ಮನೆಯೊಡೆದ ಮಿಸ್ ಕಾಲ್​! ಮೊಬೈಲ್​ ಕರೆ ವಿಚಾರಕ್ಕೆ ನಡೀತು ಸಂಸಾರದ ಯುದ್ಧ! ಹೊಡೆದಾಟ

MALENADUTODAY.COM  |SHIVAMOGGA| #KANNADANEWSWEB ಅತ್ಯಾದುನಿಕತೆಯ ತಂತ್ರಜ್ಞಾನಗಳು ಮನೆ ಮನಗಳನ್ನು ಹೇಗೆ ಒಡೆಯುತ್ತವೆ ಎಂಬುದುನ್ನ ಹೇಳುವುದೇ ಕಷ್ಟವಾಗಿದೆ. ವಾಟ್ಸ್ಯಾಪ್​ ನಲ್ಲಿ ಬರುವ ಬ್ಲ್ಯೂಟಿಕ್, ಲಾಸ್ಟ್​ ಸೀನ್​ಗಳಿಂದಲೇ ಹಲವು ಸಂಸಾರಗಳ ಗೋಡೆಗಳು ಬಿರುಕು ಬಿಟ್ಟಿವೆ ಎಂಬುದು ಸುಳ್ಳಲ್ಲ. ಅದೇ ರೀತಿ ಶಿವಮೊಗ್ಗ ಜಿಲ್ಲೆ ತಾಲ್ಲೂಕುವೊಂದರಲ್ಲಿ ಮೊಬೈಲ್​ ಗೆ ಬಂದ ಮಿಸ್ ಕಾಲ್ ಸಂಸಾರದಲ್ಲಿ ಕೋಲಾಹಲವನ್ನೆ ಸೃಷ್ಟಿಸಿದೆ.  READ |ನಿಮ್ಮ ಬ್ಯಾಂಕ್​ ಅಕೌಂಟ್​ನ್ನ ವಂಚಕರೂ ಹೀಗೆ ಬಳಸಿಕೊಳ್ಳುತ್ತಾರೆ ಹುಷಾರ್! ಯಾಮಾರಿದ್ರೆ ಕಳ್ಳರು ನೀವೇ ಆಗಬಹುದು ಎಚ್ಚರ!? ಹೆಸರು ಹಾಗೂ ಸ್ಥಳವನ್ನು ಬಳಸದೇ … Read more

ಮನೆಯೊಡೆದ ಮಿಸ್ ಕಾಲ್​! ಮೊಬೈಲ್​ ಕರೆ ವಿಚಾರಕ್ಕೆ ನಡೀತು ಸಂಸಾರದ ಯುದ್ಧ! ಹೊಡೆದಾಟ

MALENADUTODAY.COM  |SHIVAMOGGA| #KANNADANEWSWEB ಅತ್ಯಾದುನಿಕತೆಯ ತಂತ್ರಜ್ಞಾನಗಳು ಮನೆ ಮನಗಳನ್ನು ಹೇಗೆ ಒಡೆಯುತ್ತವೆ ಎಂಬುದುನ್ನ ಹೇಳುವುದೇ ಕಷ್ಟವಾಗಿದೆ. ವಾಟ್ಸ್ಯಾಪ್​ ನಲ್ಲಿ ಬರುವ ಬ್ಲ್ಯೂಟಿಕ್, ಲಾಸ್ಟ್​ ಸೀನ್​ಗಳಿಂದಲೇ ಹಲವು ಸಂಸಾರಗಳ ಗೋಡೆಗಳು ಬಿರುಕು ಬಿಟ್ಟಿವೆ ಎಂಬುದು ಸುಳ್ಳಲ್ಲ. ಅದೇ ರೀತಿ ಶಿವಮೊಗ್ಗ ಜಿಲ್ಲೆ ತಾಲ್ಲೂಕುವೊಂದರಲ್ಲಿ ಮೊಬೈಲ್​ ಗೆ ಬಂದ ಮಿಸ್ ಕಾಲ್ ಸಂಸಾರದಲ್ಲಿ ಕೋಲಾಹಲವನ್ನೆ ಸೃಷ್ಟಿಸಿದೆ.  READ |ನಿಮ್ಮ ಬ್ಯಾಂಕ್​ ಅಕೌಂಟ್​ನ್ನ ವಂಚಕರೂ ಹೀಗೆ ಬಳಸಿಕೊಳ್ಳುತ್ತಾರೆ ಹುಷಾರ್! ಯಾಮಾರಿದ್ರೆ ಕಳ್ಳರು ನೀವೇ ಆಗಬಹುದು ಎಚ್ಚರ!? ಹೆಸರು ಹಾಗೂ ಸ್ಥಳವನ್ನು ಬಳಸದೇ … Read more

