shimoga crime news today live/ ಕಾಡಿನಲ್ಲಿ ಮಹಿಳೆಯ ಶವ! ಹೊಲದಲ್ಲಿ ಅರೆಬರೆ ಸುಟ್ಟ ಪುರಷನ ಶವ ಪತ್ತೆ! ಅನುಮಾನ ಮೂಡಿಸಿದ ಎರಡು ಸಾವು!?

The body of a woman in the forest! Half-burnt body of a man found in a field! Two deaths raised suspicions!?shivamogga and sagara and thirthahalli shimoga / shivamogga live news,shimoga crime news today live

ಕ್ರೈಸ್ತ ಸನ್ಯಾಸಿನಿಯಾಗಲು ಕಿಡ್ನ್ಯಾಪ್ ಕಥೆ ಹಣೆದ ಯುವತಿಯನ್ನ ಶಿವಮೊಗ್ಗ ಪೊಲೀಸರು ಪತ್ತೆ ಮಾಡಿದ್ದು ಹೇಗೆ ಗೊತ್ತಾ?

Do you know how the Shivamogga police traced a young woman who had created the story of the kidnapping herself to become a nun?

ದೇವರಿಗೆ ಹೂವು ಕೊಯ್ಯಲು ರಸ್ತೆ ದಾಟುತ್ತಿದ್ದಾಗ ನಡೀತು ದುರಂತ

ಶಿವಮೊಗ್ಗ ಜಿಲ್ಲೆ  ತೀರ್ಥಹಳ್ಳಿ  ತಾಲ್ಲೂಕು ಹಾರೋಗುಳಿಗೆ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ 50 ವರ್ಷದ ಹಿರಿಯೊಬ್ಬರು ಮರದಿಂದ ಬಿದ್ದು ಸಾವನ್ನಪ್ಪಿದ್ದಾರೆ.  ಹೇಗಾಯ್ತು ಘಟನೆ  ಮನೆ ಸಮೀಪದ ಅಡಿಕೆ ತೋಟದಲ್ಲಿ ಉದಯ (50) ಎಂಬುವರು ಮರ ಹತ್ತಿ ಕೆಲಸ ಮಾಡುತ್ತಿದ್ದರು, ಈ ವೇಳೆ  ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಪಟ್ಟಣದ ಜೆಸಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ನಿಧನರಾಗಿದ್ದಾರೆ.  ಕಳೆದ ಶನಿವಾರ ಮಧ್ಯಾಹ್ನ ಈ ಅವಘಡ ಸಂಭವಿಸಿದೆ. ಘಟನೆ  ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ  … Read more

ಇವತ್ತು ಶಿವಮೊಗ್ಗದಲ್ಲಿ ಮಾಂಸ ಮಾರಾಟ ಬಂದ್! ಕಾರಣ ಇಲ್ಲಿದೆ

ಏಪ್ರಿಲ್ 04 ರಂದು ಮಹಾವೀರ ಜಯಂತಿ ದಿನಾಚರಣೆ ಪ್ರಯುಕ್ತ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ಮಾಂಸ ಮಾರಾಟದ ಮಾಲೀಕರು ತಮ್ಮ ಉದ್ದಿಮೆಯನ್ನು ಬಂದ್ ಮಾಡಿ ಸಹಕರಿಸಲು ಕೋರಿದೆ. ಈ ಆದೇಶವನ್ನು ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ. ಚುನಾವಣಾ ನೀತಿ ಸಂಹಿತೆ ಹಿನ್ನಲೆಯಲ್ಲಿ ಭಗವಾನ್ ಮಹಾವೀರ ಜಯಂತಿಯನ್ನು ಸರಳ ಹಾಗೂ ಸಂಕೇತಿಕವಾಗಿ ಆಡಳಿತಾಂಗಗಳು ಆಚರಿಸಲಿವೆ.  Read /ಸೊರಬ  ತಾಲ್ಲೂಕಿನಲ್ಲಿ … Read more

2015 ರಲ್ಲಿ, ಶಿವಮೊಗ್ಗದಲ್ಲಿಯೇ ಪ್ರಿಂಟ್ ಆಗ್ತಿದ್ದ ಖೋಟಾ ನೋಟಿನ ಜಾಲವನ್ನ ಭದ್ರಾವತಿ ಪೊಲೀಸರು ಭೇದಿಸಿದ್ದೇಗೆ ಗೊತ್ತಾ? ಜೆಪಿ FLASHBACK

