ಮತದಾರರಿಗೆ ಮತ್ತೆ ಪತ್ರ ಬರೆದ ಆಯನೂರು ಮಂಜುನಾಥ್ ! ವಿವರ ಇಲ್ಲಿದೆ ಓದಿ!

Ayanur Manjunath writes to voters again Read the details here!

ಸಚಿವನಾದರೆ ಶಿವಮೊಗ್ಗದ ಬದಲಾವಣೆಗೆ ಹೊಸ ಶಕ್ತಿ! ಆಯನೂರು ಮಂಜುನಾಥ್

Shimoga riots: Communal riots took place in Shivamogga city even before independence.

KARNATAKA NEWS/ ONLINE / Malenadu today/ May 4, 2023 GOOGLE NEWS ಶಿವಮೊಗ್ಗ/ ನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಆಯನೂರ್ ಮಂಜುನಾಥ್ ಸುದ್ದಿಗೋಷ್ಠಿ ನಡೆಸಿ ಮಾತನಾಡ್ತಾ ನಾನು ಪ್ರಸ್ತಾಪಿಸಿದ ಒಪಿಎಸ್, ಎನ್ಪಿಎಸ್, ಪೊಲೀಸ್, ಅತಿಥಿ ಉಪನ್ಯಾಸಕರ ವಿಷಯಕ್ಕೆ ಕುಮಾರಸ್ವಾಮಿ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.  ನಿನ್ನೆ ದಿನ ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ ಶಿವಮೊಗ್ಗದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಬ್ರಾಹ್ಮಣ, ಮುಸ್ಲಿಂ ಹಾಗೂ ಇತರೆ ಸಮಾಜದ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ. ಕಾಂಗ್ರೆಸ್‌ ನ ಮುಖಂಡರು ಜೆಡಿಎಸ್ … Read more

ಹರ್ಷನ ಟ್ರಸ್ಟ್​ ಅಧ್ಯಕ್ಷರು ಯಾರು? ಎಸ್​ಪಿ, ಡಿಸಿಯಿಂದ ಗಲಾಟೆ ತಣ್ಣಗಾಯ್ತು! ಬ್ಯಾರಿ ಮಾಲ್​ ಡೀಲ್! ಮತ್ತೆ ಆಯನೂರು ಮಂಜುನಾಥ್​ ‘ಮಾತು’ ಸ್ಫೋಟ

jp exclusive : pushpa movie style wild buffalo syndicate

KARNATAKA NEWS/ ONLINE / Malenadu today/ May 4, 2023 GOOGLE NEWS ಶಿವಮೊಗ್ಗ/ ನಿನ್ನೆ ಎನ್​ಇಎಸ್​ ಮೈದಾನದಲ್ಲಿ ನಡೆದ ಜೆಡಿಎಸ್​ ಸಮಾವೇಶದಲ್ಲಿ ಮಾತನಾಡಿದ ಶಿವಮೊಗ್ಗ ಜೆಡಿಎಸ್​ ಅಭ್ಯರ್ಥಿ ಆಯನೂರು ಮಂಜುನಾಥ್ ಬಿಜೆಪಿ ವಿರುದ್ಧ ಕಠಿಣ ಪದಗಳನ್ನೆ ಬಳಸಿ ಹರಿಹಾಯ್ದರು..  ಎಸ್​ಪಿ ಡಿಸಿಯಿಂದ ತಣ್ಣಗಾಯಿತು ಶಿವಮೊಗ್ಗದ ಜನ ಬದಲಾವಣೆ ಬಯಸುತ್ತಿದ್ದಾರೆ 33 ವರ್ಷದ ಏಕತಾನತೆ ಆಡಳಿತವಿತ್ತು ಎಂದ ಆಯನೂರು ಮಂಜುನಾಥ್​,  ಮಂಗಳೂರಿನ ಕಾವೂರಿನಲ್ಲಿ ಈಶ್ವರಪ್ಪ ಮಾತನಾಡುತ್ತಿದ್ದ ವೇಳೆ ಆಜಾನ್ ಕೂಗಲಾಯಿತು. ಆಜಾನ್ ಕೂಗಿದರೆ ಈಶ್ವರಪ್ಪ ದೇವರಿಗೆ … Read more

ELECTION BREAKING / MLC ಸ್ಥಾನಕ್ಕೆ ಆಯನೂರು ಮಂಜುನಾಥ್​ ರಾಜೀನಾಮೆ ಘೋಷಣೆ! ಬಿಜೆಪಿಗೆ ಗುಡ್ ಬೈ! ಮುಂದಿನ ನಡೆ ಕತೂಹಲ!

