K.S.Eshwarappa / ಹೈಕಮಾಂಡ್ ಟಿಕೆಟ್ ಸೀಕ್ರೆಟ್! ಕೆ.ಎಸ್​.ಈಶ್ವರಪ್ಪ ಮತ್ತು ಕುಟುಂಬ ಕುರಿತು ಹೊರಬಿತ್ತು ಮತ್ತೆರಡು ಇಂಟ್ರಸ್ಟಿಂಗ್ ಸುದ್ದಿ!

MALENADUTODAY.COM/ SHIVAMOGGA / KARNATAKA WEB NEWS   ಕರ್ನಾಟಕ ಚುನಾವಣೆ-2023  ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಯಾರಿಗೆ ಅನ್ನೋದು ಇನ್ನು ಸಹ ನಿಕ್ಕಿಯಾಗಿಲ್ಲ. ಈ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್, ಕೊನೆಕ್ಷಣದವರೆಗೂ ಸಸ್ಪೆನ್ಸ್ ಕಾಯ್ದುಕೊಳ್ತಿದೆ. ಬಂಡಾಯ ಶಮನ ಮಾಡೋದಕ್ಕೋ ಅಥವಾ ಎದುರಾಳಿಗೆ ತಂತ್ರಗಾರಿಕೆ ಮಾಡಲು ಅವಕಾಶ ನೀಡಬಾರದು ಎಂಬ ಕಾರಣಕ್ಕೋ ಏನೋ ಗೊತ್ತಿಲ್ಲ. ಟಿಕೆಟ್​ ವಿಚಾರದಲ್ಲಿ ತುಟಿಕ್​ಪಿಟಿಕ್ ಎನ್ನುತ್ತಿಲ್ಲ ಬಿಜೆಪಿ ಪಕ್ಷ. ಸ್ಥಳೀಯ ನಾಯಕರಿಗೂ ಬಿಜೆಪಿ ಅಭ್ಯರ್ಥಿ … Read more

K.S.Eshwarappa / ಹೈಕಮಾಂಡ್ ಟಿಕೆಟ್ ಸೀಕ್ರೆಟ್! ಕೆ.ಎಸ್​.ಈಶ್ವರಪ್ಪ ಮತ್ತು ಕುಟುಂಬ ಕುರಿತು ಹೊರಬಿತ್ತು ಮತ್ತೆರಡು ಇಂಟ್ರಸ್ಟಿಂಗ್ ಸುದ್ದಿ!

MALENADUTODAY.COM/ SHIVAMOGGA / KARNATAKA WEB NEWS   ಕರ್ನಾಟಕ ಚುನಾವಣೆ-2023  ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಯಾರಿಗೆ ಅನ್ನೋದು ಇನ್ನು ಸಹ ನಿಕ್ಕಿಯಾಗಿಲ್ಲ. ಈ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್, ಕೊನೆಕ್ಷಣದವರೆಗೂ ಸಸ್ಪೆನ್ಸ್ ಕಾಯ್ದುಕೊಳ್ತಿದೆ. ಬಂಡಾಯ ಶಮನ ಮಾಡೋದಕ್ಕೋ ಅಥವಾ ಎದುರಾಳಿಗೆ ತಂತ್ರಗಾರಿಕೆ ಮಾಡಲು ಅವಕಾಶ ನೀಡಬಾರದು ಎಂಬ ಕಾರಣಕ್ಕೋ ಏನೋ ಗೊತ್ತಿಲ್ಲ. ಟಿಕೆಟ್​ ವಿಚಾರದಲ್ಲಿ ತುಟಿಕ್​ಪಿಟಿಕ್ ಎನ್ನುತ್ತಿಲ್ಲ ಬಿಜೆಪಿ ಪಕ್ಷ. ಸ್ಥಳೀಯ ನಾಯಕರಿಗೂ ಬಿಜೆಪಿ ಅಭ್ಯರ್ಥಿ … Read more

ಶಿವಮೊಗ್ಗ ನಗರ ಬಿಜೆಪಿ ಅಭ್ಯರ್ಥಿಯಾರು!? ಆಕಾಂಕ್ಷಿಗಳಲ್ಲಿಯೇ ತಳಮಳ? ಆಯನೂರು ಮಂಜುನಾಥ್​ ಸ್ಲೋಗನ್​ ಸಂಚಲನ ಮೂಡಿಸ್ತಿರೋದೇಕೆ?

