ಪತ್ರಕರ್ತ ಮುದಾಸಿರ್ ಅಹಮದ್ ಮೇಲೆ ದುಷ್ಕರ್ಮಿಗಳ ಹಲ್ಲೆಗೆ SJKPS ಮತ್ತು ಪ್ರೆಸ್​ ಟ್ರಸ್ಟ್​ ಖಂಡನೆ

KARNATAKA NEWS/ ONLINE / Malenadu today/ Aug 8, 2023 SHIVAMOGGA NEWS ಪತ್ರಕರ್ತ ಮುದಾಸಿರ್ ಅಹಮದ್ ಮೇಲೆ ದುಷ್ಕರ್ಮಿಗಳ ಹಲ್ಲೆ ಮಾಡಿರುವ ದುಷ್ಕರ್ಮಿಗಳ ಕೃತ್ಯವನ್ನು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಶಿವಮೊಗ್ಗ ಪ್ರೆಸ್ ಟ್ರಸ್ಟ್ ತೀವ್ರವಾಗಿ ಖಂಡಿಸಿವೆ. ತಮ್ಮ ಮಗನೊಂದಿಗೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಗಳನ್ನು ಪ್ರಶ್ನೆ ಮಾಡಿದ ಮುದಾಸಿರ್ ಪತ್ರಕರ್ತ ಎಂದು ಗೊತ್ತಿದ್ದರೂ ಉದ್ದೇಶಪೂರ್ವಕವಾಗಿ ಹಲ್ಲೆ ನಡೆಸಲಾಗಿದೆ. ಪೊಲೀಸರು ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಕ್ರಮಕೈಗೊಳ್ಳಬೇಕು. ಸಮಾಜ ಘಾತುಕ ಚಟುವಟಿಕೆಗಳ ಬಗ್ಗೆ … Read more

ಆಯನೂರು ಸಂತೆ ಮುಗಿಸಿ ಬರುವಷ್ಟರಲ್ಲಿ ಬೈಕ್ ಸವಾರನಿಗೆ ಕಾದಿತ್ತು ಶಾಕ್

KARNATAKA NEWS/ ONLINE / Malenadu today/ Aug 8, 2023 SHIVAMOGGA NEWS ಆಯನೂರು ಸಂಜತೆಗೆ ಹೋಗಿ ವಾಪಸ್​ ಬರುವಷ್ಟರಲ್ಲಿ ಮಂಡಘಟ್ಟದ ರಾಗಿಹೊಸಳ್ಳಿ ನಿವಾಸಿಯೊಬ್ಬರ  ಬೈಕ್​ ಕಳುವಾದ ಬಗ್ಗೆ ಕುಂಸಿ ಪೊಲೀಸ್ ಸ್ಟೇಷನ್​ ನಲ್ಲಿ ( Kunsi Police Station) ಎಫ್ಐಆರ್ ದಾಖಲಾಗಿದೆ. ದಿನಾಂಕ :30.07.2023 ರಂದು ಮದ್ಯಾಹ್ನ 03.00 ಗಂಟೆಗೆ ಇಲ್ಲಿನ ನಿವಾಸಿಯೊಬ್ಬರು ತಮ್ಮ ಹೀರೋ ಸ್ಪೆಂಡರ್ ಬೈಕ್ ನ್ನ ಆಯನೂರು ಸಂತೆ ಮೈದಾನದ ಸಮೀಪ ನಿಲ್ಲಿಸಿದ್ದರು. ಬಳಿಕ ಸಂತೆಗೆ ಹೋದ ಅವರು ಸಂಜೆ … Read more

ವಿನೋಬ ನಗರ ಪೊಲೀಸರಿಂದ ಮೂವರ ವಿರುದ್ಧ ಸುಮೋಟೋ ಕೇಸ್ ! ಕಾರಣ?

KARNATAKA NEWS/ ONLINE / Malenadu today/ Aug 8, 2023 SHIVAMOGGA NEWS ಮೂವರ ವಿರುದ್ಧ ಸುಮೊಟೋ ಕೇಸ್  ಶಿವಮೊಗ್ಗ ನಗರದ ವಿನೋಬನಗರ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಬರುವ ಬಸವನಗಂಗೂರು ಆಂಜನೇನಯ ದೇವಸ್ಥಾನದ ಬಳಿಯಲ್ಲಿ ಸಾರ್ವಜನಿಕರಿಗೆ ತೊಂದರೆ ಆಗುವಂತೆ ನಡೆದುಕೊಳ್ತಿದ್ದ ವ್ಯಕ್ತಿಗಳನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಠಾಣೆ ಪೊಲೀಸರು ರೌಂಡ್ಸ್​ ನಲ್ಲಿದ್ದ ವೇಳೆಯಲ್ಲಿ ದೇವಸ್ಥಾನದ ಬಳಿಯಲ್ಲಿ ಮೂವರು ಯುವಕರು ಪರಸ್ಪರ ಬೈದಾಡಿ ಕಿತ್ತಾಡಿಕೊಳ್ಳುತ್ತಿರುವುದು ಕಂಡುಬಂದಿದೆ. ತಕ್ಷಣವೇ ಅವರನ್ನ ವಶಕ್ಕೆ ಪಡೆದು ಪೊಲೀಸರು ಠಾಣೆಗೆ ಕರೆದುಕೊಂಡು ಬಂದು ಸುಮೊಟೋ … Read more

