ಬೈಕ್​ ಸವಾರನ ಜೀವ ತೆಗೆದು ಪರಾರಿ! ಏರ್​ಬ್ಯಾಗ್​ನಿಂದ ಪ್ರಾಣ ಬಚಾವ್​! ತೋಟಕ್ಕೆ ನುಗ್ಗಿದ ಬಸ್! ಜೀವ ಉಳಿಸಿದ ಆರಗ! ಇನ್ನಷ್ಟು ಸುದ್ದಿಗಳು ಕ್ವಿಕ್​ ಟುಡೆಯಲ್ಲಿ

KARNATAKA NEWS/ ONLINE / Malenadu today/ May 23, 2023 SHIVAMOGGA NEWS ಶಿವಮೊಗ್ಗ/ ಜಿಲ್ಲೆ ವಿವಿಧೆಡೆ ನಿನ್ನೆ ಸಾಕಷ್ಟು ಘಟನೆಗಳು ನಡೆದಿದ್ದು, ಅವುಗಳನ್ನ ನೋಡುವುದಾದರೆ,  ತಿಮ್ಲಾಪುರದಿಂದ ಎಮ್ಮೆಹಟ್ಟಿಗೆ ಬರುತ್ತಿದ್ದ ಬೈಕ್​ಗೆ  ಚೌಡಮ್ಮ ದೇವಸ್ಥಾನದ ಬಳಿಯಲ್ಲಿ ವಾಹನವೊಂದು ಡಿಕ್ಕಿ ಹೊಡೆದು, ನಿಲ್ಲಿಸದೇ ಮುಂದಕ್ಕೆ ಹೋಗಿದೆ. ಘಟನೆಯಲ್ಲಿ ಯುವಕ ಸಾವನ್ನಪ್ಪಿದ್ದು, ಹೊಳೆಹೊನ್ನೂರು ಪೊಲೀಸ್ ಸ್ಟೇಷನ್​ನಲ್ಲಿ ಕೇಸ್ ದಾಖಲಾಗಿದೆ.  ಏರ್​ಬ್ಯಾಗ್​ನಿಂದ ಉಳಿಯಿತು ಪ್ರಾಣ ತೀರ್ಥಹಳ್ಳಿ ತಾಲ್ಲೂಕಿನ ತಳುವೆಯಲ್ಲಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಹೊಡೆದಿದೆ. ಪರಿಣಾಮ ಕಾರು ಅಲ್ಲಿಯೇ ಇದ್ದ … Read more

ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಅರ್ಹತಾ ಪರೀಕ್ಷೆ! ಕರಾಮುವಿ ಸ್ಟೂಡೆಂಟ್ಸ್​ಗೆ ಮುಖ್ಯ ಸೂಚನೆ! ಡಿಪ್ಲೋಮೋ ಪ್ರವೇಶಕ್ಕೆ ಅರ್ಜಿ! ಇನ್ನಷ್ಟು ಮಾಹಿತಿಗಳು ಇಲ್ಲಿದೆ

Eligibility Test for Scheduled Caste students! Important Note for KSOU Students! Apply for diploma admission! Here’s more information

ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಅರ್ಹತಾ ಪರೀಕ್ಷೆ! ಕರಾಮುವಿ ಸ್ಟೂಡೆಂಟ್ಸ್​ಗೆ ಮುಖ್ಯ ಸೂಚನೆ! ಡಿಪ್ಲೋಮೋ ಪ್ರವೇಶಕ್ಕೆ ಅರ್ಜಿ! ಇನ್ನಷ್ಟು ಮಾಹಿತಿಗಳು ಇಲ್ಲಿದೆ

