ಕೆ.ಎಸ್​.ಈಶ್ವರಪ್ಪರನ್ನ ಪೊಲೀಸರು ವಶಕ್ಕೆ ತಗೊಂಡ್ರಾ? ಎಸ್​ಪಿ ಕಚೇರಿ ಮೆಟ್ಟಿಲಲ್ಲಿ ಶಾಸಕರ ಧಿಕ್ಕಾರ ಕೂಗಿದ್ದೇಕೆ? ನಡೆದಿದ್ದೇನು? ಫೋಟೋ ಸ್ಟೋರಿ

SHIVAMOGGA  |  Jan 4, 2024  |  ಹುಬ್ಬಳ್ಳಿಯ ಕರಸೇವಕನ ಬಂಧನ ಖಂಡಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಇಂದು ಖಾಸಗಿ ಬಸ್‌ಸ್ಟ್ಯಾಂಡ್ ಬಳಿ ಪ್ರತಿಭಟನೆ ನಡೆಸಿದರು.  ಬಸ್​ ನಿಲ್ದಾಣದಿಂದ ಶಿವಮೊಗ್ಗ ಎಸ್​ಪಿ ಕಚೇರಿಗೆ ಬಂದ ಸಂದರ್ಭದಲ್ಲಿ ಕೆ.ಎಸ್​.ಈಶ್ವರಪ್ಪ ಹಾಗೂ ಬಿಜೆಪಿ ಕಾರ್ಯಕರ್ತರನ್ನ  ಎಸ್​ಪಿ ಕಚೇರಿ ಒಳಗೆ ಬರದಂತೆ ಪೊಲೀಸರು ತಡೆದಿರುವುದು ಈ ವೇಳೆ  ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಲ್ಲದೆ  ನಾವು ಕರ ಸೇವಕರು, ನಮ್ಮನ್ನು ಬಂಧಿಸಿ ಎಂದು  ಆಗ್ರಹಿಸಿದ್ರು.  … Read more

ಇನ್​ಸ್ಪೆಕ್ಟರ್​ಗಳ ಬಳಿಕ ಇದೀಗ ಶಿವಮೊಗ್ಗ ಜಿಲ್ಲೆಯ ಪಿಎಸ್‌ಐ ಗಳ ವರ್ಗಾವಣೆ

ಚುನಾವಣಾ ಆಯೋಗದ ಸೂಚನೆಯ ಪ್ರಕಾರ ಇದೀಗ ಶಿವಮೊಗ್ಗ ಜಿಲ್ಲೆಯ ಸಬ್‌ ಇನ್ಸೆಕ್ಟರ್‌ಗಳನ್ನು ಹೊರ ಜಿಲ್ಲೆಗಳಿಗೆ ವರ್ಗಾಯಿಸಲಾಗಿದೆ. ಅವರ ಸ್ಥಾನಕ್ಕೆ ಹೊರ ಜಿಲ್ಲೆಯಿಂದ ನೇಮಕವಾಗಿದೆ.ದೊಡ್ಡಪೇಟೆ ಪಿಎಸ್ ಐ ಮಂಜಮ್ಮ ಹಾವೇರಿ ಪೊಲೀಸ್ ಠಾಣೆಯ ಪಿಎಸ್ ಐ ಆಗಿ ನಿಯುಕ್ತಿ ಗೊಂಡಿದ್ದಾರೆ. ಕೋಟೆ ಪಿಎಸ್ ಐ ಕೃಷ್ಣನಾಯ್ಕ ಹಾವೇರಿ ಟೌನ್ ಪಿಎಸ್‌ ಐ ಆಗಿ ವರ್ಗಗೊಂಡಿದ್ದಾರೆ. ತುಂಗ ನಗರ ಪೊಲೀಸ್ ಠಾಣೆಯ ಕೆ.ವಸಂತ್‌ ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಗೊಂಡಿದ್ದಾರೆ.ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಮಿರಾಂಡಾ ಜೆ ಆರ್ ಎಫ್ … Read more

ಇನ್​ಸ್ಪೆಕ್ಟರ್​ಗಳ ಬಳಿಕ ಇದೀಗ ಶಿವಮೊಗ್ಗ ಜಿಲ್ಲೆಯ ಪಿಎಸ್‌ಐ ಗಳ ವರ್ಗಾವಣೆ

ಚುನಾವಣಾ ಆಯೋಗದ ಸೂಚನೆಯ ಪ್ರಕಾರ ಇದೀಗ ಶಿವಮೊಗ್ಗ ಜಿಲ್ಲೆಯ ಸಬ್‌ ಇನ್ಸೆಕ್ಟರ್‌ಗಳನ್ನು ಹೊರ ಜಿಲ್ಲೆಗಳಿಗೆ ವರ್ಗಾಯಿಸಲಾಗಿದೆ. ಅವರ ಸ್ಥಾನಕ್ಕೆ ಹೊರ ಜಿಲ್ಲೆಯಿಂದ ನೇಮಕವಾಗಿದೆ.ದೊಡ್ಡಪೇಟೆ ಪಿಎಸ್ ಐ ಮಂಜಮ್ಮ ಹಾವೇರಿ ಪೊಲೀಸ್ ಠಾಣೆಯ ಪಿಎಸ್ ಐ ಆಗಿ ನಿಯುಕ್ತಿ ಗೊಂಡಿದ್ದಾರೆ. ಕೋಟೆ ಪಿಎಸ್ ಐ ಕೃಷ್ಣನಾಯ್ಕ ಹಾವೇರಿ ಟೌನ್ ಪಿಎಸ್‌ ಐ ಆಗಿ ವರ್ಗಗೊಂಡಿದ್ದಾರೆ. ತುಂಗ ನಗರ ಪೊಲೀಸ್ ಠಾಣೆಯ ಕೆ.ವಸಂತ್‌ ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಗೊಂಡಿದ್ದಾರೆ.ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಮಿರಾಂಡಾ ಜೆ ಆರ್ ಎಫ್ … Read more