#justiceforvishwas : ವಿಶ್ವಾಸ್​ ಸಾವಿನ ಬಗ್ಗೆ ತಂದೆ ಹೇಳಿದ್ದೇನು? ಆರೋಪವೇನು?

ಸ್ಪೀಡಾಗಿ ಬರುತ್ತಿರುವ ಟ್ರೈನ್​ ಎದುರು ನಿಂತು ತನ್ನ ಜೀವವನ್ನೆ ಬಲಿಕೊಟ್ಟ ವಿದ್ಯಾರ್ಥಿ ವಿಶ್ವಾಸ್​ ಅಂತಹದ್ದೊಂದು ನಿರ್ಧಾರ ಮಾಡೋದಕ್ಕೆ ಕಾರಣವಾಗಿದ್ದು  ಏನು? 2 ದಿನ ಮಂಕಾಗಿದ್ದು, ಮನೆ ಬಿಟ್ಟು ಜೀವವನ್ನೆ ಬಲಿಕೊಡಲು ಹೋಗಿದ್ದಕ್ಕೆ ಕಾರಣವಾದವರು ಯಾರು? ಸದ್ಯ ವಿಶ್ವಾಸ್​ನ ಬಲ್ಲವರು ಹಾಗೂ ಆತನ ಕುಟುಂಬದ ಹಿತೈಷಿಗಳು ಮತ್ತು ವಿವಿಧ ಸಂಘಟನೆಗಳು ಈ ಪ್ರಶ್ನೆಗಾಗಿ #justiceforvishwas ಎಂಬ ಅಭಿಯಾನವನ್ನು ಆರಂಭಿಸಿವೆ.  #Justiceforvishwas ಪೇಸ್ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿ ವಿಶ್ವಾಸ್ ಸಾವಿಗೆ ಸಿಗಲೇಬೇಕು ನ್ಯಾಯ! ಏತಕ್ಕಾಗಿ ಗೊತ್ತಾ? ಸಾವಿಗೂ ರಾಜಕೀಯ ಮಾಡಿದ್ರೆ, … Read more

#justiceforvishwas : ವಿಶ್ವಾಸ್​ ಸಾವಿನ ಬಗ್ಗೆ ತಂದೆ ಹೇಳಿದ್ದೇನು? ಆರೋಪವೇನು?

ಸ್ಪೀಡಾಗಿ ಬರುತ್ತಿರುವ ಟ್ರೈನ್​ ಎದುರು ನಿಂತು ತನ್ನ ಜೀವವನ್ನೆ ಬಲಿಕೊಟ್ಟ ವಿದ್ಯಾರ್ಥಿ ವಿಶ್ವಾಸ್​ ಅಂತಹದ್ದೊಂದು ನಿರ್ಧಾರ ಮಾಡೋದಕ್ಕೆ ಕಾರಣವಾಗಿದ್ದು  ಏನು? 2 ದಿನ ಮಂಕಾಗಿದ್ದು, ಮನೆ ಬಿಟ್ಟು ಜೀವವನ್ನೆ ಬಲಿಕೊಡಲು ಹೋಗಿದ್ದಕ್ಕೆ ಕಾರಣವಾದವರು ಯಾರು? ಸದ್ಯ ವಿಶ್ವಾಸ್​ನ ಬಲ್ಲವರು ಹಾಗೂ ಆತನ ಕುಟುಂಬದ ಹಿತೈಷಿಗಳು ಮತ್ತು ವಿವಿಧ ಸಂಘಟನೆಗಳು ಈ ಪ್ರಶ್ನೆಗಾಗಿ #justiceforvishwas ಎಂಬ ಅಭಿಯಾನವನ್ನು ಆರಂಭಿಸಿವೆ.  #Justiceforvishwas ಪೇಸ್ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿ ವಿಶ್ವಾಸ್ ಸಾವಿಗೆ ಸಿಗಲೇಬೇಕು ನ್ಯಾಯ! ಏತಕ್ಕಾಗಿ ಗೊತ್ತಾ? ಸಾವಿಗೂ ರಾಜಕೀಯ ಮಾಡಿದ್ರೆ, … Read more

#Justiceforvishwas ಪೇಸ್ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿ ವಿಶ್ವಾಸ್ ಸಾವಿಗೆ ಸಿಗಲೇಬೇಕು ನ್ಯಾಯ! ಏತಕ್ಕಾಗಿ ಗೊತ್ತಾ? ಸಾವಿಗೂ ರಾಜಕೀಯ ಮಾಡಿದ್ರೆ, ಅದಕ್ಕೆ ಕ್ಷಮೆ ಎಂಬುದೇ ಇಲ್ಲ! ನಡೆದಿದ್ದೇನು?

#Justiceforvishwas ಪೇಸ್ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿ ವಿಶ್ವಾಸ್ ಸಾವಿಗೆ ಸಿಗಲೇಬೇಕು ನ್ಯಾಯ! ಏತಕ್ಕಾಗಿ ಗೊತ್ತಾ? ಸಾವಿಗೂ ರಾಜಕೀಯ ಮಾಡಿದ್ರೆ, ಅದಕ್ಕೆ ಕ್ಷಮೆ ಎಂಬುದೇ ಇಲ್ಲ! ನಡೆದಿದ್ದೇನು?