KARNATAKA NEWS/ ONLINE / Malenadu today/ May 19, 2023 SHIVAMOGGA NEWS ಶಿವಮೊಗ್ಗ/ ಜಿಲ್ಲಾ ವ್ಯಾಪ್ತಿಯಲ್ಲಿ ಹಲವು ಮಾಹಿತಿಗಳನ್ನ ಅಧಿಕೃತ ಇಲಾಖೆಗಳಿಂದ ಸಾರ್ವಜನಿಕರಿಗೆ ನೀಡಲಾಗಿದ್ದು, ಆ ಪೈಕಿ ಇವತ್ತಿನ ಐದು ಉಪಯುಕ್ತ ಮಾಹಿತಿ ಸುದ್ದಿಗಳು ಇಲ್ಲಿವೆ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (SIMS) ನಲ್ಲಿ ವೈದ್ಯರ ಹುದ್ದೆಗೆ ಅರ್ಜಿ ಆಹ್ವಾನ! ನಿರುಪಯುಕ್ತ ವಾಹನಗಳ ವಿಲೇವಾರಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಕಚೇರಿಯ ವಾಹನ ವಿಭಾಗಕ್ಕೆ ಸಂಬಂಧಿಸಿದ 07 ನಾಲ್ಕು ಚಕ್ರದ ಹಾಗೂ 24 ದ್ವಿಚಕ್ರ ವಾಹನಗಳು … Read more

ಸುರಭಿ ಕೇಂದ್ರದಲ್ಲಿದ್ದ ಪುಟ್ಟ ಮಗು ಸಾವು! ಹಾಲು ಕುಡಿಸಿದ ಬೆನ್ನಲ್ಲೆ ಮೃತಪಟ್ಟ ಹಸುಗೂಸು

ಸುರಭಿ ಕೇಂದ್ರದಲ್ಲಿದ್ದ ಪುಟ್ಟ ಮಗು ಸಾವು!  ಹಾಲು ಕುಡಿಸಿದ ಬೆನ್ನಲ್ಲೆ ಮೃತಪಟ್ಟ ಹಸುಗೂಸು

Little child dies in Surabhi centre Baby dies after being fed milk

ಸುರಭಿ ಕೇಂದ್ರದಲ್ಲಿದ್ದ ಪುಟ್ಟ ಮಗು ಸಾವು! ಹಾಲು ಕುಡಿಸಿದ ಬೆನ್ನಲ್ಲೆ ಮೃತಪಟ್ಟ ಹಸುಗೂಸು

ಸುರಭಿ ಕೇಂದ್ರದಲ್ಲಿದ್ದ ಪುಟ್ಟ ಮಗು ಸಾವು!  ಹಾಲು ಕುಡಿಸಿದ ಬೆನ್ನಲ್ಲೆ ಮೃತಪಟ್ಟ ಹಸುಗೂಸು

KARNATAKA NEWS/ ONLINE / Malenadu today/ May 18, 2023 SHIVAMOGGA NEWS  ಶಿವಮೊಗ್ಗ ಸುರಭಿ ಉಜ್ವಲ ಕೇಂದ್ರ ಆಶ್ರಯದಲ್ಲಿದ್ದ ಮಗುವೊಂದು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಆಶ್ರಯದಲ್ಲಿದ್ದ ತಾಯಿಯೊಬ್ಬರು ತಮ್ಮ ಮಗುವಿಗೆ ಹಾಲು ಕುಡಿಸಿದ , ಕೆಲ ಹೊತ್ತಿನಲ್ಲಿ ಮಗುವಿನ ಚಲನವಲನ ನಿಂತಿದೆ.  ತಕ್ಷಣವೇ ಕೇಂದ್ರ ಸಿಬ್ಬಂದಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕೇಂದ್ರದ ಅಧಿಕಾರಿಗಳು ಮಗುವನ್ನ ಆಸ್ಪತ್ರಗೆ ರವಾನಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಮಗು ಸಾವನ್ನಪ್ಪಿರುವುದು ದೃಢಪಟ್ಟಿದೆ.  ಸುಮಾರು 2 ತಿಂಗಳ ಹಸುಗೂಸು ಸಾವನ್ನಪ್ಪಿದ್ದು, … Read more