ಭಾನುವಾರವೂ ಫೀಲ್ಡ್​ಗೆ ಇಳಿದ ಎಸ್​ಪಿ ಮಿಥುನ್​ ಕುಮಾರ್!

Shimoga police festival preparations

Shimoga police festival preparations  ಶಿವಮೊಗ್ಗ: ಮುಂಬರುವ ಗೌರಿ-ಗಣೇಶ (Gauri-Ganesha) ಮತ್ತು ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ ಶಿವಮೊಗ್ಗ ಪೊಲೀಸರು ಸಿದ್ಧತೆಗಳನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ. ಈ ನಡುವೆ ಎಸ್​ಪಿ ಮಿಥುನ್ ಕುಮಾರ್ ಕೂಡ ಭಾನುವಾರ ಫೀಲ್ಡ್​ಗೆ ಇಳಿದು ಪೊಲೀಸರಿಗೆ ಅಗತ್ಯ ಕ್ರಮಗಳ ಬಗ್ಗೆ ಸೂಚನೆ ನೀಡಿ, ಜಯನಗರ ಪೊಲೀಸ್ ಠಾಣೆ ಸಿಬ್ಬಂದಿಗೆ ಬ್ರಿಫಿಂಗ್ ಮಾಡಿದ್ದಾರೆ. ಇತ್ತ ಭದ್ರಾವತಿ ಮತ್ತು ಆನವಟ್ಟಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದೆ. ಎಸ್​ಪಿ ಮಿಥುನ್ ಕುಮಾರ್ ಸೂಚನೆ ಶಿವಮೊಗ್ಗ ಜಿಲ್ಲಾ … Read more

5 COTPA , 9 IMV CASE | ಒಂದೇ ದಿನ ಒಂದೇ ಸ್ಟೇಷನ್​ ವ್ಯಾಪ್ತಿಯಲ್ಲಿ 30 ಕೇಸ್​ ದಾಖಲು! ಏನಿದು?

KARNATAKA NEWS / ONLINE / Malenadu today/ Nov 18, 2023 SHIVAMOGGA NEWS Shivamogga | Malnenadutoday.com |  ಶಿವಮೊಗ್ಗ ನಗರದ ಜಯನಗರ ಪೊಲೀಸ್  ಸ್ಟೇಷನ್​ ವ್ಯಾಪ್ತಿಯಲ್ಲಿ ನಿನ್ನೆ ಪೊಲೀಸರು ಏರಿಯಾ ಡಾಮಿನೇಷನ್ (Area Domination ) ಗಸ್ತು ನಡೆಸಿದ್ದಾರೆ  ಈ ವೇಳೆ ಹಲವರ ವಿರುದ್ಧ ಐಎಂವಿ ಹಾಗೂ  ಕೋಪ್ಟಾ ಕಾಯಿದೆಗಳ ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. ಜೊತೆಯಲ್ಲಿ Public Nuisance ಮಾಡುವ ಮತ್ತು ಅನುಮಾನಸ್ಪಾದ ವ್ಯಕ್ತಿಗಳ ವಿರುದ್ಧವೂ ಕೇಸ್ ದರ್ಜ್​ ಆಗಿದೆ.  READ : … Read more

ಹಬ್ಬದ ಗಮ್ಮತ್​ನಲ್ಲಿದ್ದವನಿಗೆ ಶಾಕ್​! ಶಿಕಾರಿಪುರ ಬಸ್​ ಹತ್ತಿಸಿದ ಪೊಲೀಸ್! ಏನಾಯ್ತು ಗೊತ್ತಾ ದೊಡ್ಡಪೇಟೆ ಲಿಮಿಟ್ಸ್​ನಲ್ಲಿ!

KARNATAKA NEWS/ ONLINE / Malenadu today/ Nov 13, 2023 SHIVAMOGGA NEWS Shivamogga | ಹಬ್ಬ ಹರಿದಿನವೂ ಪೊಲೀಸರಿಗೆ ಇರೋದಿಲ್ಲ. ಏಕೆಂದರೆ ಅಂತಹ ಸಂದರ್ಭದಲ್ಲಿಯೆ ಖಾಕಿಗೆ ಕೆಲಸ ಜಾಸ್ತಿ. ಹಾಗಾಗಿ ಹಬ್ಬ ಬಿಟ್ಟು ರೋಡ್ ಮೇಲೆ ಡ್ಯೂಟಿ ಮಾಡುತ್ತಿರುವುದು ಪೊಲೀಸರಿಗೆ ಅನಿವಾರ್ಯ ಇಂತಹ ಸಂದರ್ಭದಲ್ಲಿ ಬರುವಂತಹ ಕೇಸ್​ಗಳಲ್ಲಿ ತಲೆಹರಟೆ ಪ್ರಕರಣಗಳೇ ಜಾಸ್ತಿ ಇರುತ್ತದೆ. ಅದರಲ್ಲಿಯು ಎಣ್ಣೆ ಪಾರ್ಟಿಗಳ ಪ್ರಕರಣಗಳು ಪೊಲೀಸರನ್ನ ಇನ್ನಿಲ್ಲದಂತೆ ಸತಾಯಿಸುತ್ತದೆ.  ಒಳಗಿನಿಂದ ಜಾಗೃತರಾಗಿರುವ ಆಸಾಮಿಗಳ ಬಳಿಯಲ್ಲಿ ಪೊಲೀಸರು ಕಾನೂನಿನ ಅರಿವು ಮೂಡಿಸುವ … Read more