ಮೊದಲ ದಿನ ಪ್ರಯಾಣದ ಪ್ಲೈಟ್​ಗೆ ಫುಲ್​ ಡಿಮ್ಯಾಂಡ್​! ಗಗನಕ್ಕೇರಿದ ಫಸ್ಟ್​ ಡೇ ಟಿಕೆಟ್​ ರೇಟ್ ! ಎಷ್ಟಿದೆ ಗೊತ್ತಾ INDIGO ಬುಕ್ಕಿಂಗ್ ದರ

KARNATAKA NEWS/ ONLINE / Malenadu today/ Aug 7, 2023 SHIVAMOGGA NEWS  ಶಿವಮೊಗ್ಗ ವಿಮಾನ ನಿಲ್ದಾಣದಿಂದ ಇದೇ ಆಗಸ್ಟ್ 31 ರಂದು ಇಂಡಿಗೋ ಸಂಸ್ಥೆಯ ವಿಮಾನ ಬೆಂಗಳೂರು-ಶಿವಮೊಗ್ಗ, ಶಿವಮೊಗ್ಗ-ಬೆಂಗಳೂರು ಪ್ರಯಾಣ ಆರಂಭಿಸಿಲಿದೆ. ಶಿವಮೊಗ್ಗದಿಂದ ಹಾರಲಿರುವ ಮೊಟ್ಟ ಮೊದಲ ಪ್ರಯಾಣಿಕ ವಿಮಾನದ ಆಗಸ್ಟ್ 31 ದರ ಕೂಡ ಗಗನಕ್ಕೇರಿದೆ.  ಮೊದಲ ದಿನದ ಪ್ರಯಾಣಕ್ಕೆ  ಡಿಮ್ಯಾಂಡ್​ ಹೆಚ್ಚಳವಿದ್ದು, ಬಹುತೇಕ ಟಿಕೆಟ್​ಗಳು ಬುಕ್ ಆಗಿದೆ. ಇಂಡಿಗೋ ವೆಬ್​ಸೈಟ್​ ನಲ್ಲಿ ದಾಖಲಾಗಿರುವ ಪ್ರಕಾರ ಇವತ್ತು ಟಿಕೆಟ್ ಬುಕ್ ಮಾಡಿದರೇ, 14,568 … Read more

ನ್ಯಾಯವಾಗಿ ದಕ್ಕಬೇಕಿರುವುದನ್ನು ಪಡೆಯಬೇಕಿದೆ : ಯೋಗೇಂದ್ರ ಗುರೂಜಿ

KARNATAKA NEWS/ ONLINE / Malenadu today/ Aug 7, 2023 SHIVAMOGGA NEWS ಈಡಿಗ ಸಮುದಾಯ, ಸಾಕಷ್ಟು ಕಷ್ಟ ನೋಡಿದೆ. ನೊಂದು ಬೆಂದಿರುವ ಈ ಸಮುದಾಯಕ್ಕೆ ಇಂದು ದಾರಿದ್ರ್ಯ ಬಂದಿಲ್ಲ ಸಂಘಟನಾತ್ಮಕವಾಗಿ ನ್ಯಾಯವಾಗಿ ಧಕ್ಕಬೇಕಿರುವುದನ್ನು ಪಡೆಯಬೇಕಿದೆ. ಈ ನೆಲೆಯಲ್ಲಿ ಸಮಾಜ ಸಂಘಟನೆಯಾಗಬೇಕು ಎಂದು ಸಾರಗನಜಡ್ಡು ಕಾರ್ತಿಕೇಯ ಕ್ಷೇತ್ರದ ಅವಧೂತರಾದ ಯೋಗೇಂದ್ರ ಗುರೂಜಿ  ಅಭಿಪ್ರಾಯ ಪಟ್ಟಿದ್ದಾರೆ.  ಶ್ರೀ ನಾರಾಯಣಗುರು ವಿಚಾರವೇದಿಕೆಯು ನಗರದ ಈಡಿಗ ಭವನದಲ್ಲಿ ಆಯೋಜಿಸಿದ್ದ ಚಿಂತನಮಂಥನ ಸಮಾರಂಭದಲ್ಲಿ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು. ಎಲ್ಲವನ್ನೂ ಅರಗಿಸಿಕೊಳ್ಳುವ … Read more

