ಜಿಲ್ಲೆಯ ಅಭಿವೃದ್ದಿಗಾಗಿ ಎಸ್​ಪಿ ಹಾಗು ಡಿಸಿ ಹಾಕಿಕೊಂಡಿರುವ ಪ್ಲಾನ್​ ಏನು ಗೊತ್ತಾ..?

Shivamogga DC and SP Press Meet 2026

ಶಿವಮೊಗ್ಗ:  ಸಾರ್ವಜನಿಕರ ವಿಶ್ವಾಸದೊಂದಿಗೆ ಕೆಲಸ ಮಾಡುವುದಾಗಿ ನೂತನ ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಭರವಸೆ ನೀಡಿದ್ದಾರೆ. Shivamogga : ಶಿವಮೊಗ್ಗದಿಂದ ಮುಂಬೈಗೆ ಪ್ರಥಮ ಏರ್‌ಲಿಫ್ಟ್ : ಯುವತಿ ಬಗ್ಗೆ ವೈದ್ಯರು ಹೇಳಿದ್ದೇನು  ಇಂದು ನಗರದ ಪತ್ರಿಕಾ ಭವನದಲ್ಲಿ ನೂತನವಾಗಿ ನೇಮಕಗೊಂಡಿರುವ ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿಯಾಗಿ ನಿಖಿಲ್​ ಬಿ ಅವರೊಂದಿಗೆ ಹಮ್ಮಿಕೊಂಡಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದರು.   ಬೆಳಗಾವಿ ಮೂಲದ  ಪ್ರಭುಲಿಂಗ ಕವಲಿಕಟ್ಟಿ ಕೆಎಎಸ್ ಮತ್ತು ಐಎಎಸ್ ಎರಡರಲ್ಲೂ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು