ರಾಜಕೀಯದ ನಡುವೆ ಶಿವಮೊಗ್ಗದಲ್ಲಿ ಶಿವಣ್ಣನ ದೊಡ್ಡ ಮಾತು! ಏನದು?

Shivamogga  Mar 28, 2024  ಶಿವಮೊಗ್ಗ ಲೋಕಸಭಾ ಚುನಾವಣಾ ಅಖಾಡ ರಂಗೇರುತ್ತಿದೆ. ಪೂರಕವಾಗಿ ನಾಯಕರು ತಮ್ಮ‌ ಪ್ರಚಾರವನ್ನು ಮುಂದುವರಿಸಿದ್ದಾರೆ. ಇತ್ತ ನಟ  ಶಿವರಾಜ್ ಕುಮಾರ್   ನಿನ್ನೆದಿನ ಹಾರ್ನಹಳ್ಳಿಯಲ್ಲಿ ಪ್ರಚಾರ ಕೈಗೊಂಡಿದ್ದರು.  ಈ ವೇಳೇ ಮಾತನಾಡಿದ ಅವರು,  ಶಿವರಾಜ್‌ ಕುಮಾರ್‌ ಆಗಿ ನಾನು ಚುನಾವಣೆಗೆ ಸ್ಪರ್ಧಿಸಿ ಗೆಲ್ಲುತ್ತೇನೆ ಎನ್ನುವುದು ಅದು ನನ್ನ ಭ್ರಮೆ. ನಾನು ಭ್ರಮೆಯಲ್ಲಿ ಬದುಕುವವನಲ್ಲ. ವಾಸ್ತವದಲ್ಲಿ ಬದುಕುವವನು.. ಗೀತಾರವರ ರಕ್ತದಲ್ಲಿಯೇ ರಾಜಕೀಯವಿದೆ ಹಾರನಹಳ್ಳಿ ಗ್ರಾಮ ಪೈಲ್ವಾನರಿಗೆ ಪ್ರಖ್ಯಾತಿ  ಇಲ್ಲಿ ಪ್ರತಿಯೋಬ್ಬರು ಪೈಲ್ವಾನುಗಳ ರೀತಿ ಇದ್ದೀರಿ. ಇಲ್ಲಿಂದ … Read more

ಮನೆ ಮಗಳನ್ನ ಬರಿಗೈಲಿ ಕಳುಹಿಸಬೇಡಿ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಗೀತಾ ಶಿವರಾಜ್‌ ಕುಮಾರ್‌ ದೊಡ್ಡ ಮಾತು! ಶಿವಣ್ಣ, ಬೇಳೂರು, ಮಧು ಹೇಳಿದ್ದೇನು?

Shivamogga Mar 20, 2024   Shivanna, Belur , Madhu,Geetha Shivarajkumar  ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಇಂದು ಅಧಿಕೃತವಾಗಿ ಚುನಾವಣಾ ಅಖಾಡಕ್ಕೆ ಎಂಟ್ರಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಗಡಿಭಾಗ ಕಾರೆಹಳ್ಳಿಗೆ ಬಂದ ಗೀತಾ ಶಿವರಾಜ್ ಕುಮಾರ್ ಹಾಗು ನಟ ಶಿವಣ್ಣಗೆ ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು. ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಸೇರಿದಂತೆ ಸಾವಿರಾರು ಕಾರ್ಯಕರ್ತರು ರಾಲಿಯಲ್ಲಿ ಪಾಲ್ಗೊಂಡಿದ್ದರು. ನೆಚ್ಚಿನ ನಟ ಶಿವಣ್ಣನನ್ನು ಅಭಿಮಾನಿಗಳು ಕಣ್ತುಂಬಿಕೊಂಡರು. ನಂತರ ಶಿವಮೊಗ್ಗ ನಗರದ … Read more

ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾದ ಶಿವಣ್ಣ ದಂಪತಿ! ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗ್ತಾರಾ?

KARNATAKA NEWS/ ONLINE / Malenadu today/ Jun 14, 2023 SHIVAMOGGA NEWS  ಬೆಂಗಳೂರು :   ಕರುನಾಡ ಚಕ್ರವರ್ತಿ  ಶಿವರಾಜ್ ಕುಮಾರ್  ತಮ್ಮ ಪತ್ನಿ ಗೀತಾ ಅವರೊಂದಿಗೆ  ನಿನ್ನೆ  ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಸದ್ಯ ಇವರ ಈ ಮಾತುಕತೆ ಕುತೂಹಲ ಮೂಡಿಸಿದ್ದು ಮುಂದಿನ ಸಂಸತ್ ಚುನಾವಣೆಯಲ್ಲಿ ಶಿವಮೊಗ್ಗ ಅಭ್ಯರ್ಥಿಯ ಚರ್ಚೆ ಮಾತುಕತೆಯಲ್ಲಿ ನಡೆಯಿತೇ ಎಂಬ ಪ್ರಶ್ನೆಗಳು ಮೂಡುತ್ತಿವೆ.  ಅಮಿರ್​ ಅಹಮದ್ ಸರ್ಕಲ್​ನಲ್ಲಿ ಹಲ್ಲೆ/ ಬಸ್​ಗೆ … Read more

ಬಾಮೈದನಿಗಾಗಿ ಕಾರ್​ ಡ್ರೈವ್ ಮಾಡಿದ ಭಾವ! ಮಧು ಬಂಗಾರಪ್ಪರನ್ನ ರಾಜಭವನಕ್ಕೆ ಕರೆದೊಯ್ಯ ಶಿವಣ್ಣ

ಬಾಮೈದನಿಗಾಗಿ  ಕಾರ್​ ಡ್ರೈವ್ ಮಾಡಿದ ಭಾವ! ಮಧು ಬಂಗಾರಪ್ಪರನ್ನ ರಾಜಭವನಕ್ಕೆ ಕರೆದೊಯ್ಯ ಶಿವಣ್ಣ

Shivanna takes Madhu Bangarappa to Raj Bhavan

ಬಾಮೈದನಿಗಾಗಿ ಕಾರ್​ ಡ್ರೈವ್ ಮಾಡಿದ ಭಾವ! ಮಧು ಬಂಗಾರಪ್ಪರನ್ನ ರಾಜಭವನಕ್ಕೆ ಕರೆದೊಯ್ಯ ಶಿವಣ್ಣ

ಬಾಮೈದನಿಗಾಗಿ  ಕಾರ್​ ಡ್ರೈವ್ ಮಾಡಿದ ಭಾವ! ಮಧು ಬಂಗಾರಪ್ಪರನ್ನ ರಾಜಭವನಕ್ಕೆ ಕರೆದೊಯ್ಯ ಶಿವಣ್ಣ

KARNATAKA NEWS/ ONLINE / Malenadu today/ May 27, 2023 SHIVAMOGGA NEWS ಪ್ರಮಾಣ ವಚನ ಕಾರ್ಯಕ್ರಮಕ್ಕೆ ನಟ ಶಿವರಾಜ್​ಕುಮಾರ್ (Shivarajkumar)  ಮಧು ಬಂಗಾರಪ್ಪರವರನ್ನ ಕಾರಿನಲ್ಲಿ ಕೂರಿಸಿಕೊಂಡು ಡ್ರೈವ್ ಮಾಡಿಕೊಂಡು ಹೋಗಿದ್ಧಾರೆ. ಮುಂದೆ ತಮ್ಮ ಪತ್ನಿ ಗೀತಾ ಶಿವರಾಜ್​ ಕುಮಾರ್​ನ್ನ ಕೂರಿಸಿಕೊಂಡಿದ್ದ ಶಿವಣ್ಣ, ಹಿಂದೆ ಮಧು ಬಂಗಾರಪ್ಪ ಹಾಗೂ ಅವರ ಕುಟುಂಬವನ್ನ ಕೂರಿಸಿಕೊಂಡು ರಾಜಭವನಕ್ಕೆ ಕಾರ್ ಡ್ರೈವ್ ಮಾಡಿಕೊಂಡು ತೆರಳಿದರು. ಈ ವೇಳೆ ಮಾಧ್ಯಮದವರು ಮುತ್ತಿಕೊಂಡು  ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ, ಮಧು ಬಂಗಾರಪ್ಪ ಕೈ ಬೀಸಿ … Read more