ಶಿವಮೊಗ್ಗ ಗಮನಿಸಿ: ನಾಗರಿಕರ ಮನೆ ಬಾಗಿಲಿಗೆ ಸಿಗುತ್ತೆ ಈ ಸೌಲಭ್ಯ! ಕೆಲಸ ಹುಡುಕುತ್ತಿರುವವರಿಗೆ ಉಚಿತ ವರ್ಕ್​ಶಾಪ್​! ಡಿಪ್ಲೋಮೋ ಕ್ಲಾಸ್​ಗೆ ಅರ್ಜಿ ಆಹ್ವಾನ

KARNATAKA NEWS/ ONLINE / Malenadu today/ Aug 6, 2023 SHIVAMOGGA NEWS ಬ್ಯಾಂಕಿಂಗ್ ಹುದ್ದೆಗಳ ಕುರಿತು ನಗರದಲ್ಲಿ ಉಚಿತ ವರ್ಕ್ಶಾಪ್ ರಾಜ್ಯದ ಹಲವು ಬ್ಯಾಂಕ್‌ಗಳಲ್ಲಿ ಹುದ್ದೆಗಳು ಕಾಲಿ ಇದ್ದು ಈ ನಿಮಿತ್ತ ಬ್ಯಾಂಕಿಂಗ್ ಮತ್ತು ಎಂಬಿಎ ಆದವರಿಗೆ ಆ. 6ರ ನಾಳೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12ಗಂಟೆವರೆಗೆ ಶಿವಮೊಗ್ಗ ನಗರದ ಪಾರ್ಕ್ ಬಡಾವಣೆ ಬಾಲರಾಜ ಅರಸ್ ರಸ್ತೆಯಲ್ಲಿರುವ ನೆಲ್ಲಿಪ್ರಕಾಶ್ ಕಾಂಪ್ಲೆಕ್ಸ್ನ ಎರಡನೇ ಮಹಡಿಯಲ್ಲಿ ಉಚಿತ ವರ್ಕ್ಶಾಪ್ ಏರ್ಪಡಿಸಿದೆ. ಆಸಕ್ತ ವಿದ್ಯಾರ್ಥಿಗಳು ಇದರ ಸದುಪಯೋಗ … Read more

ಶರಾವತಿ ಹಿನ್ನೀರಿನಲ್ಲಿ ಮುಳುಗಿತು ಲಾರಿ! ಲಾಂಚ್​ ಹತ್ತಿಸುವಾಗ ನಡೆದ ಘಟನೆ!

KARNATAKA NEWS/ ONLINE / Malenadu today/ Aug 4, 2023 SHIVAMOGGA NEWS  ತಾಲೂಕಿನ ಶರಾವತಿ ಹಿನ್ನೀರಿನ ಸಿಗಂದೂರು ಸೇತುವೆ ಕಾಮಗಾರಿಗೆ ಅಂಬಾರಗೊಡ್ಡು ಕಡೆಯಿಂದ ಜಲ್ಲಿ ತುಂಬಿಕೊಂಡು ಡಿಬಿಎಲ್ ಕಂಪನಿಯ ಲಾಂಚ್‌ಗೆ ಹತ್ತಿಸಲು ಹೋಗುತ್ತಿದ್ದ 10 ಚಕ್ರದ ಲಾರಿ ಬ್ರೇಕ್ ವಿಫಲವಾಗಿ ನೀರಿಗೆ ಬಿದ್ದ ಘಟನೆ ಗುರುವಾರ ಸಂಜೆ ನಡೆದಿದೆ.  ಸಿಗಂದೂರು ಬದಿಯಲ್ಲಿ ನಡೆಯುತ್ತಿದ್ದ ಸೇತುವೆ ಕಾಮಗಾರಿಗೆ ಜಲ್ಲಿ ತುಂಬಿ ಕೊಂಡು ಅಂಬಾರಗೊಡ್ಡು ಕಡೆಯಿಂದ ಹೊರಟಿದ್ದ ಲಾರಿಯನ್ನು ಹಿಮ್ಮುಖವಾಗಿ ಲಾಂಚಿಗೆ ಹತ್ತಿಸುವಾಗ ಚಾಲಕನ ನಿಯಂತ್ರಣ ತಪ್ಪಿ, … Read more