Justiceforvishwas : ಶಿವಮೊಗ್ಗದ ಪೇಸ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ವಿಶ್ವಾಸ್ ರೈಲುಗಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ತೀವೃ ಚರ್ಚೆಗೆ ಗ್ರಾಸವಾಗಿದೆ. ವಿಶ್ವಾಸ್ ಆತ್ಮಹತ್ಯೆ ಪ್ರಕರಣ ಪೇಸ್ ಕಾಲೇಜಿನ ಕೆಲವು ಉಪನ್ಯಾಸಕರನ್ನು ಬೋಟ್ಟು ಮಾಡಿ ತೋರಿಸುತ್ತಿದೆ. ವಿಶ್ವಾಸ್ ಮೃತದೇಹ ವೆಟನರಿ ಕಾಲೇಜಿನ ಸನಿಹದ ರೈಲ್ವೆ ಹಳಿಯ ಮೇಲೆ ಪತ್ತೆಯಾದಾಗ ಅವನ ಸಾವು ಆಕಸ್ಮಿಕವೋ ಅಥವಾ ಆತ್ಮಹತ್ಯೆಯೋ ಎಂಬ ಅನುಮಾನ ಉಂಟಾಗಿತ್ತು. ಅಲ್ಲದೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿತ್ತು ಹಾಗಾಗಿ ಆತ ಮನನೊಂದು … Read more

ಶಿವಮೊಗ್ಗದ ಡಿವಿಎಸ್​ ಸಂಸ್ಥೆಗೆ ಬರಲಿದ್ದಾರೆ ಯದುವೀರ್​ ಒಡೆಯರ್​! ವಿಶೇಷವೇನು ಗೊತ್ತಾ? ಇಲ್ಲಿದೆ ವಿವರ

 ಶಿವಮೊಗ್ಗ ನಗರದ ಪ್ರತಿಷ್ಠಿತ ಡಿವಿಎಸ್ ಪದವಿ ಪೂರ್ವ (ಸ್ವತಂತ್ರ) ಕಾಲೇಜಿನ ಆವರಣದಲ್ಲಿ ಜ.4 ರಿಂದ 6ವರೆಗೆ ದೇಶೀಯ ವಿದ್ಯಾಶಾಲಾ ಸಮಿತಿ(ಡಿವಿಎಸ್)ಯ ಅಮೃತ ಮಹೋತ್ಸವದ ಸಮಾರೋಪ ಹಾಗೂ ಡಿವಿಎಸ್ ಪದವಿ ಪೂರ್ವ (ಸ್ವತಂತ್ರ) ಕಾಲೇಜಿನ ಸುವರ್ಣ ಮಹೋತ್ಸವ ಸಮಾರಂಭವು ನಡೆಯಲಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ಎಸ್.ಪಿ.ದಿನೇಶ್ ತಿಳಿಸಿದ್ದಾರೆ.  ಸಾಗರ ಪಟ್ಟಣದ ಎನ್​ಎನ್​ ಸರ್ಕಲ್​ ಬಳಿಯಲ್ಲಿ ಮನೆಯೊಂದರಲ್ಲಿ ಬೆಂಕಿ ಅವಘಡ/ ಅಗ್ನಿ ಆಕಸ್ಮಿಕಕ್ಕೆ ಕಾರಣ ನಿಗೂಢ ಈ ಸಂಬಂಧ ಇವತ್ತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,  1943ರಲ್ಲಿ ಆರಂಭವಾದ ಈ ಸಂಸ್ಥೆಯಲ್ಲಿ … Read more

ಎಸ್.ಬಂಗಾರಪ್ಪ ನೆನಪು | ಜೀವದ ಗೆಳೆಯರಂತಿದ್ದ ಬೇಳೂರು ಗೋಪಾಲಕೃಷ್ಣ ಮತ್ತು ಹರತಾಳು ಹಾಲಪ್ಪ

ಸಾಗರ ಶಾಸಕ ಹರತಾಳು ಹಾಲಪ್ಪ ಹಾಗೂ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣರ ನಡುವೆ ವೈಯಕ್ತಿಕವಾಗಿ ಹಾಗೂ ರಾಜಕೀಯವಾಗಿ ಸಾಕಷ್ಟು ದೊಡ್ಡ ಕಂದರವೇ ಇದೆ. ಆದಾಗ್ಯು ಈ ಇಬ್ಬರು ನಾಯಕರು ಒಂದು ಕಾಲದಲ್ಲಿ ಪರಮಾಪ್ತರಾಗಿದ್ದವರು. ಜೋಡಿಯಾಗಿಯೇ ಓಡಾಡುತ್ತಿದ್ದ ಈ ನಾಯಕರ ನಡುವಿನ ಸ್ನೇಹದ ವಿಡಿಯೋವೊಂದು ಇಲ್ಲಿದೆ ನೋಡಿ, ಇವರ ಸ್ನೇಹಕ್ಕೆ ಸಾಕ್ಷಿಯಾಗಿ, ರಾಜಕಾರಣದ ಹಾದಿ ತೋರುತ್ತಿದ್ದವರು ದಿವಂಗತ ಎಸ್​.ಬಂಗಾರಪ್ಪರವರು.  ಇದನ್ನು ಸಹ ಓದಿ : ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಅರ್ಜಿ ಸಲ್ಲಿಸಲು ಇನ್ನೊಂದು ದೊಡ್ಡ ಅವಕಾಶ ಇನ್ನಷ್ಟು ಸುದ್ದಿಗಳಿಗಾಗಿ : … Read more