ಬೈಕ್​ ಸವಾರನ ಜೀವ ತೆಗೆದು ಪರಾರಿ! ಏರ್​ಬ್ಯಾಗ್​ನಿಂದ ಪ್ರಾಣ ಬಚಾವ್​! ತೋಟಕ್ಕೆ ನುಗ್ಗಿದ ಬಸ್! ಜೀವ ಉಳಿಸಿದ ಆರಗ! ಇನ್ನಷ್ಟು ಸುದ್ದಿಗಳು ಕ್ವಿಕ್​ ಟುಡೆಯಲ್ಲಿ

Take the life of the biker and run away! Life saved by airbags! Bus rushes into the garden! Araga Gyanendra saved his life! More news on Quick Today

ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಅರ್ಹತಾ ಪರೀಕ್ಷೆ! ಕರಾಮುವಿ ಸ್ಟೂಡೆಂಟ್ಸ್​ಗೆ ಮುಖ್ಯ ಸೂಚನೆ! ಡಿಪ್ಲೋಮೋ ಪ್ರವೇಶಕ್ಕೆ ಅರ್ಜಿ! ಇನ್ನಷ್ಟು ಮಾಹಿತಿಗಳು ಇಲ್ಲಿದೆ

KARNATAKA NEWS/ ONLINE / Malenadu today/ May 19, 2023 SHIVAMOGGA NEWS ಶಿವಮೊಗ್ಗ/ ಜಿಲ್ಲಾ ವ್ಯಾಪ್ತಿಯಲ್ಲಿ ಹಲವು ಮಾಹಿತಿಗಳನ್ನ ಅಧಿಕೃತ ಇಲಾಖೆಗಳಿಂದ ಸಾರ್ವಜನಿಕರಿಗೆ ನೀಡಲಾಗಿದ್ದು, ಆ ಪೈಕಿ ಇವತ್ತಿನ ಐದು ಉಪಯುಕ್ತ ಮಾಹಿತಿ ಸುದ್ದಿಗಳು ಇಲ್ಲಿವೆ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (SIMS) ನಲ್ಲಿ ವೈದ್ಯರ ಹುದ್ದೆಗೆ ಅರ್ಜಿ ಆಹ್ವಾನ! ನಿರುಪಯುಕ್ತ ವಾಹನಗಳ ವಿಲೇವಾರಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಕಚೇರಿಯ ವಾಹನ ವಿಭಾಗಕ್ಕೆ ಸಂಬಂಧಿಸಿದ 07 ನಾಲ್ಕು ಚಕ್ರದ ಹಾಗೂ 24 ದ್ವಿಚಕ್ರ ವಾಹನಗಳು … Read more

ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಅರ್ಹತಾ ಪರೀಕ್ಷೆ! ಕರಾಮುವಿ ಸ್ಟೂಡೆಂಟ್ಸ್​ಗೆ ಮುಖ್ಯ ಸೂಚನೆ! ಡಿಪ್ಲೋಮೋ ಪ್ರವೇಶಕ್ಕೆ ಅರ್ಜಿ! ಇನ್ನಷ್ಟು ಮಾಹಿತಿಗಳು ಇಲ್ಲಿದೆ

Eligibility Test for Scheduled Caste students! Important Note for KSOU Students! Apply for diploma admission! Here’s more information

ಸುರಭಿ ಕೇಂದ್ರದಲ್ಲಿದ್ದ ಪುಟ್ಟ ಮಗು ಸಾವು! ಹಾಲು ಕುಡಿಸಿದ ಬೆನ್ನಲ್ಲೆ ಮೃತಪಟ್ಟ ಹಸುಗೂಸು

ಸುರಭಿ ಕೇಂದ್ರದಲ್ಲಿದ್ದ ಪುಟ್ಟ ಮಗು ಸಾವು!  ಹಾಲು ಕುಡಿಸಿದ ಬೆನ್ನಲ್ಲೆ ಮೃತಪಟ್ಟ ಹಸುಗೂಸು

KARNATAKA NEWS/ ONLINE / Malenadu today/ May 18, 2023 SHIVAMOGGA NEWS  ಶಿವಮೊಗ್ಗ ಸುರಭಿ ಉಜ್ವಲ ಕೇಂದ್ರ ಆಶ್ರಯದಲ್ಲಿದ್ದ ಮಗುವೊಂದು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಆಶ್ರಯದಲ್ಲಿದ್ದ ತಾಯಿಯೊಬ್ಬರು ತಮ್ಮ ಮಗುವಿಗೆ ಹಾಲು ಕುಡಿಸಿದ , ಕೆಲ ಹೊತ್ತಿನಲ್ಲಿ ಮಗುವಿನ ಚಲನವಲನ ನಿಂತಿದೆ.  ತಕ್ಷಣವೇ ಕೇಂದ್ರ ಸಿಬ್ಬಂದಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕೇಂದ್ರದ ಅಧಿಕಾರಿಗಳು ಮಗುವನ್ನ ಆಸ್ಪತ್ರಗೆ ರವಾನಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಮಗು ಸಾವನ್ನಪ್ಪಿರುವುದು ದೃಢಪಟ್ಟಿದೆ.  ಸುಮಾರು 2 ತಿಂಗಳ ಹಸುಗೂಸು ಸಾವನ್ನಪ್ಪಿದ್ದು, … Read more