BREAKING NEWS : ಇನ್​ಸ್ಪೆಕ್ಟರ್​ಗಳ ಬೆನ್ನಲ್ಲೆ 74 ತಹಶೀಲ್ದಾರ್​ ಟ್ರಾನ್ಸಫರ್​ ! ಶಿವಮೊಗ್ಗ ಜಿಲ್ಲೆ ಮೂರು ತಾಲ್ಲೂಕುಗಳ ತಹಶೀಲ್ದಾರ್​ ವರ್ಗ! ವಿವರ ಇಲ್ಲಿದೆ

BREAKING NEWS :  ಇನ್​ಸ್ಪೆಕ್ಟರ್​ಗಳ ಬೆನ್ನಲ್ಲೆ  74 ತಹಶೀಲ್ದಾರ್​ ಟ್ರಾನ್ಸಫರ್​ ! ಶಿವಮೊಗ್ಗ ಜಿಲ್ಲೆ ಮೂರು ತಾಲ್ಲೂಕುಗಳ ತಹಶೀಲ್ದಾರ್​ ವರ್ಗ! ವಿವರ ಇಲ್ಲಿದೆ

ಚುನಾವಣೆಯು ಹತ್ತಿರವಾಗುತ್ತಿರುವ ಬೆನ್ನಲ್ಲೆ ರಾಜ್ಯ ಸರ್ಕಾರ ಚುನಾವಣಾ ಆಯೋಗ ಮಾರ್ಗಸೂಚಿಗಳಂತೆ ಭರ್ಜರಿ ವರ್ಗಾವಣೆಯನ್ನು ಕೈಗೊಂಡಿದೆ. ಪೊಲೀಸ್ ಇಲಾಖೆಯ ಸರ್ಜರಿಯ ಬಳಿಕ ಇದೀಗ ತಹಶೀಲ್ದಾರ್​ ಕುರ್ಚಿಗಳಿಗೆ ಸರ್ಕಾರ ಕೈ ಹಾಕಿದೆ. ಇದಕ್ಕೆ ಪೂರಕ ಸರ್ಕಾರ ನಿನ್ನೆ 74 ತಹಶೀಲ್ದಾರ್​ಗಳನ್ನು ಬೇರೆಡೆಗೆ ವರ್ಗಾವಣೆ ಮಾಡಿದೆ. ಈ ಪೈಕಿ ಶಿವಮೊಗ್ಗದ ಮೂವರು ತಹಶೀಲ್ದಾರ್​ಗಳು ಸಹ ವರ್ಗಾವಣೆ ಗೊಂಡಿದ್ಧಾರೆ.  BREAKING NEWS :148 ಇನ್​​ಸ್ಪೆಕ್ಟರ್​ಗಳ ಟ್ರಾನ್ಸಫರ್​ ! ಶಿವಮೊಗ್ಗದ 3 ಸರ್ಕಲ್​, 8 ಕ್ಕೂ ಹೆಚ್ಚು ಸ್ಟೇಷನ್​ಗಳ ಇನ್​ಸ್ಪೆಕ್ಟರ್​ಗಳ ವರ್ಗಾವಣೆ ಶಿವಮೊಗ್ಗ ತಾಲೂಕು … Read more

BREAKING NEWS : ಇನ್​ಸ್ಪೆಕ್ಟರ್​ಗಳ ಬೆನ್ನಲ್ಲೆ 74 ತಹಶೀಲ್ದಾರ್​ ಟ್ರಾನ್ಸಫರ್​ ! ಶಿವಮೊಗ್ಗ ಜಿಲ್ಲೆ ಮೂರು ತಾಲ್ಲೂಕುಗಳ ತಹಶೀಲ್ದಾರ್​ ವರ್ಗ! ವಿವರ ಇಲ್ಲಿದೆ

BREAKING NEWS :  ಇನ್​ಸ್ಪೆಕ್ಟರ್​ಗಳ ಬೆನ್ನಲ್ಲೆ  74 ತಹಶೀಲ್ದಾರ್​ ಟ್ರಾನ್ಸಫರ್​ ! ಶಿವಮೊಗ್ಗ ಜಿಲ್ಲೆ ಮೂರು ತಾಲ್ಲೂಕುಗಳ ತಹಶೀಲ್ದಾರ್​ ವರ್ಗ! ವಿವರ ಇಲ್ಲಿದೆ

