ಶಿವಮೊಗ್ಗ ರೌಂಡ್ ಅಪ್ |ನಾಪತ್ತೆಯಾಗಿದ್ದ ಮಕ್ಕಳು ಪತ್ತೆ| ರೈತನ ಮೇಲೆ ಕರಡಿ ದಾಳಿ|ಚಿನ್ನ ಕದ್ದವನಿಗೆ ಜೈಲು|

ಶಿವಮೊಗ್ಗದಲ್ಲಿ ನಡೆದ ಪ್ರಮುಖ ಘಟನೆಗಳ ಸಂಕ್ಷಿಪ್ತ ಸುದ್ದಿ ಈ ರೀತಿ ಇದೆ.. ನಾಪತ್ತೆಯಾಗಿದ್ದ ಶಿಕಾರಿಪುರದ ಶಾಲಾ ಬಾಲಕರು ಶಿವಮೊಗ್ಗದಲ್ಲಿ ಪತ್ತೆ ಶಿಕಾರಿಪುರದಲ್ಲಿ ಹೋರಿಹಬ್ಬವನ್ನು ನೋಡಲು ಶಾಲೆಗೆ ಹೋಗದೆ ತೆರಳಿದ್ದ ಮೂವರು ಬಾಲಕರು (ಲಿಖಿತ್, ಪ್ರಥಮ್ ಮತ್ತು ಸಂದೀಪ್), ಟೈಂ ಆಗಿದ್ದರಿಂದದ ಮನೆಗೆ ಹೋಗದೆ ನಾಪತ್ತೆಯಾಗಿದ್ದರು.  ಪೋಷಕರಿಗೆ ಹೆದರಿ ಮಕ್ಕಳು ಅಲ್ಲಿ ಇಲ್ಲಿ ಓಡಾಡುತ್ತಿದ್ದರು. ಈ ನಡುವೆ ಫೋಷಕರು ಗಾಬರಿಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದೇ ಹೊತ್ತಿಗೆ ಮಕ್ಕಳು ಶಿವಮೊಗ್ಗಕ್ಕೆ ಬಂದು ಮನೆಯವರಿಗೆ ಕರೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ … Read more

Shivamogga crime news today ಹರಿಗೆ ಮತ್ತು ತೀರ್ಥಹಳ್ಳಿಯಲ್ಲಿ ಅನುಮಾಸ್ಪದ ಯುವಕರು ಅರೆಸ್ಟ್! ಸಾಗರದಲ್ಲಿ ಅಂಗಿ ಜೇಬಿನಲ್ಲಿ ಬೀಗದ ಕೀ ಇಟ್ಟು ಕೆಲಸಕ್ಕೆ ಹೋದವರಿಗೆ ಕಾದಿತ್ತು ಶಾಕ್! ವಿನೋಬನಗರದಲ್ಲಿ ಎನಾಯ್ತು ಗೊತ್ತಾ

Shivamogga Mar 9, 2024   ಶಿವಮೊಗ್ಗದಲ್ಲಿ ನಡೆದ ವಿವಿದ ಕ್ರೈಂ ಪ್ರಕರಣಗಳ ಬಗ್ಗೆ ನೋಡುವುದಾದರೆ  ಶಿವಮೊಗ್ಗ ಸಿಇಎನ್ ಪೊಲೀಸರು ನಿನ್ನೆ  ಹರಿಗೆ ಬಸ್​ ನಿಲ್ದಾಣದ ಬಳಿ ಓರ್ವವನನ್ನ ಅನುಮಾನಸ್ಪದವಾಗಿ ಗಮನಿಸಿ ಅರೆಸ್ಟ್ ಮಾಡಿದ್ದಾರೆ ಅದರ ವಿವರ ಇಲ್ಲಿದೆ  1) Shivamogga CEN Crime PS  Cr NO:0029/2024 NARCOTIC DRUGS AND PSYCHOTROPIC SUBSTANCES ACT, 1985 (U/s-27(b)) ಹರಿಗೆ ಬಸ್ ಸ್ಟಾಪ್ ಹತ್ತಿರ ಒಬ್ಬ ಆಸಾಮಿ ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸುತ್ತಿರುವುದು ಕಂಡು ಬಂದಿದ್ದರಿಂದ … Read more

BIG CRIME INVESTIGATION : ತೀರ್ಥಹಳ್ಳಿ ಕಾಡಲ್ಲಿ ಸಿಕ್ಕ ಸುಟ್ಟಕಾರಿನ ಕೊಲೆಯ ರಹಸ್ಯ ಬಯಲು? ಕೊಂದವರು ಯಾರು ಗೊತ್ತಾ? ಬಗಲಲ್ಲೇ ಇದ್ದಳಾ ಕೊಲೆಗಾತಿ?

BIG CRIME INVESTIGATION :  Malenadu today story / SHIVAMOGGA ತೀರ್ಥಹಳ್ಳಿ ಕಾಡಲ್ಲಿ ಸಿಕ್ಕ ಸುಟ್ಟಕಾರಿನ ಕೊಲೆಯ ರಹಸ್ಯ ಬಯಲು? ಕೊಂದವರು ಯಾರು ಗೊತ್ತಾ? ಬಗಲಲ್ಲೇ ಇದ್ದಳಾ ಕೊಲೆಗಾತಿ? ಕಳೆದ ಕೆಲ ದಿನಗಳ ಹಿಂದೆ ತೀರ್ಥಹಳ್ಳಿಯ ಮಿಟ್ಲಗೋಡು ಸಮೀಪದ ಕಾಡಿನಲ್ಲಿ ಸಿಫ್ಟ್​ ಡಿಸೈರ್ ಕಾರೊಂದು ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅಲ್ಲದೆ ಕಾರಿನಲ್ಲಿ ಸುಟ್ಟ ಮೃತದೇಹದ ಕಳೆಬರಹ ಸಹ ಕಾಣಿಸಿತ್ತು. ಹೇಳಿಕೇಳಿ ಆ ಜಾಗ ರಸ್ತೆಯಾಗಿರಲಿಲ್ಲ. ಜನವಸತಿಯ ಪ್ರದೇಶವೂ ಆಗಿರಲಿಲ್ಲ. ದಟ್ಟ ಕಾಡಿನ ನಡುವೆ ಕಾರನ್ನು ತಂದು … Read more