MALENADUTODAY.COM/ SHIVAMOGGA / KARNATAKA WEB NEWS   ಕರ್ನಾಟಕ ಚುನಾವಣೆ-2023  ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಮತ್ತೊಂದು ಬೆಳವಣಿಗೆ ನಡೆದಿದೆ.ಬಿಜೆಪಿಯ ನಡೆಯನ್ನು ಕಾಯುತ್ತಿದ್ದ ಆಯನೂರು ಮಂಜುನಾಥ್ ಅಂತಿಮವಾಗಿ ತಮ್ಮ ವಿಧಾನ ಪರಿಷತ್ ಸದಸ್ಯಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಈ ಸಂಬಂಧ ಇವತ್ತು ಬೆಳ್ಳಂಬೆಳಗ್ಗ ತುರ್ತು ಪತ್ರಿಕಾಗೋಷ್ಟಿ ಕರೆದಿದ್ದ ಅವರು, ಇವತ್ತು ಹುಬ್ಬಳ್ಳಿಗೆ ತೆರಳಿ ಅಲ್ಲಿ ರಾಜೀನಾಮೆ ನೀಡುವುದಾಗಿ ತಿಳಿಸಿದ್ಧಾರೆ. Read / Karnataka election/  ಸೊರಬದಲ್ಲಿ  ಅಣ್ತಮ್ಮರ ಆಸ್ತಿ ಏಷ್ಟು!? … Read more

ELECTION BREAKING / MLC ಸ್ಥಾನಕ್ಕೆ ಆಯನೂರು ಮಂಜುನಾಥ್​ ರಾಜೀನಾಮೆ ಘೋಷಣೆ! ಬಿಜೆಪಿಗೆ ಗುಡ್ ಬೈ! ಮುಂದಿನ ನಡೆ ಕತೂಹಲ!

MALENADUTODAY.COM/ SHIVAMOGGA / KARNATAKA WEB NEWS   ಕರ್ನಾಟಕ ಚುನಾವಣೆ-2023  ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಮತ್ತೊಂದು ಬೆಳವಣಿಗೆ ನಡೆದಿದೆ.ಬಿಜೆಪಿಯ ನಡೆಯನ್ನು ಕಾಯುತ್ತಿದ್ದ ಆಯನೂರು ಮಂಜುನಾಥ್ ಅಂತಿಮವಾಗಿ ತಮ್ಮ ವಿಧಾನ ಪರಿಷತ್ ಸದಸ್ಯಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಈ ಸಂಬಂಧ ಇವತ್ತು ಬೆಳ್ಳಂಬೆಳಗ್ಗ ತುರ್ತು ಪತ್ರಿಕಾಗೋಷ್ಟಿ ಕರೆದಿದ್ದ ಅವರು, ಇವತ್ತು ಹುಬ್ಬಳ್ಳಿಗೆ ತೆರಳಿ ಅಲ್ಲಿ ರಾಜೀನಾಮೆ ನೀಡುವುದಾಗಿ ತಿಳಿಸಿದ್ಧಾರೆ. Read / Karnataka election/  ಸೊರಬದಲ್ಲಿ  ಅಣ್ತಮ್ಮರ ಆಸ್ತಿ ಏಷ್ಟು!? … Read more