ಶಿವಮೊಗ್ಗದಲ್ಲಿ ಸಿನಿಮಾ ಸ್ಟೈಲ್​ ನಲ್ಲಿ ನಡೆಯುತ್ತಿವೆ ಹೈಟೆಕ್​ ಕೊಲೆಗಳು!? ಹೇಗೆ ಗೊತ್ತಾ? ಜೆಪಿ ಬರೆಯುತ್ತಾರೆ!

KARNATAKA NEWS/ ONLINE / Malenadu today/ Nov 10, 2023 SHIVAMOGGA NEWS Shivamogga  |  ಎಲ್ಲಾ ಅಪಘಾತಗಳು ಆಕಸ್ಮಿಕವಲ್ಲ…ರಸ್ತೆಬದಿಯ ಸಾವುಗಳು ಸಹಜವಾದುದಲ್ಲ… ಅದು ದ್ವೇಷ ಪ್ರತಿಕಾರಕ್ಕಾಗಿ ನಡೆದ ಕೊಲೆಯ ಸಂಚು ಕೂಡ ಆಗಿರುತ್ತೆ..ಹಲವು ವಿಷಯಗಳ ಜಟಿಲ ಕಾನನ ಶಿವಮೊಗ್ಗದಲ್ಲಿ ಇಂತಹ ನಿಗೂಢ ಕೃತ್ಯಗಳು ಸಿನಿಮಾ ಸ್ಟೈಲ್​ನಲ್ಲಿ ನಡೆಯುತ್ತಿವೆ. .ಹೇಗೆ ಗೊತ್ತಾ? ಜೆಪಿ ಬರೆಯುತ್ತಾರೆ ಹಳೇಕಾಲದ ಸಿನಿಮಾ ತಗೊಳ್ಳಿ ಅಥವಾ ಈಗಿನ ಕಾಲದ ಫಿಲ್ಮ್​ಗಳನ್ನೆ ತಗೊಳ್ಳಿ! ಯಾವುದೋ ಸರ್ಕಾರಿ ನೌಕರ ಅಥವಾ ಯಾರೋ ಒಬ್ಬ ಪ್ರಾಮಾಣಿಕ … Read more

ಒಂದೆ ಕೆಲಸಕ್ಕೆ ಕೈ ಜೋಡಿಸಿದ ಮೇಸ್ರ್ರಿ, ಡ್ರೈವರ್ ,ಎಲೆಕ್ಟ್ರಿಷಿಯನ್ ಅರೆಸ್ಟ್ ! ನಡೆದಿದ್ದೇನು ಗೊತ್ತಾ?

KARNATAKA NEWS/ ONLINE / Malenadu today/ Oct 31, 2023 SHIVAMOGGA NEWS SHIVAMOGGA |  ಶಿವಮೊಗ್ಗದಲ್ಲಿ ಕೊಯ್ಲು ಸಮಯದಲ್ಲಿ ಅಡಿಕೆಯನ್ನು ಕಾಯುವುದೇ ದೊಡ್ಡ ಹರಸಾಹಸದ ಕೆಲಸ. ಯಾವ ಮಾಯ್ಕ್​ದಲ್ಲಿ ಯಾರು ಅಡಿಕೆ ಕದ್ದೊಯ್ತಾರೆ ಎಂದು ಹೇಳುವುದ ಕಷ್ಟ. ಇಂತಹದ್ದೊಂದು ಪ್ರಕರಣ ಹೊಸನಗರ ತಾಲ್ಲೂಕಿನಲ್ಲಿ ನಡೆದಿತ್ತು.  ಕಳದೆ ಸೆಪ್ಟೆಂಬರ್​  21 ರಂದು ಹೊಸನಗರ ಟೌನ್ ನ ಐ.ಬಿ. ರಸ್ತೆಯಲ್ಲಿರುವ ಸುಮೇಧಾ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ ವಿದ್ಯಾಸಂಘ (ರಿ) ಗೋದಾಮಿನಲ್ಲಿ ಸಂಗ್ರಹಿಸಿದ್ದ 02 ಕ್ವಿಂಟಾಲ್ 72 … Read more

ಪೊಲೀಸರು ಈ ಕೆಲಸವನ್ನು ಮಾಡ್ತಾರೆ!? ಏಕೆಗೊತ್ತಾ? ವರ್ಷಕ್ಕೆ 100 ಕೇಸ್!?

