ಕಟ್ಟಿದ್ದ ಒಂದೇ ಕಂತಿನಿಂದ ಬಂತು ಇನ್ಸುರೆನ್ಸ್​ನ ₹18 ಲಕ್ಷ ರೂಪಾಯಿ! ಸಾವಿನ ನಂತರವೂ ತಾಯಿಗೆ ಆಧಾರವಾದ ಮಗ!

ಕಟ್ಟಿದ್ದ ಒಂದೇ ಕಂತಿನಿಂದ ಬಂತು  ಇನ್ಸುರೆನ್ಸ್​ನ ₹18 ಲಕ್ಷ ರೂಪಾಯಿ! ಸಾವಿನ ನಂತರವೂ ತಾಯಿಗೆ ಆಧಾರವಾದ ಮಗ!

KARNATAKA NEWS/ ONLINE / Malenadu today/ Aug 29, 2023 SHIVAMOGGA NEWS   ದುಡಿಮೆಯ ಆಧಾರವಾಗಿದ್ದ ಮನೆಯ ಮಗ ನಿಧನವಾದರೇ, ಆ ಕುಟುಂಬದ ಸ್ಥಿತಿ ಏನಾಗಬಹುದು ಎಂಬುದು ಎಲ್ಲರಿಗೂ ಗೊತ್ತಿರುತ್ತದೆ. ಅಂತಹ ಸ್ಥಿತಿಯಲ್ಲಿದ್ದ ಕುಟುಂಬವೊಂದಕ್ಕೀಗ ವಿಮೆಯ ಹಣವೊಂದು ಲಾಟರಿಯಂತೆ ಬಂದು ಬದುಕಿಗೆ ಆಧಾರವಾಗಿದೆ.  ಏನಿದು ಪ್ರಕರಣ! ಶಿವಮೊಗ್ಗ ಜಿಲ್ಲೆ ಆಯನೂರಿನ ಬಾರ್​ವೊಂದರಲ್ಲಿ ಸುನಿಲ್ ಎಂಬವರು ಕೆಲಸ ಮಾಡುತ್ತಿದ್ದರು. ಕಳೆದ ವರ್ಷ  ಸೊರಬದ ಸಾರೇಕೊಪ್ಪಕ್ಕೆ ದೀಪಾವಳಿ ಹಬ್ಬಕ್ಕೆಂದು ಹೊರಟಿದ್ದ ಸುನೀಲ್​, ಶಿರಾಳಕೊಪ್ಪ ಬಳಿ ಸಂಭವಿಸಿದ ಆಕ್ಸಿಡೆಂಟ್​ನಲ್ಲಿ ಸಾವನ್ನಪ್ಪಿದ್ದರು. … Read more