ಇದು ನೀವು ಕೇಳದಂತಹ ಶಿವಮೊಗ್ಗ ರೌಡಿಸಂನ ಕಥೆ! ನಟೋರಿಯಸ್​ ನಸ್ರು ಮತ್ತವನ ಅಂತ್ಯದ ಬಗ್ಗೆ ಜೆಪಿ ಬರೆಯುತ್ತಾರೆ JP FLASHBACK

KARNATAKA NEWS/ ONLINE / Malenadu today/ Jul 8, 2023 SHIVAMOGGA NEWS  ಶಿವಮೊಗ್ಗ ಪಾತಕಲೋಕದ ಕಥೆಗಳಲ್ಲಿ ಒಂದು ಕಥೆ ಅದೇಗೋ ಮರವಿನ ಅಟ್ಟ ಸೇರಿಬಿಟ್ಟಿತ್ತು. ಮೊನ್ನೆ ಮೊನ್ನೆ ಶಿವಮೊಗ್ಗ ಕೋರ್ಟ್​ನಲ್ಲಿ ಆದ ಜೀವಾವಧಿ ಶಿಕ್ಷೆ ತೀರ್ಪು, ಹಳೆಯದನ್ನ ಮತ್ತೆ ನೆನಪು ಮಾಡಿಕೊಡ್ತಿದೆ. ಯಾಕೆಂದರೆ, ಮಾನ್ಯ ನ್ಯಾಯಾಲಯ ನೀಡಿದ ತೀರ್ಪು ಕೇವಲ ಪ್ರಕರಣವೊಂದಕ್ಕೆ ಸಂಬಂಧಿಸಿದಲ್ಲ. ಆ ಪ್ರಕರಣದ ಹಿಂದೆ ಎರಡು ಕುಟುಂಬಗಳ ವೈಷಮ್ಯವಿತ್ತು. ಒಂದು ಸಮುದಾಯದ ನಡುವಿನ ಪ್ರಾಬಲ್ಯ ಸಾಧಿಸುವ ರೌಡಿಸಂ ಇತ್ತು.. ಆ ಕೇಸ್​ನ … Read more

ಬಚ್ಚಾ ಮರ್​ಗಯಾ! ಕೇಸ್​ ಗೊತ್ತಾ? ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಆಗಿದ್ದೇಕೆ? ಶಿವಮೊಗ್ಗದ ಮೋಸ್ಟ್​ ಇಂಟರ್​ಸ್ಟಿಂಗ್ ಪ್ರಕರಣದ ಪೂರ್ತಿ ಡಿಟೇಲ್ಸ್​!

KARNATAKA NEWS/ ONLINE / Malenadu today/ Jul 7, 2023 SHIVAMOGGA NEWS ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಅಣ್ಣಾನಗರ ವಾಸಿ ಹಯಾತುಲ್ಲಾಖಾನ್ ಅಲಿಯಾಸ್ ಬಚ್ಚಾ ಎಂಬುವವನ ಕೊಲೆ ಕೇಸಿಗೆ ಸಂಬಂಧಿಸಿದಂತೆ ಶಿವಮೊಗ್ಗ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.  ಯಾರಿಗೆ ಶಿಕ್ಷೆ  ಆರೋಪಿಗಳಾಗಿದ್ದ ಅರ್ಬಾಜ್ ಬಿನ್ ಶಾರುಖಾನ್ ಬಿನ್ ಸೈಯದ್ ಮುನಾಥ್, ಸದಾಬ್ ಬಿನ್ ಹಿದಾಯತ್ ಮತ್ತು ಅಲ್ಯಾಜ್ ಅರು ಸೈಯದ್‌ ಜಮೀಲ್ ಎಂಬುವವರಿಗೆ ಜೀವಾವಧಿ ಕಾರಾಗೃಹ ವಾಸ ಶಿಕ್ಷೆ ಭಾ.ದಂ.ಸಂಹಿತೆ ಹಾಗೂ … Read more