KARNATAKA NEWS/ ONLINE / Malenadu today/ Oct 26, 2023 SHIVAMOGGA NEWS ಪೊಲೀಸ್ ಕೆಲಸ ಅಂದರೆ ಹೆಣ ಕಾಯುವ ಕೆಲಸ ಎಂಬಂತಹ ಮೂದಲಿಕೆಯ ಮಾತು ಇವತ್ತಿಗೂ ಕೆಲವರ ಬಾಯಲ್ಲಿ ಕೇಳಿಬರುತ್ತದೆ. ಆದರೆ ಪೊಲೀಸ್ ಎಂದು ಪಟ್ಟಿ ಪಡೆದ ಸಮವಸ್ತ್ರದಾರಿ ತನ್ನದೆಲ್ಲವನ್ನೂ ಬದಿಗಿಟ್ಟು ಸಮಾಜಕ್ಕಾಗಿ ಏನೇಲ್ಲಾ ಕೆಲಸ ಮಾಡಬೇಕಾಗಿ ಬರುತ್ತದೆ ಎಂಬುದಕ್ಕೆ ಘಟನೆಯೊಂದು ಸಾಕ್ಷಿಯಾಗಿದೆ.  ಎಲ್ಲೋ ಅನಾಥ ಶವವೊಂದು ಸಿಗುತ್ತದೆ. ಅಂತಹ ಸನ್ನಿವೇಶದಲ್ಲಿ ಯಾರು ಅದರ ಬಗ್ಗೆ ಯೋಚಿಸುವುದಿಲ್ಲ. ಆದರೆ ಪೊಲೀಸರು ನಮಗೇಕೆ ಎನ್ನುವ ಹಾಗಿರುವುದಿಲ್ಲ. … Read more

ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ರೇಡ್​ | ಸಿಕ್ತು ಮಂಗಳೂರು ಸ್ಪೇಷಲ್​ 93 ಬೀಡಿ | ಕಾರ್ಬನ್​​ ಮೊಬೈಲ್!

ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ರೇಡ್​ | ಸಿಕ್ತು ಮಂಗಳೂರು ಸ್ಪೇಷಲ್​ 93 ಬೀಡಿ | ಕಾರ್ಬನ್​​ ಮೊಬೈಲ್!

KARNATAKA NEWS/ ONLINE / Malenadu today/ Oct 24, 2023 SHIVAMOGGA NEWS ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ಪೊಲೀಸ್ ಇಲಾಖೆ ರೇಡ್​ ನಡೆಸಿದೆ. ಅಲ್ಲದೆ ಈ ಸಂಬಂಧ The Karnataka Prisons (Amendment) Act-2022 (U/s-42(1)) ಅಡಿಯಲ್ಲಿ Su-muto ಕೇಸ್​ ದಾಖಲಾಗಿದೆ.  READ | ಸಾವಿರ ಜನರು ಓಡಾಡ್ತಿದ್ರು ಬಸ್​ಸ್ಟ್ಯಾಂಡ್​ನ ಒಳಗೆ ಯುವತಿಗೆ ಕಾದಿತ್ತು ಶಾಕ್! ಮೌನಕ್ಕೆ ಶರಣಾದ್ರಾ ಪೊಲೀಸರು? ದಾಖಲಾಗಿರುವ ಎಫ್ಐಆರ್​ ನ ಪ್ರಕಾರ,  ಹೆಚ್ಚುವರಿ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ,  ಪೊಲೀಸ್‌ ಉಪಾಧೀಕ್ಷಕರು … Read more

ಪೊಲೀಸ್ ಇಲಾಖೆ  ಈಗಲೂ ಎಚ್ಚೆತ್ತುಕೊಳ್ಳಲಿಲ್ಲ ಎಂದ್ರೆ..ಮುಂದೆ ಕಾದಿದೆ ಗಂಡಾಂತರ. ಮಲೆನಾಡು ಟುಡೆಯ ಗ್ರೌಂಡ್ ರಿಯಾಲಿಟಿ ಸ್ಟೋರಿ