ವೀಕ್ಷಕರೇ ಈ ವಾರ,  ಮಲೆನಾಡಿನೊಳಗೆ ಒಂದು ಕಾಲದಲ್ಲಿ ದೊಡ್ಡ ಮಟ್ಟಿಗೆ ಸುದ್ದಿ ಮಾಡಿದ್ದ ಖೋಟಾ ನೋಟಿನ ಜಾಲದ ಫ್ಲ್ಯಾಶ್​ ಬ್ಯಾಕ್​ ಸ್ಟೋರಿಯನ್ನು ಹೇಳಲು ಹೊರಟಿದ್ದೇನೆ. ಅಂದಹಾಗೆ, ಮಲೆನಾಡಿಗೂ ಖೋಟಾ ನೋಟಿಗೂ 40 ವರ್ಷಗಳ ನಂಟಿದೆ ಆ ನಂಟು ಎಂತದ್ದು, ಅದರ ಮಗ್ಗಲು ಮುರಿದವರು ಯಾರು ಎನ್ನುವುದನ್ನ ತಿಳಿಸುವುದೇ ಈ ವರದಿಯ ಉದ್ದೇಶ.  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಖೋಟಾನೋಟಿನ ಜಾಲ ನೆಲೆವೂರುವುದಕ್ಕೂ ಮೊದಲೇ ಮಲೆನಾಡಲ್ಲಿ ಅದರ ಬೇರುಗಳಿದ್ದವು, ಆಗ ಹೊರ ರಾಜ್ಯಗಳಿಂದ ಮಲೆನಾಡಿಗೆ ಬರುತ್ತಿದ್ದ ನೋಟುಗಳನ್ನು ಚಲಾವಣೆ ಮಾಡಿ … Read more

2015 ರಲ್ಲಿ, ಶಿವಮೊಗ್ಗದಲ್ಲಿಯೇ ಪ್ರಿಂಟ್ ಆಗ್ತಿದ್ದ ಖೋಟಾ ನೋಟಿನ ಜಾಲವನ್ನ ಭದ್ರಾವತಿ ಪೊಲೀಸರು ಭೇದಿಸಿದ್ದೇಗೆ ಗೊತ್ತಾ? ಜೆಪಿ FLASHBACK

ವೀಕ್ಷಕರೇ ಈ ವಾರ,  ಮಲೆನಾಡಿನೊಳಗೆ ಒಂದು ಕಾಲದಲ್ಲಿ ದೊಡ್ಡ ಮಟ್ಟಿಗೆ ಸುದ್ದಿ ಮಾಡಿದ್ದ ಖೋಟಾ ನೋಟಿನ ಜಾಲದ ಫ್ಲ್ಯಾಶ್​ ಬ್ಯಾಕ್​ ಸ್ಟೋರಿಯನ್ನು ಹೇಳಲು ಹೊರಟಿದ್ದೇನೆ. ಅಂದಹಾಗೆ, ಮಲೆನಾಡಿಗೂ ಖೋಟಾ ನೋಟಿಗೂ 40 ವರ್ಷಗಳ ನಂಟಿದೆ ಆ ನಂಟು ಎಂತದ್ದು, ಅದರ ಮಗ್ಗಲು ಮುರಿದವರು ಯಾರು ಎನ್ನುವುದನ್ನ ತಿಳಿಸುವುದೇ ಈ ವರದಿಯ ಉದ್ದೇಶ.  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಖೋಟಾನೋಟಿನ ಜಾಲ ನೆಲೆವೂರುವುದಕ್ಕೂ ಮೊದಲೇ ಮಲೆನಾಡಲ್ಲಿ ಅದರ ಬೇರುಗಳಿದ್ದವು, ಆಗ ಹೊರ ರಾಜ್ಯಗಳಿಂದ ಮಲೆನಾಡಿಗೆ ಬರುತ್ತಿದ್ದ ನೋಟುಗಳನ್ನು ಚಲಾವಣೆ ಮಾಡಿ … Read more

McGANN / ಮೆಗ್ಗಾನ್​ನಲ್ಲಿ ನಾಯಿ ಕಚ್ಚಿಕೊಂಡು ಹೋಯ್ತು ಎಳೆ ಮಗುವನ್ನ!

