ಗಣಪತಿ ಕೂರಿಸಲು ಕಂಡೀಷನ್​/ ಪರ್ಮಿಶನ್​ ಸುದ್ದಿ ಬಗ್ಗೆ ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್​ ಮಹತ್ವದ ಸ್ಪಷ್ಟನೆ!

ಗಣಪತಿ ಕೂರಿಸಲು ಕಂಡೀಷನ್​/ ಪರ್ಮಿಶನ್​ ಸುದ್ದಿ ಬಗ್ಗೆ ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್​ ಮಹತ್ವದ ಸ್ಪಷ್ಟನೆ!

KARNATAKA NEWS/ ONLINE / Malenadu today/ Sep 12, 2023 SHIVAMOGGA NEWS ಶಿವಮೊಗ್ಗ ಪೊಲೀಸ್ ಇಲಾಖೆ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಆಚರಣೆಯು ಶಾಂತಿಯುತವಾಗಿ ನಡೆಯಲಿ ಎಂಬ ಕಾರಣಕ್ಕೆ ಈಗಾಗಲೇ ಶಾಂತಿಸಭೆಗಳನ್ನ ನಡೆಸ್ತಿದೆ. ರೌಡಿಶೀಟರ್ಸ್​ಗಳಿಗೆ ವಾರ್ನ್ ಮಾಡುತ್ತಿದೆ. ಏರಿಯಾ ಡಾಮಿನೇಷನ್​ ಗಸ್ತನ್ನು ಇನ್ನಷ್ಟು ಗಂಭೀರವಾಗಿ ನಡೆಸಲಾಗುತ್ತಿದೆ. ರಾತ್ರಿ ವಹಿವಾಟುಗಳನ್ನು ಕಂಪ್ಲೀಟ್ ಆಗಿ ಲಾಕ್ ಮಾಡಲಾಗುತ್ತಿದೆ.  ಇದರ ನಡುವೆ ಕೆಲವರು ಶಿವಮೊಗ್ಗ ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನ ಮೂರ್ತಿ ಸ್ಥಾಪನೆಗೆ ಅನುಮತಿ ನೀಡುತ್ತಿಲ್ಲ. ಕೇವಲ ದೇವಸ್ಥಾನಗಳಲ್ಲಿ … Read more

ಗಣಪತಿ ಕೂರಿಸುತ್ತಿದ್ದೀರಾ? ಜಿಲ್ಲಾಡಳಿತ ನೀಡಿದ ಈ ಐದು ಅಂಶಗಳನ್ನು ನೀವು ಪಾಲಿಸಲೇಬೇಕು! ಏನವು!?

KARNATAKA NEWS/ ONLINE / Malenadu today/ Sep 10, 2023 SHIVAMOGGA NEWS  ಶಿವಮೊಗ್ಗದಲ್ಲಿ ಗಣಪತಿ ಕೂರಿಸುವ ಸಂಬಂಧ ಈಗಾಗಲೇ ಜಿಲ್ಲಾಡಳಿತ ಏಕಗವಾಕ್ಷಿ ಕೇಂದ್ರವನ್ನು ಸ್ಥಾಪಿಸಿದ್ದು, ಅಲ್ಲಿ ವಿವಿಧ ಇಲಾಖೆಗಳ ಅನುಮತಿ ಪಡೆಯುವಂತೆ ಸಾರ್ವಜನಿಕ ಗಣಪತಿ ಪ್ರತಿಷ್ಟಾಪನಾ ಸಮಿತಿಗಳಿಗೆ ತಿಳಿಸಿದೆ. ಇದರ ನಡುವೆ ಗಣಪತಿ ಸಮಿತಿಗಳಿಗೆ ಕೆಲವೊಂದು ಕ್ರಮಗಳನ್ನು ಅನುಸರಿಸುವಂತೆ ಪ್ರಕಟಣೆಯೊಂದನ್ನು ಹೊರಡಿಸಿದೆ. ಈ ಸಂಬಂಧ ಜಿಲ್ಲಾಡಳಿತದಿಂದ ಅಧಿಕೃತ ಪ್ರಕಟಣೆಯೊಂದನ್ನು ನೀಡಿದೆ.  ಏನಿದೆ ಪ್ರಕಟಣೆಯಲ್ಲಿ? ಪ್ರತಿ ವರ್ಷದಂತೆ ಈ ಬಾರಿಯು ಸ್ವರ್ಣ ಗೌರಿ ಹಾಗೂ ವರಸಿದ್ದಿವಿನಾಯಕ … Read more