Shivamogga today news | ಸಾಗರ ಕೋಳಿಪಡೆ, ಶಿವಮೊಗ್ಗ ಒಸಿ, ಇಸ್ಪೀಟು ರೇಡ್​ | ಆಯನೂರುನಲ್ಲಿ ಅಪಘಾತ | ದೊಡ್ಡಪೇಟೆಯಲ್ಲಿ ಕಳ್ಳತನ

Shivamogga Feb 14, 2024 |  ಶಿವಮೊಗ್ಗ ಜಿಲ್ಲೆಯ ವಿವಿದೆಡೆ ಪೊಲೀಸರು ದಾಳಿ ನಡೆಸಿ ಕೋಳಿಪಡೆ ,  ಓಸಿ ಹಾಗೂ ಜೂಜಾಟವನ್ನ ಬಂದ್  ಮಾಡಿಸಿದ್ದಾರೆ. ಅಲ್ಲದೆ ಈ ಸಂಬಂಧ ಕೇಸ್ ಸಹ ದಾಖಲಿಸಿದ್ದಾರೆ.  ಸಾಗರದಲ್ಲಿ ಕೋಳಿಪಡೆ   1) Sagar Rural PS  Cr NO:0029/2024  KARNATAKA POLICE ACT, 1963 (U/s-87) ಸಾಗರ ತಾಲ್ಲೂಕು ಚಿಕ್ಕಮತ್ತೂರು ಗ್ರಾಮದ ಸರ್ಕಾರಿ ಅರಣ್ಯ ಪ್ರದೇಶದೊಳಗಿನ 6-7 ಜನರು ಕಾನೂನು ಬಾಹಿರವಾಗಿ ಕೋಳಿ ಪಡೆ ಜೂಜಾಟ ನಡೆಸುತ್ತಿರುವ ಮಾಹಿತಿಯನ್ನ ಆದರಿಸಿ ಸಾಗರ … Read more

ಶಿವಮೊಗ್ಗ ಪೊಲೀಸರ ಕ್ವಿಕ್ ಆ್ಯಕ್ಷನ್​! 50 ಆಟೋಗಳು ವಶಕ್ಕೆ ! 21 ಸಾವಿರ ರೂಪಾಯಿ ದಂಡ! ಕಾರಣವೇನು ಓದಿ

Quick action by Shimoga police! 50 autos seized Rs 21,000 fine! Read the reason

ಹೊಳಲೂರಿನ ಆರೋಪಿಗೆ ಶಿವಮೊಗ್ಗ ಕೋರ್ಟ್​ನಿಂದ ಜೀವಾವಧಿ ಶಿಕ್ಷೆ! ಸಹೋದರನ ಕೊಲೆಗೆ ಕಾರಣವಾಗಿದ್ದೇನು?

KARNATAKA NEWS/ ONLINE / Malenadu today/ May 24, 2023 SHIVAMOGGA NEWS ಶಿವಮೊಗ್ಗ/ ಭೂಮಿ ವ್ಯಾಜ್ಯಕ್ಕೆ ಜಗಳ ಮಾಡಿಕೊಂಡು ಸಹೋದರನನ್ನ  ಕೊಲೆ ಮಾಡಿದ ಆರೋಪ ಸಂಬಂಧ, ಶಿವಮೊಗ್ಗ ಜಿಲ್ಲಾ ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಶಿವಮೊಗ್ಗದಲ್ಲಿ ಚಿಕ್ಕಬಳ್ಳಾಪುರದ ಕಾರ್ಮಿಕ ಸಾವು! ಲಾರಿಯಿಂದ ರಾಡು ಇಳಿಸುವಾಗ ನಡೆಯಿತು ದುರಂತ ಏನಿದು ಘಟನೆ?  ರೇವಣಪ್ಪ, 51 ವರ್ಷ, ಶರಾವತಿ ನಗರ ನಿವಾಸಿ ಹಾಗೂ ಇವರ ಸಹೋದರರ ಮದ್ಯೆ ಜಮೀನಿನ ವಿಚಾರವಾಗಿ ವೈಮನಸ್ಸಿತ್ತು.  … Read more

ಹೊಳಲೂರಿನ ಆರೋಪಿಗೆ ಶಿವಮೊಗ್ಗ ಕೋರ್ಟ್​ನಿಂದ ಜೀವಾವಧಿ ಶಿಕ್ಷೆ! ಸಹೋದರನ ಕೊಲೆಗೆ ಕಾರಣವಾಗಿದ್ದೇನು?

Shimoga court sentences accused to life imprisonment for holalur accused What led to the brother’s murder?