SHIVAMOGGA/  ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಆಗಾಗ ನಂಬಲಾಗದಂತಹ ಘಟನೆಗಳು ನಡೆಯುತ್ತಿರುತ್ತವೆ. ಬೆನ್ನಲ್ಲೆ ಮುಚ್ಚಿಹಾಕುವಂತಹ ಘಟನೆಗಳು ನಡೆಯುತ್ತಿರುತ್ತವೆ. ಸದ್ಯ ನಡೆದ ಘಟನೆಯೊಂದು ದೊಡ್ಡಪೇಟೆ ಪೊಲೀಸರು ಕೇಸ್​ ದಾಖಲಿಸಿದ್ದರಿಂದ ಗೊತ್ತಾಗಿದೆ.  ನಡೆದಿದ್ದೇನು?  ಕಳೆದ ಮಾರ್ಚ್​ 31 ರಂದು ಬೆಳಗಿನ ಜಾವ, ನಾಯಿಯೊಂದು ಎಳೆಮಗುವನ್ನು ಕಚ್ಚಿಕೊಂಡು ಮೆಗ್ಗಾನ್​ ನ ಹೆರಿಗೆ ವಾರ್ಡ್​ನ ಬಳಿಯಲ್ಲಿ ಓಡಾಡಿದೆ. ಇದನ್ನ ಕಂಡ ಸಾರ್ವಜನಿಕರು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಭದ್ರತಾ ಸಿಬ್ಬಂದಿಯು ನಾಯಿಯನ್ನು ಹೆದರಿಸಿ ಓಡಿಸಿ, ಮಗುವನ್ನ ಹೆರಿಗೆ ವಾರ್ಡ್​ಗೆ ತಂದು ವೈದ್ಯರ ಬಳಿ … Read more

ಕಾನೂನು ಉಲ್ಲಂಘಿಸುವವರಿಗೆ ಶಿವಮೊಗ್ಗ ಪೊಲೀಸ್ ಎಚ್ಚರಿಕೆ/ ಭದ್ರಾವತಿಯ ಮೂವರು/ ಹೊಸನಗರದ ಇಬ್ಬರು ಗಡಿಪಾರು!

ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಶಿವಮೊಗ್ಗ ಪೊಲೀಸ್ ಮತ್ತು ಜಿಲ್ಲಾಡಳಿತ ಶಾಂತಿ ಸುವ್ಯವಸ್ಥೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಅದರಲ್ಲಿಯು ಪದೇ ಪದೇ ಕಾನೂನು ಉಲ್ಲಂಘಿಸಿ, ಸಮಾಜದಲ್ಲಿ ಶಾಂತಿ ಭಂಗ ಮಾಡುತ್ತಿರುವವರನ್ನ ಮುಲಾಜಿಲ್ಲದೆ ಗಡಿಪಾರು ಮಾಡಲಾಗುತ್ತಿದೆ. ಇತ್ತೀಚೆಗೆ ಶಿಕಾರಿಪುರದ ಇಬ್ಬರನ್ನ ಗಡಿಪಾರು ಮಾಡಿದ ಬೆನ್ನಲ್ಲೆ, ಇದೀಗ ಭದ್ರಾವತಿಯಲ್ಲಿ ಮೂವರು ರೌಡಿಗಳಿಗೆ ಗಡಿಪಾರು ಮಾಡಿ ಉಪವಿಭಾಗಾಧಿಕಾರಿಗಳು ಆದೇಶ ಮಾಡಿದ್ದಾರೆ. ಭದ್ರಾವತಿ ಟೌನ್ ಸೀಗೆಬಾಗಿಯ ಶೇಕ್ ಹುಸೇನ್ (39 ವರ್ಷ)  ಮತ್ತು ತನ್ವಿರ್ ಪಾಷಾ, (3 ವರ್ಷ) ಗಡಿಪಾರಾದ ರೌಡಿಗಳಾಗಿದ್ದಾರೆ. ಇವರುಗಳು ಸಮಾಜಕ್ಕೆ … Read more

ಶಿವಮೊಗ್ಗದಲ್ಲಿ ಹೋಳಿಹಬ್ಬ, ಗ್ರಾಮಾಂತರ ಪೊಲೀಸರಿಂದ ಐದು ಖಡಕ್ ಸೂಚನೆ! ಏನದು?

