ ಓಡಾಡಿಕೊಂಡಿದ್ದ ಗೂಳಿಯೊಂದು ತೀವ್ರವಾಗಿ ಗಾಯಗೊಳಿಸಿದೆ. ಸುಮ್ಮನೆ ನಿಂತಿದ್ದ ಗೂಳಿಯನ್ನು ನೋಡಿದ ವೃದ್ದರು ಏನೂ ಮಾಡುವುದಿಲ್ಲ ಎಂದುಕೊಂಡು ಮುಂದಕ್ಕೆ ಹೋಗಿದ್ದಾರೆ. ಆದರೆ ಗೂಳಿ ಇದ್ದಕ್ಕಿದ್ದ ಹಾಗೆ ವೃದ್ಧನನ್ನ ಕೋಡಿನಿಂದ ಮೇಲಕ್ಕೆತ್ತಿ ಕೆಡವಿದೆ. ಬೀಳುವ … Read more

ತುಂಗಾಪಾನಕ್ಕೆ ಸದ್ಯಕ್ಕಿಲ್ಲ ಬರ! ಗಾಜನೂರು ಡ್ಯಾಂ ಭರ್ತಿಗೆ ಜಸ್ಟ್ 3 ಅಡಿ ಬಾಕಿ! ಸಾರ್ವಜನಿಕರಿಗೆ ಎಚ್ಚರಿಕೆ!

KARNATAKA NEWS/ ONLINE / Malenadu today/ Jul 5, 2023 SHIVAMOGGA NEWS  ಶಿವಮೊಗ್ಗದ ಗಾಜನೂರು ಬಳಿ ಇರುವ ತುಂಗಾ ಜಲಾಶಯ ಮಲೆನಾಡ ಮೊದಲ ಮಳೆಗೆ ನಿರೀಕ್ಷೆಯಂತೆಯೇ ಮೈದುಂಬಿಗೊಂಡಿದೆ. ಇವತ್ತು ಮಳೆ ಯಥಾಸ್ತಿತಿಯಲ್ಲಿ ಸುರಿದರೇ, ಸಂಜೆ ಹೊತ್ತಿಗೆ ಡ್ಯಾಂ ಗೇಟ್​ಗಳನ್ನ ತೆಗೆದು ಹೊಳೆಗೆ ನೀರು ಬಿಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಈ ಸಂಬಂಧ ಪ್ರಕಟಣೆಯನ್ನು ಸಹ ಹೊರಡಿಸಲಾಗಿದೆ.  ಸಾರ್ವಜನಿಕರಿಗೆ ಎಚ್ಚರಿಕೆ ತುಂಗಾ ಜಲಾಶಯದಲ್ಲಿ (Tunga Dam) ಪೂರ್ಣ  ಮಟ್ಟ ತುಂಬಲು ಇನ್ನೂ ಕೇವಲ ಮೂರು … Read more