ಕ್ರೈಸ್ತ ಸನ್ಯಾಸಿನಿಯಾಗಲು ಕಿಡ್ನ್ಯಾಪ್ ಕಥೆ ಹಣೆದ ಯುವತಿಯನ್ನ ಶಿವಮೊಗ್ಗ ಪೊಲೀಸರು ಪತ್ತೆ ಮಾಡಿದ್ದು ಹೇಗೆ ಗೊತ್ತಾ?

Do you know how the Shivamogga police traced a young woman who had created the story of the kidnapping herself to become a nun?

ದೇವರ ಶಾಪ? ದೇವಸ್ಥಾನದಲ್ಲಿ ಅಜ್ಜಿಯನ್ನ ಕೊಂದು, ವರ್ಷ ಕಳೆವಷ್ಟರಲ್ಲಿ ಆತನೂ ಖಲ್ಲಾಸ್! ಕೈದಿ ಕರುಣಾಕರನ ವಿಚಿತ್ರ ಕಥೆ! ಜೆಪಿ ಬರೆಯುತ್ತಾರೆ?

KARNATAKA NEWS/ ONLINE / Malenadu today/ Apr 27, 2023 GOOGLE NEWS ಭದ್ರಾವತಿ/ಶಿವಮೊಗ್ಗ/  ದೈವ ಸನ್ನಿದಿಯಲ್ಲೇ ಆ ಅನಾಥೆಯ ಕೊಲೆಯಾದ್ರೂ ಅಂದು ದೇವರು ಏನು ಮಾಡಲು ಸಾಧ್ಯವಾಗಲಿಲ್ಲ..ಕೊಲೆ ಮಾಡಿದ ಆರೋಪಿಯು ಕೊನೆಗೆ ಬದುಕುಳಿಯಲಿಲ್ಲ. ಜೈಲು ಪಾಲಾದವನನ್ನ ಕಾಡಿತೇ  ಆ ಶಕ್ತಿ…? .ಮುಂದೇನಾಯ್ತು.–ಜೆಪಿ ಬರೆಯುತ್ತಾರೆ ಈಗಿರೋದು ಕಲಿಗಾಲದ ಪೀಕ್ ಟೈಂ, ಪಾಪ ಪುಣ್ಯಗಳಿಗೆ ಇಲ್ಲೆ ಡ್ರಾ,, ಇಲ್ಲ ಬಹುಮಾನ! ಭೂಮಿ ಮೇಲೆ ಮಾಡಿದ ಪಾಪಕ್ಕೆ ಮೇಲಿನ ಲೋಕದಲ್ಲಿ ಅನುಭವಿಸಲು ಏನೂ ಉಳಿದಿರೋದಿಲ್ಲ. ಒಳ್ಳೇದು ಕೆಟ್ಟದನ್ನ ನಂಬುವವರು … Read more

Today 5 news/ ಭತ್ತಕ್ಕೆ ಈ ಸಲ ಸಿಕ್ಕ ಬೆಂಬಲ ಬೆಲೆ ಎಷ್ಟು? ಮಾಜಿ ಸೈನಿಕರಿಗೆ ದೃಢೀಕರಣದ ಸುದ್ದಿ, ಮಕ್ಕಳ ವಿಚಾರದಲ್ಲಿ ಈ ಎಚ್ಚರಿಕೆ ಕಡ್ಡಾಯ!?

MALENADUTODAY.COM/ SHIVAMOGGA / KARNATAKA WEB NEWS   ಭತ್ತಕ್ಕೆ ಬೆಂಬಲ ಬೆಲೆ ರೈತರಿಂದ ಖರೀದಿ ಅವಧಿ ವಿಸ್ತರಣೆ 2022-23ನೇ ಸಾಲಿನ ಮುಂಗಾರುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತ ಖರೀದಿಸಲು ಭತ್ತ ಖರೀದಿ ಕೇಂದ್ರಗಳಲ್ಲಿ ಪ್ರಾರಂಭಿಸಲಾಗಿದೆ.  ಪ್ರತಿ ಎಕರೆಗೆ 25 ಕ್ವಿಂಟಾಲ್‍ನಂತೆ ಹಾಗೂ ಗರಿಷ್ಠ 40 ಕ್ವಿಂಟಾಲ್ ಮೀರದಂತೆ ಸಾಮಾನ್ಯ ಭತ್ತಕ್ಕೆ  ರೂ. 2040/- ಮತ್ತು ಗ್ರೇಡ್ ಎ ಭತ್ತಕ್ಕೆ ರೂ. 2060/- ನಿಗಧಿಪಡಿಸಲಾಗಿದ್ದು, ರೈತರಿಂದ ಭತ್ತ ಖರೀದಿಸುವ ಅವಧಿಯನ್ನು ಏ. 30ರವರೆಗೆ ವಿಸ್ತರಿಸಲಾಗಿದೆ ಎಂದು ಶಿವಮೊಗ್ಗ … Read more

Today 5 news/ ಭತ್ತಕ್ಕೆ ಈ ಸಲ ಸಿಕ್ಕ ಬೆಂಬಲ ಬೆಲೆ ಎಷ್ಟು? ಮಾಜಿ ಸೈನಿಕರಿಗೆ ದೃಢೀಕರಣದ ಸುದ್ದಿ, ಮಕ್ಕಳ ವಿಚಾರದಲ್ಲಿ ಈ ಎಚ್ಚರಿಕೆ ಕಡ್ಡಾಯ!?