ಚುನಾವಣೆಯು ಹತ್ತಿರವಾಗುತ್ತಿರುವ ಬೆನ್ನಲ್ಲೆ ರಾಜ್ಯ ಸರ್ಕಾರ ಚುನಾವಣಾ ಆಯೋಗ ಮಾರ್ಗಸೂಚಿಗಳಂತೆ ಭರ್ಜರಿ ವರ್ಗಾವಣೆಯನ್ನು ಕೈಗೊಂಡಿದೆ. ಪೊಲೀಸ್ ಇಲಾಖೆಯ ಸರ್ಜರಿಯ ಬಳಿಕ ಇದೀಗ ತಹಶೀಲ್ದಾರ್​ ಕುರ್ಚಿಗಳಿಗೆ ಸರ್ಕಾರ ಕೈ ಹಾಕಿದೆ. ಇದಕ್ಕೆ ಪೂರಕ ಸರ್ಕಾರ ನಿನ್ನೆ 74 ತಹಶೀಲ್ದಾರ್​ಗಳನ್ನು ಬೇರೆಡೆಗೆ ವರ್ಗಾವಣೆ ಮಾಡಿದೆ. ಈ ಪೈಕಿ ಶಿವಮೊಗ್ಗದ ಮೂವರು ತಹಶೀಲ್ದಾರ್​ಗಳು ಸಹ ವರ್ಗಾವಣೆ ಗೊಂಡಿದ್ಧಾರೆ.  BREAKING NEWS :148 ಇನ್​​ಸ್ಪೆಕ್ಟರ್​ಗಳ ಟ್ರಾನ್ಸಫರ್​ ! ಶಿವಮೊಗ್ಗದ 3 ಸರ್ಕಲ್​, 8 ಕ್ಕೂ ಹೆಚ್ಚು ಸ್ಟೇಷನ್​ಗಳ ಇನ್​ಸ್ಪೆಕ್ಟರ್​ಗಳ ವರ್ಗಾವಣೆ ಶಿವಮೊಗ್ಗ ತಾಲೂಕು … Read more

Vinobanagar police station : ಮನೆ ಬೀಗದ ಕೀಯನ್ನು ಸಂಧು ಮೂಲೆಯಲ್ಲಿ ಇಟ್ಟು ಹೋಗಬೇಡಿ! ಹುಷಾರ್​ ಹೀಗೂ ಆಗುತ್ತೆ ! 24 ಗಂಟೆಯಲ್ಲಿ ಕಳ್ಳರನ್ನ ಹಿಡಿದ ಪೊಲೀಸರು

ಶಿವಮೊಗ್ಗದ ವಿನೋಬನಗರ ಪೊಲೀಸರು (vinoba nagara police station shivamogga) ಕೇವಲ 24 ಗಂಟೆಯಲ್ಲಿ ಕಳ್ಳತನ ಪ್ರಕರಣವೊಂದರ ಆರೋಪಿಯನ್ನು ಹಿಡಿದಿದ್ದಾರೆ. ಕಳೆದ 27 ರಂದು ನಡೆದಿದ್ದ ಘಟನೆಯ ಸಂಬಂಧ ಕೇಸ್​ ದಾಖಲಿಸಿಕೊಂಡು 28 ನೇ ತಾರೀಖು ಆರೋಪಿಗಳನ್ನ ಅರೆಸ್ಟ್ ಮಾಡಿದ್ದಷ್ಟೆ ಅಲ್ಲದೆ ಒಂದು ಲಕ್ಷಕ್ಕೂ ಅಧಿಕ ಮೌಲ್ಯ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ದಿನಾಂಕಃ 27-01-2023 ರಂದು ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ  ಆಲ್ಕೊಳ ಗ್ರಾಮದ ವಾಸಿ ಮಾಣಿಕ್ಯಂ ರವರು ತಮ್ಮ ಮನೆಗೆ ಬೀಗವನ್ನು ಹಾಕಿ,  ಬೀಗದ ಕೀ … Read more

Jawahar Navodaya Vidyalaya entrance exam : ಜವಾಹರ್ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