ಆರಗ ಜ್ಞಾನೇಂದ್ರರ ವಿರುದ್ದ ಪೊಲೀಸರಿಗೆ ದೂರು/ ಅರಶಿನ ಗುಂಡಿ ಫಾಲ್ಸ್​ಗೆ ಮಕ್ಕಳನ್ನ ಕಳುಹಿಸಬೇಡಿ/ 5 ಸಾವಿರ ಲಂಚಕ್ಕೆ 3 ವರ್ಷ ಶಿಕ್ಷೆ/ ಭಾಮೈದನ ವಿರುದ್ದ ಭಾವ ಕಂಪ್ಲೆಂಟ್​ TODAY@NEWS

KARNATAKA NEWS/ ONLINE / Malenadu today/ Aug 3, 2023 SHIVAMOGGA NEWS  ಮಾಜಿ ಗೃಹಸಚಿವರ ವಿರುದ್ಧ ತೀರ್ಥಹಳ್ಳಿ ಪೊಲೀಸರಿಗೆ ದೂರು ಕಸ್ತೂರಿ ರಂಗನ್​ ವರದಿ ಜಾರಿ ಸಂಬಂಧ ಅರಣ್ಯ ಸಚಿವರು ನೀಡಿದ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಿದ್ದ ಸಂದರ್ಭದಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಆಡಿದ ಮಾತಿನ ಸಂಬಂಧ  ಕಾಂಗ್ರೆಸ್ ಪಕ್ಷದ ಪಡುವಳ್ಳಿ ಹರ್ಷೇಂದ್ರ ಕುಮಾರ್ ಎಂಬವರು, ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದನೆ ಮಾಡುವುದು … Read more

ವಿದ್ಯಾರ್ಥಿಗಳಿಗೆ ನಾಲ್ಕು ಪ್ರಮುಖ ಸಲಹೆ ನೀಡಿದ ಎಸ್​ಪಿ ಮಿಥುನ್​ ಕುಮಾರ್!

ವಿದ್ಯಾರ್ಥಿಗಳಿಗೆ ನಾಲ್ಕು ಪ್ರಮುಖ ಸಲಹೆ ನೀಡಿದ ಎಸ್​ಪಿ ಮಿಥುನ್​ ಕುಮಾರ್!

KARNATAKA NEWS/ ONLINE / Malenadu today/ Aug 2, 2023 SHIVAMOGGA NEWS ಶಿವಮೊಗ್ಗದ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಸನ ಮುಕ್ತ ದಿನಾಚರಣೆಯನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ  ಜಿಲ್ಲಾಧಿಕಾರಿ  ಸೇಲ್ವಮಣಿ ಆರ್ ಎಸ್​ಪಿ ಮಿಥುನ್ ಕುಮಾರ್ ಜಿ ಕೆ ಪಾಲ್ಗೊಂಡು,  ಕಾಲೇಜು ವಿದ್ಯಾರ್ಥಿಗಳಿಗೆ ತಮ್ಮ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಇದೇ ವೇಳೆ  ಎಸ್​ಪಿ ಮಿಥುನ್ ಕುಮಾರ್, ವಿದ್ಯಾರ್ಥಿಗಳಿಗೆ ನಾಲ್ಕು ಸಲಹೆಗಳನ್ನ ನೀಡಿದ್ದಾರೆ.  1) ವಿದ್ಯಾರ್ಥಿಗಳು ಪ್ರಾರಂಭದಲ್ಲಿ ಮೋಜಿಗಾಗಿ ಅಥವಾ ಯಾರದ್ದೋ ಪ್ರಭಾವಕ್ಕೆ ಒಳಗಾಗಿ ದುಶ್ಚಟಗಳ … Read more

ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ವಿರುದ್ಧ ಸುಮುಟೋ ಕೇಸ್! ಕಾರಣ? ಮನೆ ಮುಂದೆ ನಿಲ್ಲಿಸಿದ್ದ ಒಮಿನಿಗೆ ಬೆಂಕಿ, ಎಫ್​ಐಆರ್​!

KARNATAKA NEWS/ ONLINE / Malenadu today/ Aug 2, 2023 SHIVAMOGGA NEWS ಮನೆ ಮುಂದೆ ನಿಲ್ಲಿಸಿದ್ದ ಒಮಿನಿಗೆ ಬೆಂಕಿ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು  ನ್ಯೂ ಟೌನ್ ಪೊಲೀಸ್ ಸ್ಟೇಷನ್ (New Town Police Station) ವ್ಯಾಪ್ತಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಒಮಿನಿ ವ್ಯಾನ್​ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಪ್ರವೀಣ್​ ಎಂಬವರಿಗೆ ಸೇರಿದ ಒಮನಿ ವಾಹನ ಘಟನೆಯಲ್ಲಿ ಅರ್ದಂಬರ್ಧ ಸುಟ್ಟು ಹೋಗಿದೆ. ಇನ್ನೂ ಘಟನೆ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು, ಆರೋಪಿಗಳು ಯಾರು ಎಂಬುದು … Read more