ಕೇಂದ್ರ ಸಚಿವರ ಬಳಿ ಶಿವಮೊಗ್ಗಕ್ಕಾಗಿ ಸಂಸದರಿಂದ ಹೊಸ ಎರಡು ಬೇಡಿಕೆ!ಇಲ್ಲಿದೆ ಮಾಹಿತಿ

Shivamogga Tourism MP BYR Raghavendra met Union Minister Gajendra Singh Shekhawat to request central assistance for developing Shivamogga's tourism sector,

Shivamogga Tourism MP BYR 25 ಶಿವಮೊಗ್ಗ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಸದ ರಾಘವೇಂದ್ರ ಮನವಿ: ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ Shivamogga Tourism MP BYR 25 ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪ್ರಮುಖ ಪ್ರವಾಸೋದ್ಯಮ ತಾಣಗಳ [Tourism Destinations] ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರದಿಂದ ನೆರವು ಪಡೆಯುವ ನಿಟ್ಟಿನಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿಯಾದ … Read more

ಪೆಟ್ರೋಲ್​ ಬಂಕ್​ನಲ್ಲಿ ಮಲಗಿದ್ದವನ ಮೇಲೆ ಹರಿದ ಟಿಪ್ಪರ್! ಸಾಗರದ ಕಾರ್ಮಿಕ ಸಾವು!

ಪೆಟ್ರೋಲ್​ ಬಂಕ್​ನಲ್ಲಿ ಮಲಗಿದ್ದವನ ಮೇಲೆ ಹರಿದ ಟಿಪ್ಪರ್! ಸಾಗರದ ಕಾರ್ಮಿಕ ಸಾವು!

SHIVAMOGGA NEWS / ONLINE / Malenadu today/ Nov 24, 2023 NEWS KANNADA Shivamogga   |  Malnenadutoday.com    ಮಲಗಿದ್ದ ವ್ಯಕ್ತಿಯ ಮೇಲೆ ಟಿಪ್ಪರ್ ಹರಿದು ಆತ ಸಾವನ್ನಪ್ಪಿರುವ ಘಟನೆ ಹೆಬ್ರಿಯಲ್ಲಿ ನಡೆದಿದೆ. ಇಲ್ಲಿನ ಸೋಮೇಶ್ವರದಲ್ಲಿರುವ ಪೆಟ್ರೋಲ್ ಬಂಕ್ ಬಳಿ ಈ ಘಟನೆ ಸಂಭವಿಸಿದೆ. ಮತ್ತು ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.  ಹೇಗಾಯ್ತು ಘಟನೆ  ಇಲ್ಲಿರುವ ಪೆಟ್ರೋಲ್​ ಬಂಕ್ ಟಿಪ್ಪರ್​ ಒಂದು ಬಂದಿದೆ. ಇಂಧನ ತುಂಬಿಸಿಕೊಂಡು ವಾಪಸ್​ ಹೋಗುವಾಗ ಟಿಪ್ಪರ್ ಚಾಲಕನಿಗೆ … Read more

Agumbe Ghat/ಆಗುಂಬೆ ಘಾಟಿಯಲ್ಲಿ ನಿಯಂತ್ರಣ ತಪ್ಪಿದ ಖಾಸಗಿ ಬಸ್! ಟ್ರಾಫಿಕ್​ ಜಾಮ್

Agumbe Ghat/ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಘಾಟಿಯಲ್ಲಿ ನಿನ್ನೆ ಕೆಲಹೊತ್ತು ವಾಹನ ಸಂಚಾರದಲ್ಲಿ ವ್ಯತ್ಯಯವಾಗಿತ್ತು.ಖಾಸಗಿ ಬಸ್​ವೊಂದು ಆಗುಂಬೆಯ ತಿರುವಿನಲ್ಲಿ ಕ್ರಾಸ್ ಆಗುವಾಗ ಅಪ್​ಸೆಟ್ ಆಗಿತ್ತು. ಚಾಲಕನ ನಿಯಂತ್ರಣ ತಪ್ಪಿದ ಬಸ್, ತಿರುವಿನಲ್ಲಿಯೇ ಇದ್ದ ತಗ್ಗಿಗೆ ಬಿದ್ದಿತ್ತು. ಅನಿರೀಕ್ಷಿತವಾಗಿ ನಡೆದ ಘಟನೆಯಲ್ಲಿ ಅದೃಷ್ಟಕ್ಕೆ ಯಾರಿಗೂ ಅಪಾಯವುಂಟಾಗಿಲ್ಲ. ಆದರೆ, ಬಸ್ ಒಂದು ಕಡೆ ವಾಲಿಕೊಂಡು ನಿಂತಿದ್ದರಿಂದ ಘಾಟಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಯ್ತು. ಅಪಘಾತವಾಗಿದ್ದ ವಿಚಾರ ಗೊತ್ತಾಗದೇ ಎರಡು ಕಡೆಗಳಿಂದ ವಾಹನಗಳು ಘಾಟಿ ಹತ್ತಿಕೊಂಡು ಬಂದಿದ್ದರಿಂದ ಎರಡು ಕಡೆಗಳಲ್ಲಿಯು … Read more