ಹೊಳಲೂರಿನ ಆರೋಪಿಗೆ ಶಿವಮೊಗ್ಗ ಕೋರ್ಟ್​ನಿಂದ ಜೀವಾವಧಿ ಶಿಕ್ಷೆ! ಸಹೋದರನ ಕೊಲೆಗೆ ಕಾರಣವಾಗಿದ್ದೇನು?

Shimoga court sentences accused to life imprisonment for holalur accused What led to the brother’s murder?

ಹೊಳಲೂರಿನ ಆರೋಪಿಗೆ ಶಿವಮೊಗ್ಗ ಕೋರ್ಟ್​ನಿಂದ ಜೀವಾವಧಿ ಶಿಕ್ಷೆ! ಸಹೋದರನ ಕೊಲೆಗೆ ಕಾರಣವಾಗಿದ್ದೇನು?

KARNATAKA NEWS/ ONLINE / Malenadu today/ May 24, 2023 SHIVAMOGGA NEWS ಶಿವಮೊಗ್ಗ/ ಭೂಮಿ ವ್ಯಾಜ್ಯಕ್ಕೆ ಜಗಳ ಮಾಡಿಕೊಂಡು ಸಹೋದರನನ್ನ  ಕೊಲೆ ಮಾಡಿದ ಆರೋಪ ಸಂಬಂಧ, ಶಿವಮೊಗ್ಗ ಜಿಲ್ಲಾ ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಶಿವಮೊಗ್ಗದಲ್ಲಿ ಚಿಕ್ಕಬಳ್ಳಾಪುರದ ಕಾರ್ಮಿಕ ಸಾವು! ಲಾರಿಯಿಂದ ರಾಡು ಇಳಿಸುವಾಗ ನಡೆಯಿತು ದುರಂತ ಏನಿದು ಘಟನೆ?  ರೇವಣಪ್ಪ, 51 ವರ್ಷ, ಶರಾವತಿ ನಗರ ನಿವಾಸಿ ಹಾಗೂ ಇವರ ಸಹೋದರರ ಮದ್ಯೆ ಜಮೀನಿನ ವಿಚಾರವಾಗಿ ವೈಮನಸ್ಸಿತ್ತು.  … Read more