ಸಾಗರಕ್ಕೆ ಬರುತ್ತಿದ್ದ ಬಸ್​ ಅಪಘಾತ/ ಸ್ಟೇರಿಂಗ್​ ಕಟ್ ಆಗಿ ಹೊಂಡಕ್ಕೆ ಉರುಳಿದ ಸರ್ಕಾರಿ ಸಾರಿಗೆ

ಸ್ಟೇರಿಂಗ್ ಕಟ್ ಆಗಿ ಬಸ್​ವೊಂದು ಕಂದಕಕ್ಕೆ ಬಿದ್ದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಸಿದ್ದಾಪುರ (siddapura) ತಾಲ್ಲೂಕಿನ 16 ನೇ ಮೈಲಿಕಲ್ ಬಳಿ ಸಂಭವಿಸಿದೆ.  ಶಿವಮೊಗ್ಗ ಜಿಲ್ಲೆಯ (shivamogga) ಸಾಗರಕ್ಕೆ (sagara) ಬರುತ್ತಿದ್ದ ಬಸ್ ಇದಾಗಿತ್ತು. ಹಳಿಯಾಳದಿಂದ ಹೊರಟಿದ್ದ ಬಸ್​ ಸಿದ್ದಾಪುರದ 16 ನೇ ಮೈಲಿಕಲ್​ ಬಳಿ ಬರುವ ಟರ್ನಿಂಗ್​ನಲ್ಲಿ  ಅಪಘಾತಕ್ಕೀಡಾಗಿದೆ. ತಿರುವಿನಲ್ಲಿ ಬಸ್​ನ ಸ್ಟೇರಿಂಗ್​ ಕಟ್​ ಆಗಿದೆ, ಪರಿಣಾರಮ ಬಸ್ ಚಾಲಕ ನಿಯಂತ್ರಣ ತಪ್ಪಿದೆಯಷ್ಟೆ ಅಲ್ಲದೆ ರಸ್ತೆ ಪಕ್ಕದಲ್ಲಿರುವ ಹೊಂಡಕ್ಕೆ ಉರುಳಿದೆ. ಅದೃಷ್ಟಕ್ಕೆ … Read more

ಸಾಗರಕ್ಕೆ ಬರುತ್ತಿದ್ದ ಬಸ್​ ಅಪಘಾತ/ ಸ್ಟೇರಿಂಗ್​ ಕಟ್ ಆಗಿ ಹೊಂಡಕ್ಕೆ ಉರುಳಿದ ಸರ್ಕಾರಿ ಸಾರಿಗೆ

ಸ್ಟೇರಿಂಗ್ ಕಟ್ ಆಗಿ ಬಸ್​ವೊಂದು ಕಂದಕಕ್ಕೆ ಬಿದ್ದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಸಿದ್ದಾಪುರ (siddapura) ತಾಲ್ಲೂಕಿನ 16 ನೇ ಮೈಲಿಕಲ್ ಬಳಿ ಸಂಭವಿಸಿದೆ.  ಶಿವಮೊಗ್ಗ ಜಿಲ್ಲೆಯ (shivamogga) ಸಾಗರಕ್ಕೆ (sagara) ಬರುತ್ತಿದ್ದ ಬಸ್ ಇದಾಗಿತ್ತು. ಹಳಿಯಾಳದಿಂದ ಹೊರಟಿದ್ದ ಬಸ್​ ಸಿದ್ದಾಪುರದ 16 ನೇ ಮೈಲಿಕಲ್​ ಬಳಿ ಬರುವ ಟರ್ನಿಂಗ್​ನಲ್ಲಿ  ಅಪಘಾತಕ್ಕೀಡಾಗಿದೆ. ತಿರುವಿನಲ್ಲಿ ಬಸ್​ನ ಸ್ಟೇರಿಂಗ್​ ಕಟ್​ ಆಗಿದೆ, ಪರಿಣಾರಮ ಬಸ್ ಚಾಲಕ ನಿಯಂತ್ರಣ ತಪ್ಪಿದೆಯಷ್ಟೆ ಅಲ್ಲದೆ ರಸ್ತೆ ಪಕ್ಕದಲ್ಲಿರುವ ಹೊಂಡಕ್ಕೆ ಉರುಳಿದೆ. ಅದೃಷ್ಟಕ್ಕೆ … Read more

ಬೈಕ್​ ಸವಾರನ ಜೀವ ತೆಗೆದ ಕೆಎಸ್​ಆರ್​ಟಿಸಿ ಬಸ್​! ನಡೆದಿದ್ದೇನು?