ಸುರಭಿ ಕೇಂದ್ರದಲ್ಲಿದ್ದ ಪುಟ್ಟ ಮಗು ಸಾವು! ಹಾಲು ಕುಡಿಸಿದ ಬೆನ್ನಲ್ಲೆ ಮೃತಪಟ್ಟ ಹಸುಗೂಸು

ಸುರಭಿ ಕೇಂದ್ರದಲ್ಲಿದ್ದ ಪುಟ್ಟ ಮಗು ಸಾವು!  ಹಾಲು ಕುಡಿಸಿದ ಬೆನ್ನಲ್ಲೆ ಮೃತಪಟ್ಟ ಹಸುಗೂಸು

Little child dies in Surabhi centre Baby dies after being fed milk

ಮೋದಿ ಮನ್​ ಕೀ ಬಾತ್​ನಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಪ್ರಸ್ತಾಪ/ ಈ ದಂಪತಿಯನ್ನು ಶ್ಲಾಘಿಸಿದ ಪ್ರಧಾನಿ ಕಾರಣವೇನು ಗೊತ್ತಾ

ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್​ ಕೀ ಬಾತ್​ ನಲ್ಲಿ ಶಿವಮೊಗ್ಗ ಹಾಗೂ ಸಾಗರ ಮೂಲದ ವ್ಯಕ್ತಿಗಳ ಹೆಸರು ಹಾಗು ಅವರುಗಳ ಪರಿಚಯ ಮತ್ತು ಸಾಧನೆಯನ್ನು ವಿವರಿಸಿದ್ದಾರೆ. ನಿನ್ನೆ ನಡೆಸಿದ ಮನ್​ ಕೀ ಬಾತ್​ ನಲ್ಲಿ ಮಾತನಾಡಿದ ಅವರು, ಕಲಾ ಕ್ಷೇತ್ರದಲ್ಲಿ ಕೊಡುಗೆ ನೀಡಿರುವ ಗದಗ ನಗರದ ‘ಕಾವೆಂಶ್ರೀ’ ಯವರನ್ನು ಹೊಗಳಿದ್ದಾರೆ. ಇವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನವರು. ಇನ್ನು ನರೇಂದ್ರ ಮೋದಿ ಶಿವಮೊಗ್ಗದ ಸುರೇಶ್ ಹಾಗೂ ಮೈಥಿಲಿ ದಂಪತಿಯ ಕೆಲಸವನ್ನು ಸಹ ಶ್ಲಾಘೀಸಿದ್ದಾರೆ.   ಇದನ್ನು … Read more

ಪತಿ ಎದುರೇ ನಡೀತು ಪತ್ನಿಯ ಕಿಡ್ನ್ಯಾಪ್​/ ಇಟ್ಟುಕೊಂಡವನೇ ಮಾಡಿದ್ದ ಅಪಹರಣ/ ಸ್ಟೇಷನ್ ಮಟ್ಟಿಲೇರಿತು ಇಬ್ಬರು ಪುರುಷರ ಜೊತೆಗಿನ ಸಂಸಾರ ಕದನ

ಇದು ಅನೈತಿಕ ಸಂಬಂಧದ ಕೊಂಡಿಯಲ್ಲಿ ಸಿಲುಕಿಕೊಂಡ ಅಪರೂಪದ ಘಟನೆ. ಕಟ್ಟಿಕೊಂಡ ಗಂಡನ ಜೊತೆಗಿದ್ದ ಪತ್ನಿಯನ್ನು ಪರಪುರುಷನೊಬ್ಬ ಕಿಡ್ನಾಪ್ ಮಾಡಿದ್ದಾನೆಂದು ಪತಿರಾಯ ಭದ್ರಾವತಿ ತಾಲ್ಲೂಕಿನಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪ್ರಕರಣವನ್ನು ಭೇದಿಸಿ ಹೊರಟ ಪೊಲೀಸರಿಗೆ ಇಬ್ಬರು ಪುರುಷರ ನಡುವಿನ ಪ್ರೇಮ ಸಂಸಾರದ ಕಥೆ ಹೊರಬಿದ್ದಿದೆ.   ಇದನ್ನುಸಹ ಓದಿ : ರಾಜ್ಯ ಸಚಿವ ಸಂಪುಟದಲ್ಲಿ ತೀರ್ಥಹಳ್ಳಿಗೆ 75 ಕೋಟಿಯ ಕಾಮಗಾರಿ ಸ್ಯಾಂಕ್ಷನ್​/ ಎರಡು ಸೇತುವೆ ನಿರ್ಮಾಣಕ್ಕೆ ಅಸ್ತು ಲಕ್ಷ್ಮಿ (ಹೆಸರು ಬದಲಿಸಿದೆ) ಎಂಬಾಕೆ ಕಟ್ಟಿಕೊಂಡ ಗಂಡನ ಜೊತೆಗೂ ಸಂಸಾರ … Read more