KARNATAKA NEWS/ ONLINE / Malenadu today/ Oct 14, 2023 SHIVAMOGGA NEWS ಪೊಲೀಸ್ ಇಲಾಖೆ  ಈಗಲೂ ಎಚ್ಚೆತ್ತುಕೊಳ್ಳಲಿಲ್ಲ ಎಂದ್ರೆ..ಮುಂದೆ ಕಾದಿದೆ ಗಂಡಾಂತರ. ಮಲೆನಾಡು ಟುಡೆಯ ಗ್ರೌಂಡ್ ರಿಯಾಲಿಟಿ ಸ್ಟೋರಿ ಇಲ್ಲಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಶಾಂತಿ ಕದಡುವ ಪ್ರಯತ್ನಗಳು ದಶಕಗಳಿಂದಲೂ ನಡೆಯುತ್ತಲೇ ಇದೆ. ಆದ್ರೆ ಶಿವಮೊಗ್ಗದಲ್ಲಿ ಮೊನ್ನೆ ಘಟಿಸಿದ ಘಟನೆ ನಗರದ ಆರ್ಥಿಕ ವಹಿವಾಟಿನ ಮೇಲೆ ಗಂಭೀರ ಪರಿಣಾಮ ಬೀರಿದೆ. ಮತೀಯ ಭಾವನೆ ಕೆರಳಿಸುವ ಸಂಘಟನೆಗಳಿಂದ ಆಗ್ಗಾಗ್ಗೆ ನಡೆಯುವ ಘಟನೆಗಳಿಂದಾಗಿ  ವಾರಗಟ್ಟಲೆ ಸೆಕ್ಷನ್ ಕರ್ಫೂ ವಿಧಿಸಲಾಗುತ್ತೆ … Read more

ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ! ಎಲ್ಲೆಲ್ಲಿ ವಾಹನ ಸಂಚಾರಕ್ಕಿದೆ ಅವಕಾಶ! ಎಲ್ಲಿಲ್ಲ!? ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ಏನಿದೆ?

KARNATAKA NEWS/ ONLINE / Malenadu today/ Sep 28, 2023 SHIVAMOGGA NEWS’  ಶಿವಮೊಗ್ಗ ನಗರದಲ್ಲಿ ಇಂದಿನಿಂದ ನಾಲ್ಕು ದಿನ ಟ್ರಾಫಿಕ್​ ಸಮಸ್ಯೆಯು ವಾಹನ ಸವಾರರಿಗೆ ಎದುರಲಾಗಿದೆ. ಇಂದು ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಮೆರವಣಿಗೆ ನಡೆಯಲಿದೆ. ನಾಡಿದ್ದು ಓಂ ಗಣಪತಿ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಆನಂತರ ಈದ್ ಮಿಲಾದ್​ ಮೆರವಣಿಗೆ ಇದೆ.  pic.twitter.com/zQpIChR1U0 — SP Shivamogga (@Shivamogga_SP) September 27, 2023 ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾಡಳಿತ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು … Read more

ಮಾನವ ಹಕ್ಕು ಆಯೋಗ ಹೆಸರು ಹೇಳಿಕೊಂಡು ಮಹಿಳೆ ಮತ್ತು ಮೂವರಿಂದ ಕಿರುಕುಳ! ಕಾರು ಕಳ್ಳತನ! ದಾಖಲಾಯ್ತು ದೂರು!

KARNATAKA NEWS/ ONLINE / Malenadu today/ Sep 19, 2023 SHIVAMOGGA NEWS ಇತ್ತೀಚೆಗೆ ಇಲ್ಲದ ಹುದ್ದೆಗಳ ಹೆಸರನ್ನು ಹೇಳಿಕೊಂಡು ದುಡ್ಡು ವಸೂಲಿ ಮಾಡುವ ಕಿರುಕುಳ ನೀಡುವ ಪ್ರಯತ್ನಗಳು ಹೆಚ್ಚಾಗುತ್ತಿದೆ. ಲಕ್ಷ ಲಕ್ಷ ಸುಲಿಗೆ ಮಾಡುತ್ತಿರುವ ಪ್ರಕರಣಗಳು ಶಿವಮೊಗ್ಗದಲ್ಲಿಯು ಈಗೀಗ ಬೆಳಕಿಗೆ ಬರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗ ನಗರದ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ 17 ರಂದು IPC 1860 (U/s-34,379,419,448) ಅಡಿಯಲ್ಲಿ ಕೇಸ್​ ದಾಖಲಾಗಿದೆ.  ಏನಿದು ಕೇಸ್​  … Read more