ಶಿವಮೊಗ್ಗದಲ್ಲಿ ಹೋಳಿಹಹಬ್ಬ, ಗ್ರಾಮಾಂತರ ಪೊಲೀಸರಿಂದ ಐದು ಖಡಕ್ ಸೂಚನೆ! ಏನದು?

MALENADUTODAY.COM  |SHIVAMOGGA| #KANNADANEWSWEB ಶಿವಮೊಗ್ಗ ಪೊಲೀಸರು ಹೋಳಿ ಹಬ್ಬದ ಆಚರಣೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ವ್ಯಾಪ್ತಿಯಲ್ಲಿ ಶಾಂತಿ ಸಭೆಯನ್ನು ನಡೆಸಿ 5ಸೂಚನೆಗಳನ್ನು ನೀಡಿದ್ದಾರೆ. ನಿನ್ನೆ ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ರಾಗಿ ಗುಡ್ಡ ಗ್ರಾಮದಲ್ಲಿ ಮುಂಬರುವ ಶಬ್ – ಎ – ಬರಾತ್ ಮತ್ತು ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಸಿಪಿಐ   ಗುರುಬಸವರಾಜ್ ನೇತೃತ್ವದಲ್ಲಿ  ಶಾಂತಿ ಸಮಿತಿ ಸಭೆಯನ್ನು ನಡೆಸಲಾಗಿದೆ. ಅಲ್ಲದೆ ಈ ವೇಳೆ ಸಾರ್ವಜನಿಕರಿಗೆ ಸೂಚನೆಗಳನ್ನ ನೀಡಲಾಗಿದೆ.   ಹೋಳಿ ಹಬ್ಬಕ್ಕೆ ಸೂಚನೆಗಳು ಏನೇನು? … Read more

ಶಿವಮೊಗ್ಗ ನಗರ ಬಿಜೆಪಿ ಅಭ್ಯರ್ಥಿಯಾರು!? ಆಕಾಂಕ್ಷಿಗಳಲ್ಲಿಯೇ ತಳಮಳ? ಆಯನೂರು ಮಂಜುನಾಥ್​ ಸ್ಲೋಗನ್​ ಸಂಚಲನ ಮೂಡಿಸ್ತಿರೋದೇಕೆ?

ರಾಜ್ಯ ವಿಧಾನಸಭಾ ಚುನಾವಣೆ ಇನ್ನೇನು ಬಂದೆ ಬಿಡ್ತು ಎನ್ನುವ ಹಾಗೇ ರಾಜಕೀಯ ಪಕ್ಷಗಳು ಅಖಾಡದಲ್ಲಿ ಪ್ರಚಾರ ನಡೆಸ್ತಿವೆ. ಈ ನಡುವೆ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರು ಎಂಬುದು ನಿಕ್ಕಿಯಾಗುತ್ತಿಲ್ಲ! ಮಾಜಿ ಸಚಿವ ಈಶ್ವರಪ್ಪನವರು ಇತ್ತೀಚೆಗೆ ಒಂದು ಮಾತು ಹೇಳಿದ್ದರು.  ನಮ್ಮ ಪಕ್ಷದಲ್ಲಿ ಶ್ರೀಕೃಷ್ಣನನ್ನು ಮೀರಿಸುವಂತಹ ತಂತ್ರಗಾರಿಕೆ ನಡೆಯುತ್ತದೆ! ನನಗಿಂತ ಪ್ರಭಾವಿಗಳು ಹಾಗೂ ಕೆಲಸ ಮಾಡುವವರು ಸಿಗಬಹುದು. ಸರ್ವೆ ಪ್ರಕಾರ ಟಿಕೆಟ್ ನೀಡಬಹುದು ಎಂದಿದ್ದರು, ಈಶ್ವರಪ್ಪನವರ ಈ ಮಾತುಗಳು ಸ್ಪಷ್ಟವಾಗಿದ್ದರೂ, ಆ ಮಾತುಗಳ ಹಿಂದೆ, ಅವರಿಗೂ … Read more