ರಾಜ್ಯ ವಿಧಾನಸಭಾ ಚುನಾವಣೆ ಇನ್ನೇನು ಬಂದೆ ಬಿಡ್ತು ಎನ್ನುವ ಹಾಗೇ ರಾಜಕೀಯ ಪಕ್ಷಗಳು ಅಖಾಡದಲ್ಲಿ ಪ್ರಚಾರ ನಡೆಸ್ತಿವೆ. ಈ ನಡುವೆ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರು ಎಂಬುದು ನಿಕ್ಕಿಯಾಗುತ್ತಿಲ್ಲ! ಮಾಜಿ ಸಚಿವ ಈಶ್ವರಪ್ಪನವರು ಇತ್ತೀಚೆಗೆ ಒಂದು ಮಾತು ಹೇಳಿದ್ದರು.  ನಮ್ಮ ಪಕ್ಷದಲ್ಲಿ ಶ್ರೀಕೃಷ್ಣನನ್ನು ಮೀರಿಸುವಂತಹ ತಂತ್ರಗಾರಿಕೆ ನಡೆಯುತ್ತದೆ! ನನಗಿಂತ ಪ್ರಭಾವಿಗಳು ಹಾಗೂ ಕೆಲಸ ಮಾಡುವವರು ಸಿಗಬಹುದು. ಸರ್ವೆ ಪ್ರಕಾರ ಟಿಕೆಟ್ ನೀಡಬಹುದು ಎಂದಿದ್ದರು, ಈಶ್ವರಪ್ಪನವರ ಈ ಮಾತುಗಳು ಸ್ಪಷ್ಟವಾಗಿದ್ದರೂ, ಆ ಮಾತುಗಳ ಹಿಂದೆ, ಅವರಿಗೂ … Read more

ಶಿವಮೊಗ್ಗ ಜಿಲ್ಲಾ ಬಿಜೆಪಿಯಿಂದ ಇಬ್ಬರ ಉಚ್ಚಾಟಣೆ! ಕಾರಣ

ಶಿವಮೊಗ್ಗ ಜಿಲ್ಲಾ ಬಿಜೆಪಿಯಿಂದ ಇಬ್ಬರು ಮುಖಂಡರನ್ನು ಉಚ್ಚಾಟಣೆ ಮಾಡಲಾಗಿದೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವುದು ಈ ಕಠಿಣ ಕ್ರಮಕ್ಕೆ ಕಾರಣವಾಗಿದೆ. ಈ ಸಂಬಂಧ ಜಿಲ್ಲಾಧಕ್ಷ್ಯ ಟಿ.ಡಿ.ಮೇಘರಾಜ್​ ಮಾಹಿತಿ ನೀಡಿದ್ದಾರೆ. ಇದನ್ನು ನೋಡಿ : ಅಯ್ಯಪ್ಪನ ಸನ್ನಿಧಿ ಶಬರಿಮಲೆಯಲ್ಲಿ ರಶ್​ ಹೇಗಿದೆ ಗೊತ್ತಾ/ ವಿಡಿಯೋ ನೋಡಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಶಿವಮೊಗ್ಗ ತಾಲೂಕು ಅಗಸವಳ್ಳಿಯ ತಾಪಂ ಮಾಜಿ ಸದಸ್ಯ ಟಾ.ಟಾ. ಸ್ವಾಮಿ ಬಿನ್ ಪೊನ್ನುಸ್ವಾಮಿ ಹಾಗೂ ಸಾಗರ ಗ್ರಾಮಾಂತರ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಯಡೇಹಳ್ಳಿ ಯ ಸಿ … Read more

ಬಿಜೆಪಿ ಸೇರಿದ ಡಾ.ಧನಂಜಯ್​ ಸರ್ಜಿ, ಕೆ.ಎಸ್.​ ಪ್ರಶಾಂತ್/ ಶಿವಮೊಗ್ಗ ಸ್ಪರ್ಧೆಗೆ ಇತಿಶ್ರೀ / ಸಾಗರ ಟಿಕೆಟ್ ಕುತೂಹಲ ಆರಂಭ