ಶಿವಮೊಗ್ಗ ಜನವರಿ 21 (ಕರ್ನಾಟಕ ವಾರ್ತೆ): ಶಿವಮೊಗ್ಗ ಜಿಲ್ಲೆಯ ಗಾಜನೂರು ಜವಾಹರ್ ನವೋದಯ ವಿದ್ಯಾಲಯದ 2023-24ನೇ ಸಾಲಿಗೆ 6ನೇ ತರಗತಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು   www.navodaya.gov.in  ಮೂಲಕ ದಿನಾಂಕ: 31/01/2023 ರೊಳಗಾಗಿ ಸಲ್ಲಿಸುವಂತೆ ನವೋದಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. *ಜನ ಸಂಪರ್ಕ ಸಭೆ* ಮೆಸ್ಕಾಂ ಬೆಜ್ಜುವಳ್ಳಿ ಉಪವಿಭಾಗ ಕಚೇರಿಯಲ್ಲಿ ದಿನಾಂಕ: 24-01-2023 ರ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಜನ ಸಂಪರ್ಕ ಸಭೆ ನಡೆಯಲಿದ್ದು, ಮೆಸ್ಕಾಂ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಸಂಬಂಧಪಟ್ಟ ಪ್ರದೇಶದ ಗ್ರಾಹಕರು ತಮ್ಮ … Read more

ಶಿವಮೊಗ್ಗ ಜಿಲ್ಲೆಯಲ್ಲಿ ಒಂದೆ ದಿನ ಎರಡು ಕೊಲೆ/ ಏನಿವು ಘಟನೆ? ನಡೆದಿದ್ದು ಏನು? ವಿವರ ಇಲ್ಲಿದೆ

image_750x500_6387424e3c0bc

ಶಿವಮೊಗ್ಗದಲ್ಲಿ ಒಂದೇ ದಿನ ಎರಡು ಕೊಲೆ ಘಟನೆ ಸಂಭವಿಸಿದೆ. ಮೊದಲ ಪ್ರಕರಣ ಶಿವವಮೊಗ್ಗ ಜಿಲ್ಲೆಯ ಆಗುಂಬೆ ಸಮೀಪ ಸಂಭವಿಸಿದ್ದು, ಈ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪ ಬಿದರಗೋಡು ಬಳಿ ಬರುವ ಗುಣಸೇ ಬಳಿ ಕೊಲೆ ಘಟನೆಯೊಂದು ಸಂಭವಿಸಿದೆ. ಇಲ್ಲಿನ ನಿವಾಸಿ ಜಮೀನ್ದಾರ್ ಸಾವಿತ್ರಮ್ಮ ಎಂಬವರ ತೋಟದ ಕೆಲಸಕ್ಕೆ ಬಂದಿದ್ದವರ ನಡುವೆ ಹೊಡೆದಾಟವಾಗಿ ಕೊಲೆಯಾಗಿದೆ.   ಇದನ್ನು ಸಹ ಓದಿ :DYSP ಬಾಲ್​ರಾಜ್​ಗೆ ಸಿಕ್ತು ಕೇಂದ್ರ ಮಂತ್ರಿ ಪದಕ/ ಅತ್ಯುನ್ನತ ಪ್ರಶಸ್ತಿ … Read more

ಶಿವಮೊಗ್ಗದ ಬೀರನಕೆರೆಯ ಬಳಿಯಲ್ಲಿ ಹೊತ್ತಿ ಉರಿದ ಡಸ್ಟರ್ ಕಾರು

ಶಿವಮೊಗ್ಗ ತಾಲ್ಲೂಕು ಅಬ್ಬಲಗೆರೆಯಿಂದ ಮುಂದಕ್ಕೆ ಸಾಗಿದರೆ ಸಿಗುವ ಬೀರನಕೆರೆ ಸಮೀಪ ಇವತ್ತು ಕಾರೊಂದು ಬೆಂಕಿ ಅನಾಹುತಕ್ಕೆ ತುತ್ತಾಗಿದೆ. ನಿನ್ನೆ ಕತ್ತಲು ಕವಿದ ಬಳಿಕ ನಡೆದ ಘಟನೆಯಲ್ಲಿ ಕಾರೊಂದು ಸಂಪೂರ್ಣ ಬೆಂಕಿಯಲ್ಲಿ ಸುಟ್ಟು ಹೋಗಿದೆ. ಘಟನೆ ಸಂಬಂಧ ಪೊಲೀಸ್​ ಇಲಾಖೆಗೆ ಮಾಹಿತಿ ಸಿಕ್ಕಿ, ಅಗ್ನಿಶಾಮಕ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ.  ಇದನ್ನು ನೋಡಿ : ಅಯ್ಯಪ್ಪನ ಸನ್ನಿಧಿ ಶಬರಿಮಲೆಯಲ್ಲಿ ರಶ್​ ಹೇಗಿದೆ ಗೊತ್ತಾ/ ವಿಡಿಯೋ ನೋಡಿ ಇನ್ನೂ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಅರ್ಧಗಂಟೆಗೂ ಅಧಿಕ ಕಾಲ ಶ್ರಮಪಟ್ಟು ಬೆಂಕಿಯನ್ನು ನಂದಿಸಿದ್ದಾರೆ. … Read more