MALENADUTODAY.COM/ SHIVAMOGGA / KARNATAKA WEB NEWS   ಭತ್ತಕ್ಕೆ ಬೆಂಬಲ ಬೆಲೆ ರೈತರಿಂದ ಖರೀದಿ ಅವಧಿ ವಿಸ್ತರಣೆ 2022-23ನೇ ಸಾಲಿನ ಮುಂಗಾರುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತ ಖರೀದಿಸಲು ಭತ್ತ ಖರೀದಿ ಕೇಂದ್ರಗಳಲ್ಲಿ ಪ್ರಾರಂಭಿಸಲಾಗಿದೆ.  ಪ್ರತಿ ಎಕರೆಗೆ 25 ಕ್ವಿಂಟಾಲ್‍ನಂತೆ ಹಾಗೂ ಗರಿಷ್ಠ 40 ಕ್ವಿಂಟಾಲ್ ಮೀರದಂತೆ ಸಾಮಾನ್ಯ ಭತ್ತಕ್ಕೆ  ರೂ. 2040/- ಮತ್ತು ಗ್ರೇಡ್ ಎ ಭತ್ತಕ್ಕೆ ರೂ. 2060/- ನಿಗಧಿಪಡಿಸಲಾಗಿದ್ದು, ರೈತರಿಂದ ಭತ್ತ ಖರೀದಿಸುವ ಅವಧಿಯನ್ನು ಏ. 30ರವರೆಗೆ ವಿಸ್ತರಿಸಲಾಗಿದೆ ಎಂದು ಶಿವಮೊಗ್ಗ … Read more

ದೇವರಿಗೆ ಹೂವು ಕೊಯ್ಯಲು ರಸ್ತೆ ದಾಟುತ್ತಿದ್ದಾಗ ನಡೀತು ದುರಂತ

ಶಿವಮೊಗ್ಗ ಜಿಲ್ಲೆ  ತೀರ್ಥಹಳ್ಳಿ  ತಾಲ್ಲೂಕು ಹಾರೋಗುಳಿಗೆ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ 50 ವರ್ಷದ ಹಿರಿಯೊಬ್ಬರು ಮರದಿಂದ ಬಿದ್ದು ಸಾವನ್ನಪ್ಪಿದ್ದಾರೆ.  ಹೇಗಾಯ್ತು ಘಟನೆ  ಮನೆ ಸಮೀಪದ ಅಡಿಕೆ ತೋಟದಲ್ಲಿ ಉದಯ (50) ಎಂಬುವರು ಮರ ಹತ್ತಿ ಕೆಲಸ ಮಾಡುತ್ತಿದ್ದರು, ಈ ವೇಳೆ  ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಪಟ್ಟಣದ ಜೆಸಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ನಿಧನರಾಗಿದ್ದಾರೆ.  ಕಳೆದ ಶನಿವಾರ ಮಧ್ಯಾಹ್ನ ಈ ಅವಘಡ ಸಂಭವಿಸಿದೆ. ಘಟನೆ  ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ  … Read more

ಇವತ್ತು ಶಿವಮೊಗ್ಗದಲ್ಲಿ ಮಾಂಸ ಮಾರಾಟ ಬಂದ್! ಕಾರಣ ಇಲ್ಲಿದೆ

ಏಪ್ರಿಲ್ 04 ರಂದು ಮಹಾವೀರ ಜಯಂತಿ ದಿನಾಚರಣೆ ಪ್ರಯುಕ್ತ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ಮಾಂಸ ಮಾರಾಟದ ಮಾಲೀಕರು ತಮ್ಮ ಉದ್ದಿಮೆಯನ್ನು ಬಂದ್ ಮಾಡಿ ಸಹಕರಿಸಲು ಕೋರಿದೆ. ಈ ಆದೇಶವನ್ನು ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ. ಚುನಾವಣಾ ನೀತಿ ಸಂಹಿತೆ ಹಿನ್ನಲೆಯಲ್ಲಿ ಭಗವಾನ್ ಮಹಾವೀರ ಜಯಂತಿಯನ್ನು ಸರಳ ಹಾಗೂ ಸಂಕೇತಿಕವಾಗಿ ಆಡಳಿತಾಂಗಗಳು ಆಚರಿಸಲಿವೆ.  Read /ಸೊರಬ  ತಾಲ್ಲೂಕಿನಲ್ಲಿ … Read more