#justiceforvishwas : ವಿಶ್ವಾಸ್ ಸಾವಿನ ಬಗ್ಗೆ ತಂದೆ ಹೇಳಿದ್ದೇನು? ಆರೋಪವೇನು?
ಸ್ಪೀಡಾಗಿ ಬರುತ್ತಿರುವ ಟ್ರೈನ್ ಎದುರು ನಿಂತು ತನ್ನ ಜೀವವನ್ನೆ ಬಲಿಕೊಟ್ಟ ವಿದ್ಯಾರ್ಥಿ ವಿಶ್ವಾಸ್ ಅಂತಹದ್ದೊಂದು ನಿರ್ಧಾರ ಮಾಡೋದಕ್ಕೆ ಕಾರಣವಾಗಿದ್ದು ಏನು? 2 ದಿನ ಮಂಕಾಗಿದ್ದು, ಮನೆ ಬಿಟ್ಟು ಜೀವವನ್ನೆ ಬಲಿಕೊಡಲು ಹೋಗಿದ್ದಕ್ಕೆ ಕಾರಣವಾದವರು ಯಾರು? ಸದ್ಯ ವಿಶ್ವಾಸ್ನ ಬಲ್ಲವರು ಹಾಗೂ ಆತನ ಕುಟುಂಬದ ಹಿತೈಷಿಗಳು ಮತ್ತು ವಿವಿಧ ಸಂಘಟನೆಗಳು ಈ ಪ್ರಶ್ನೆಗಾಗಿ #justiceforvishwas ಎಂಬ ಅಭಿಯಾನವನ್ನು ಆರಂಭಿಸಿವೆ. #Justiceforvishwas ಪೇಸ್ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿ ವಿಶ್ವಾಸ್ ಸಾವಿಗೆ ಸಿಗಲೇಬೇಕು ನ್ಯಾಯ! ಏತಕ್ಕಾಗಿ ಗೊತ್ತಾ? ಸಾವಿಗೂ ರಾಜಕೀಯ ಮಾಡಿದ್ರೆ, … Read more