image_750x500_638c4f714d8af

ಚುನಾವಣೆ ಸಮೀಪಿಸ್ತಿದೆ, ಬೆನ್ನಲ್ಲೆ ರಾಜಕಾರಣದಲ್ಲಿಯು ಸಂಚಲನ ಶುರುವಾಗಿದೆ. ಪಕ್ಷಾಂತರಗಳು ಆರಂಭಗೊಂಡಿದ್ದು, ಶಿವಮೊಗ್ಗ ಜಿಲ್ಲಾ ರಾಜಕೀಯ ಸಾಕಷ್ಟು ಕುತೂಹಲ ಮೂಡಿಸ್ತಿದೆ. ಇತ್ತೀಚೆ್ಗೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಜೆಡಿಎಸ್​ ಅಭ್ಯರ್ಥಿ ಎಂದು ಬಿಂಬಿತರಾಗಿದ್ದ ಹೆಚ್​.ಟಿ. ಬಳಿಗಾರ್​ ರನ್ನ ಬಿಎಸ್​ವೈ ತಮ್ಮ ಕಡೆಗೆ ಬರುವಂತೆ ಮಾಡಿ ಪಕ್ಷಕ್ಕೆ ಸೇರಿಸಿಕೊಂಡಿದ್ದರು. ಇದರ ಬೆನ್ನಲ್ಲೆ ಇವತ್ತು ಶಿವಮೊಗ್ಗ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಡಾ.ಧನಂಜಯ್ ಸರ್ಜಿ ಹಾಗೂ ಸಾಗರದ ಕೆ.ಎಸ್​.ಪ್ರಶಾಂತ್​ರವರು ಬಿಜೆಪಿ ಸೇರಿದ್ಧಾರೆ. ಸದ್ಯ ಜಿಲ್ಲಾ ರಾಜಕಾರಣದಲ್ಲಿ ಈ ಇಬ್ಬರು ಮುಖಂಡರ ನಡೆ ಕುತೂಹಲ ಮೂಡಿಸಿದೆ. ಶಿವಮೊಗ್ಗದ … Read more

ಬಿಜೆಪಿ ಸೇರಿದ ಡಾ.ಧನಂಜಯ್​ ಸರ್ಜಿ, ಕೆ.ಎಸ್.​ ಪ್ರಶಾಂತ್/ ಶಿವಮೊಗ್ಗ ಸ್ಪರ್ಧೆಗೆ ಇತಿಶ್ರೀ / ಸಾಗರ ಟಿಕೆಟ್ ಕುತೂಹಲ ಆರಂಭ

image_750x500_638c4f714d8af

ಚುನಾವಣೆ ಸಮೀಪಿಸ್ತಿದೆ, ಬೆನ್ನಲ್ಲೆ ರಾಜಕಾರಣದಲ್ಲಿಯು ಸಂಚಲನ ಶುರುವಾಗಿದೆ. ಪಕ್ಷಾಂತರಗಳು ಆರಂಭಗೊಂಡಿದ್ದು, ಶಿವಮೊಗ್ಗ ಜಿಲ್ಲಾ ರಾಜಕೀಯ ಸಾಕಷ್ಟು ಕುತೂಹಲ ಮೂಡಿಸ್ತಿದೆ. ಇತ್ತೀಚೆ್ಗೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಜೆಡಿಎಸ್​ ಅಭ್ಯರ್ಥಿ ಎಂದು ಬಿಂಬಿತರಾಗಿದ್ದ ಹೆಚ್​.ಟಿ. ಬಳಿಗಾರ್​ ರನ್ನ ಬಿಎಸ್​ವೈ ತಮ್ಮ ಕಡೆಗೆ ಬರುವಂತೆ ಮಾಡಿ ಪಕ್ಷಕ್ಕೆ ಸೇರಿಸಿಕೊಂಡಿದ್ದರು. ಇದರ ಬೆನ್ನಲ್ಲೆ ಇವತ್ತು ಶಿವಮೊಗ್ಗ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಡಾ.ಧನಂಜಯ್ ಸರ್ಜಿ ಹಾಗೂ ಸಾಗರದ ಕೆ.ಎಸ್​.ಪ್ರಶಾಂತ್​ರವರು ಬಿಜೆಪಿ ಸೇರಿದ್ಧಾರೆ. ಸದ್ಯ ಜಿಲ್ಲಾ ರಾಜಕಾರಣದಲ್ಲಿ ಈ ಇಬ್ಬರು ಮುಖಂಡರ ನಡೆ ಕುತೂಹಲ ಮೂಡಿಸಿದೆ. ಶಿವಮೊಗ್ಗದ … Read more