ದೇವರಿಗೆ ಹೂವು ಕೊಯ್ಯಲು ರಸ್ತೆ ದಾಟುತ್ತಿದ್ದಾಗ ನಡೀತು ದುರಂತ

ಶಿವಮೊಗ್ಗ ಜಿಲ್ಲೆ  ತೀರ್ಥಹಳ್ಳಿ  ತಾಲ್ಲೂಕು ಹಾರೋಗುಳಿಗೆ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ 50 ವರ್ಷದ ಹಿರಿಯೊಬ್ಬರು ಮರದಿಂದ ಬಿದ್ದು ಸಾವನ್ನಪ್ಪಿದ್ದಾರೆ.  ಹೇಗಾಯ್ತು ಘಟನೆ  ಮನೆ ಸಮೀಪದ ಅಡಿಕೆ ತೋಟದಲ್ಲಿ ಉದಯ (50) ಎಂಬುವರು ಮರ ಹತ್ತಿ ಕೆಲಸ ಮಾಡುತ್ತಿದ್ದರು, ಈ ವೇಳೆ  ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಪಟ್ಟಣದ ಜೆಸಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ನಿಧನರಾಗಿದ್ದಾರೆ.  ಕಳೆದ ಶನಿವಾರ ಮಧ್ಯಾಹ್ನ ಈ ಅವಘಡ ಸಂಭವಿಸಿದೆ. ಘಟನೆ  ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ  … Read more

ಇವತ್ತು ಶಿವಮೊಗ್ಗದಲ್ಲಿ ಮಾಂಸ ಮಾರಾಟ ಬಂದ್! ಕಾರಣ ಇಲ್ಲಿದೆ

ಏಪ್ರಿಲ್ 04 ರಂದು ಮಹಾವೀರ ಜಯಂತಿ ದಿನಾಚರಣೆ ಪ್ರಯುಕ್ತ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ಮಾಂಸ ಮಾರಾಟದ ಮಾಲೀಕರು ತಮ್ಮ ಉದ್ದಿಮೆಯನ್ನು ಬಂದ್ ಮಾಡಿ ಸಹಕರಿಸಲು ಕೋರಿದೆ. ಈ ಆದೇಶವನ್ನು ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ. ಚುನಾವಣಾ ನೀತಿ ಸಂಹಿತೆ ಹಿನ್ನಲೆಯಲ್ಲಿ ಭಗವಾನ್ ಮಹಾವೀರ ಜಯಂತಿಯನ್ನು ಸರಳ ಹಾಗೂ ಸಂಕೇತಿಕವಾಗಿ ಆಡಳಿತಾಂಗಗಳು ಆಚರಿಸಲಿವೆ.  Read /ಸೊರಬ  ತಾಲ್ಲೂಕಿನಲ್ಲಿ … Read more

2015 ರಲ್ಲಿ, ಶಿವಮೊಗ್ಗದಲ್ಲಿಯೇ ಪ್ರಿಂಟ್ ಆಗ್ತಿದ್ದ ಖೋಟಾ ನೋಟಿನ ಜಾಲವನ್ನ ಭದ್ರಾವತಿ ಪೊಲೀಸರು ಭೇದಿಸಿದ್ದೇಗೆ ಗೊತ್ತಾ? ಜೆಪಿ FLASHBACK

ವೀಕ್ಷಕರೇ ಈ ವಾರ,  ಮಲೆನಾಡಿನೊಳಗೆ ಒಂದು ಕಾಲದಲ್ಲಿ ದೊಡ್ಡ ಮಟ್ಟಿಗೆ ಸುದ್ದಿ ಮಾಡಿದ್ದ ಖೋಟಾ ನೋಟಿನ ಜಾಲದ ಫ್ಲ್ಯಾಶ್​ ಬ್ಯಾಕ್​ ಸ್ಟೋರಿಯನ್ನು ಹೇಳಲು ಹೊರಟಿದ್ದೇನೆ. ಅಂದಹಾಗೆ, ಮಲೆನಾಡಿಗೂ ಖೋಟಾ ನೋಟಿಗೂ 40 ವರ್ಷಗಳ ನಂಟಿದೆ ಆ ನಂಟು ಎಂತದ್ದು, ಅದರ ಮಗ್ಗಲು ಮುರಿದವರು ಯಾರು ಎನ್ನುವುದನ್ನ ತಿಳಿಸುವುದೇ ಈ ವರದಿಯ ಉದ್ದೇಶ.  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಖೋಟಾನೋಟಿನ ಜಾಲ ನೆಲೆವೂರುವುದಕ್ಕೂ ಮೊದಲೇ ಮಲೆನಾಡಲ್ಲಿ ಅದರ ಬೇರುಗಳಿದ್ದವು, ಆಗ ಹೊರ ರಾಜ್ಯಗಳಿಂದ ಮಲೆನಾಡಿಗೆ ಬರುತ್ತಿದ್ದ ನೋಟುಗಳನ್ನು ಚಲಾವಣೆ ಮಾಡಿ … Read more