ಹೊಸನಗರದಲ್ಲಿ ಪು ನೀತ್​ರ ಚಿತ್ರ ಕಂಡು ಭಾವುಕರಾದ ಶಿವಣ್ಣ

Hunsodu Shivamogga blast analysis

KARNATAKA NEWS/ ONLINE / Malenadu today/ May 1, 2023 GOOGLE NEWS ಹೊಸನಗರ/ ಶಿವಮೊಗ್ಗ ದಲ್ಲಿ ಶಿವಣ್ಣ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಸೊರಬದಲ್ಲಿ ಮಧು ಬಂಗಾರಪ್ಪರ ಪರವಾಗಿ ಮತ ಪ್ರಚಾರ ನಡೆಸಿದ್ದ ಶಿವಣ್ಣ ಇವತ್ತು ರಿಪ್ಪನ್​ ಪೇಟೆ ಹಾಗೂ ಹೊಸನಗರದಲ್ಲಿ ಬೇಳೂರು ಗೋಪಾಲೃಕೃಷ್ಣರ ಪರವಾಗಿ ಪ್ರಚಾರ ನಡೆಸಲಿದ್ದಾರೆ.  ತೀರ್ಥಹಳ್ಳಿಯಲ್ಲಿಯು ಶಿವಣ್ಣ ಪ್ರಚಾರ ಮೂಲಗಳ ಪ್ರಕಾರ ತೀರ್ಥಹಳ್ಳಿಯಲ್ಲಿಯು ಅವರು ಪ್ರಚಾರ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಲ್ಲಿ ಅವರು ಬಾಳೆಬೈಲಿನ ಸರ್ಕಾರಿ ಕಾಲೇಜಿನಿಂದ  ಆಗುಂಬೆ ಬಸ್ … Read more

ನಾಳೆ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಗೀತಾ ಶಿವರಾಜ್​ ಕುಮಾರ್​

KARNATAKA NEWS/ ONLINE / Malenadu today/ Apr 27, 2023 GOOGLE NEWS ಬೆಂಗಳೂರು/ ಮಾಜಿ ಸಿಎಂ ದಿವಂಗತ ಎಸ್​ ಬಂಗಾರಪ್ಪರವರ ಪುತ್ರಿ, ಕರುನಾಡ ಚಕ್ರವರ್ತಿ ಡಾ.ಶಿವರಾಜ್​ ಕುಮಾರ್​ ಪತ್ನಿ ಗೀತಾ ಶಿವರಾಜ್​ ಕುಮಾರ್ ನಾಳೆ ಕಾಂಗ್ರೆಸ್ ಪಕ್ಷ ಸೇರುವ ಸಾಧ್ಯತೆ ಇದೆಯಂತೆ. ಈ ಸಂಬಂಧ ರಾಜ್ಯಮಟ್ಟದ ಮಾಧ್ಯಮಗಳು ಸುದ್ದಿ ಪ್ರಕಟಿಸಿವೆ.  Read/ ಲೋಕಾಯುಕ್ತ ರೇಡ್​ನಲ್ಲಿ ಪತ್ತೆಯಾಯ್ತು  4.23 ಕೋಟಿ ಮೌಲ್ಯದ ಆಸ್ತಿ!   ಗೀತಾ ಶಿವರಾಜಕುಮಾರ್ (geeta shivarajkumar) ಈ ಹಿಂದೇ ಶಿವಮೊಗ್ಗ ಕ್ಷೇತ್ರದಲ್ಲಿ ಸಂಸದ … Read more