ಭಾನುವಾರವೂ ಫೀಲ್ಡ್ಗೆ ಇಳಿದ ಎಸ್ಪಿ ಮಿಥುನ್ ಕುಮಾರ್!
Shimoga police festival preparations ಶಿವಮೊಗ್ಗ: ಮುಂಬರುವ ಗೌರಿ-ಗಣೇಶ (Gauri-Ganesha) ಮತ್ತು ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ ಶಿವಮೊಗ್ಗ ಪೊಲೀಸರು ಸಿದ್ಧತೆಗಳನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ. ಈ ನಡುವೆ ಎಸ್ಪಿ ಮಿಥುನ್ ಕುಮಾರ್ ಕೂಡ ಭಾನುವಾರ ಫೀಲ್ಡ್ಗೆ ಇಳಿದು ಪೊಲೀಸರಿಗೆ ಅಗತ್ಯ ಕ್ರಮಗಳ ಬಗ್ಗೆ ಸೂಚನೆ ನೀಡಿ, ಜಯನಗರ ಪೊಲೀಸ್ ಠಾಣೆ ಸಿಬ್ಬಂದಿಗೆ ಬ್ರಿಫಿಂಗ್ ಮಾಡಿದ್ದಾರೆ. ಇತ್ತ ಭದ್ರಾವತಿ ಮತ್ತು ಆನವಟ್ಟಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದೆ. ಎಸ್ಪಿ ಮಿಥುನ್ ಕುಮಾರ್ ಸೂಚನೆ ಶಿವಮೊಗ್ಗ ಜಿಲ್ಲಾ … Read more