2015 ರಲ್ಲಿ, ಶಿವಮೊಗ್ಗದಲ್ಲಿಯೇ ಪ್ರಿಂಟ್ ಆಗ್ತಿದ್ದ ಖೋಟಾ ನೋಟಿನ ಜಾಲವನ್ನ ಭದ್ರಾವತಿ ಪೊಲೀಸರು ಭೇದಿಸಿದ್ದೇಗೆ ಗೊತ್ತಾ? ಜೆಪಿ FLASHBACK

ವೀಕ್ಷಕರೇ ಈ ವಾರ,  ಮಲೆನಾಡಿನೊಳಗೆ ಒಂದು ಕಾಲದಲ್ಲಿ ದೊಡ್ಡ ಮಟ್ಟಿಗೆ ಸುದ್ದಿ ಮಾಡಿದ್ದ ಖೋಟಾ ನೋಟಿನ ಜಾಲದ ಫ್ಲ್ಯಾಶ್​ ಬ್ಯಾಕ್​ ಸ್ಟೋರಿಯನ್ನು ಹೇಳಲು ಹೊರಟಿದ್ದೇನೆ. ಅಂದಹಾಗೆ, ಮಲೆನಾಡಿಗೂ ಖೋಟಾ ನೋಟಿಗೂ 40 ವರ್ಷಗಳ ನಂಟಿದೆ ಆ ನಂಟು ಎಂತದ್ದು, ಅದರ ಮಗ್ಗಲು ಮುರಿದವರು ಯಾರು ಎನ್ನುವುದನ್ನ ತಿಳಿಸುವುದೇ ಈ ವರದಿಯ ಉದ್ದೇಶ.  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಖೋಟಾನೋಟಿನ ಜಾಲ ನೆಲೆವೂರುವುದಕ್ಕೂ ಮೊದಲೇ ಮಲೆನಾಡಲ್ಲಿ ಅದರ ಬೇರುಗಳಿದ್ದವು, ಆಗ ಹೊರ ರಾಜ್ಯಗಳಿಂದ ಮಲೆನಾಡಿಗೆ ಬರುತ್ತಿದ್ದ ನೋಟುಗಳನ್ನು ಚಲಾವಣೆ ಮಾಡಿ … Read more

McGANN / ಮೆಗ್ಗಾನ್​ನಲ್ಲಿ ನಾಯಿ ಕಚ್ಚಿಕೊಂಡು ಹೋಯ್ತು ಎಳೆ ಮಗುವನ್ನ!

SHIVAMOGGA/  ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಆಗಾಗ ನಂಬಲಾಗದಂತಹ ಘಟನೆಗಳು ನಡೆಯುತ್ತಿರುತ್ತವೆ. ಬೆನ್ನಲ್ಲೆ ಮುಚ್ಚಿಹಾಕುವಂತಹ ಘಟನೆಗಳು ನಡೆಯುತ್ತಿರುತ್ತವೆ. ಸದ್ಯ ನಡೆದ ಘಟನೆಯೊಂದು ದೊಡ್ಡಪೇಟೆ ಪೊಲೀಸರು ಕೇಸ್​ ದಾಖಲಿಸಿದ್ದರಿಂದ ಗೊತ್ತಾಗಿದೆ.  ನಡೆದಿದ್ದೇನು?  ಕಳೆದ ಮಾರ್ಚ್​ 31 ರಂದು ಬೆಳಗಿನ ಜಾವ, ನಾಯಿಯೊಂದು ಎಳೆಮಗುವನ್ನು ಕಚ್ಚಿಕೊಂಡು ಮೆಗ್ಗಾನ್​ ನ ಹೆರಿಗೆ ವಾರ್ಡ್​ನ ಬಳಿಯಲ್ಲಿ ಓಡಾಡಿದೆ. ಇದನ್ನ ಕಂಡ ಸಾರ್ವಜನಿಕರು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಭದ್ರತಾ ಸಿಬ್ಬಂದಿಯು ನಾಯಿಯನ್ನು ಹೆದರಿಸಿ ಓಡಿಸಿ, ಮಗುವನ್ನ ಹೆರಿಗೆ ವಾರ್ಡ್​ಗೆ ತಂದು ವೈದ್ಯರ ಬಳಿ … Read more