ಶಿವಮೊಗ್ಗದ ಗಾಂಧಿ ಬಜಾರ್​ನಲ್ಲಿ ಓರ್ವನ ಮೇಲೆ ಹಲ್ಲೆ

ಶಿವವಮೊಗ್ಗದ ಗಾಂಧಿಬಜಾರ್​ನ ಸಮೀಪ ಇರುವ ಚೋರ್​ ಬಜಾರ್​ನಲ್ಲಿ ಓರ್ವನ ಮೇಲೆ ಹಲ್ಲೆ ಮಾಡಲಾಗಿದೆ. ಈ ಹಲ್ಲೆ ಘಟನೆಯಲ್ಲಿ ಓರ್ವ ಗಾಯಗೊಂಡಿದ್ದು ಆತನನ್ನು ಮೆಗ್ಗಾನ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನು ನೋಡಿ : ಅಯ್ಯಪ್ಪನ ಸನ್ನಿಧಿ ಶಬರಿಮಲೆಯಲ್ಲಿ ರಶ್​ ಹೇಗಿದೆ ಗೊತ್ತಾ/ ವಿಡಿಯೋ ನೋಡಿ ಹಲ್ಲೆಗೊಳಗಾದ ವ್ಯಕ್ತಿಯನ್ನು ಫಯಾಜ್ ಎಂದು ಗುರುತಿಸಲಾಗಿದ್ದು, ಆತನ ಅಂಗಡಿಗೆ ಬಂದ ಶೋಯೆಬ್​ ಮತ್ತು ಆತನ ಕಡೆಯವರು ಬಂಧಿದ್ದಾರೆ.  ಈ ವೇಳೆ ಫಯಾಜ್​ಗೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸ್ತಿದ್ದಾರೆ. ಘಟನೆಗೆ … Read more

ನಡುರೋಡಿನ ಮಧ್ಯೆಯೇ, ಕುಸಿದ ಸಿಟಿಬಸ್​/ ಅಯ್ಯೋ ದೇವರೇ?

ವಿದೇಶಗಳಲ್ಲಿ ಇದ್ದಕ್ಕಿದ್ದ ಹಾಗೆ ರೋಡಿನ ನಡುವೆ ದೊಡ್ಡ ರಂದ್ರವಾದಂತಹ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿರ್ತೀರಿ, ಅದೇರೀತಿ ಬೆಂಗಳೂರಿನಲ್ಲಿ ಟಾರ್​ ರೋಡ್​ ಒಟ್ಟೆಯಾದ ಸುದ್ದಿಗಳು ಸಹ ಜೋರು ಸದ್ದು ಮಾಡಿದ್ದವು. ಇದೀಗ ಶಿವಮೊಗ್ಗದ ಸರದಿ.  ಶಿವಮೊಗ್ಗ ಜಿಲ್ಲಾ ಬಿಜೆಪಿಯಿಂದ ಇಬ್ಬರ ಉಚ್ಚಾಟಣೆ! ಕಾರಣ ಶಿವಮೊಗ್ಗದ ಮಿಳಘಟ್ಟದಲ್ಲಿ ನಿನ್ನೆಖಾಸಗಿ ಸಿಟಿ ಬಸ್​ವೊಂದು ನಡುರಸ್ತೆಯಲ್ಲಿ ಮಂಡಿಯೂರಿ ಕುಳಿತಂತೆ ನಿಂತುಬಿಟ್ಟಿತ್ತು. ಬಸ್​ನ ಮುಂದಿನ ಎರಡು ಟೈಯರ್​ಗಳು ರಸ್ತೆಯಲ್ಲಿ ಕುಸಿದು ಮುಂದಕ್ಕೂ ಹೋಗಲಾಗದೆ  ಬಸ್​ ಅಲ್ಲೆ ಸ್ಟಾಪ್​ ಆಗಿತ್ತು. ಏನಂದ್ರು ಗಾಡಿ ಮುಂದಕ್ಕೆ ಹೋಗದ … Read more