MALENADUTODAY.COM  |SHIVAMOGGA| #KANNADANEWSWEB ಕೆಎಸ್​ಆರ್​ಟಿಸಿ ಬಸ್​ ಡಿಕ್ಕಿ ಹೊಡೆದ ಪರಿಣಾಮ ಬೈಕ್​ ಸವಾರನೊಬ್ಬ ಸಾವನ್ನಪ್ಪಿದ ಘಟನೆ ಶಿವಮೊಗ್ಗದ ಬುಳ್ಳಾಪುರದಲ್ಲಿ ಸಂಭವಿಸಿದೆ. ನಿನ್ನೆ ಈ ಘಟನೆ ಸಂಭವಿಸಿದ್ದು, ಇಲ್ಲಿನ ರಾಜ್ಯ ಹೆದ್ದಾರಿಯಲ್ಲಿ ಬರುತ್ತದಿ್ದ ಟಿವಿಎಸ್ ಮೊಪೆಡ್ ಚಾಲಕನಿಗೆ ಬಸ್​ ಡಿಕ್ಕಿಯಾಗಿದೆ.  READ | ಬ್ಯಾಲೆನ್ಸ್​ ತಪ್ಪಿ ಸ್ಕಿಡ್ಡಾದ ಸ್ಕೂಟಿ, ತೀರ್ಥಹಳ್ಳಿ ದಂಪತಿ ಮೇಲೆ ಹರಿದ ಟ್ಯಾಂಕರ್! ಭೀಕರ ಆಕ್ಸಿಡೆಂಟ್ ಪರಿಣಾಮ  ಬುಳ್ಳಾಪುರದ 65 ವರ್ಷದ ಕರಿಬಸಪ್ಪ (65) ಮೃತಪಟ್ಟಿದ್ದಾರೆ.  ಗುರುತಿಸಲಾಗಿದೆ. ಘಟನೆಯಲ್ಲಿ ಪುತ್ರ ಬಸವರಾಜ್ ಗೂ ಗಾಯವಾಗಿದ್ದು, ಅವರನ್ನು  ಮೆಗ್ಗಾನ್ ಆಸ್ಪತ್ರೆಗೆ … Read more

ಬೈಕ್​ ಸವಾರನ ಜೀವ ತೆಗೆದ ಕೆಎಸ್​ಆರ್​ಟಿಸಿ ಬಸ್​! ನಡೆದಿದ್ದೇನು?

MALENADUTODAY.COM  |SHIVAMOGGA| #KANNADANEWSWEB ಕೆಎಸ್​ಆರ್​ಟಿಸಿ ಬಸ್​ ಡಿಕ್ಕಿ ಹೊಡೆದ ಪರಿಣಾಮ ಬೈಕ್​ ಸವಾರನೊಬ್ಬ ಸಾವನ್ನಪ್ಪಿದ ಘಟನೆ ಶಿವಮೊಗ್ಗದ ಬುಳ್ಳಾಪುರದಲ್ಲಿ ಸಂಭವಿಸಿದೆ. ನಿನ್ನೆ ಈ ಘಟನೆ ಸಂಭವಿಸಿದ್ದು, ಇಲ್ಲಿನ ರಾಜ್ಯ ಹೆದ್ದಾರಿಯಲ್ಲಿ ಬರುತ್ತದಿ್ದ ಟಿವಿಎಸ್ ಮೊಪೆಡ್ ಚಾಲಕನಿಗೆ ಬಸ್​ ಡಿಕ್ಕಿಯಾಗಿದೆ.  READ | ಬ್ಯಾಲೆನ್ಸ್​ ತಪ್ಪಿ ಸ್ಕಿಡ್ಡಾದ ಸ್ಕೂಟಿ, ತೀರ್ಥಹಳ್ಳಿ ದಂಪತಿ ಮೇಲೆ ಹರಿದ ಟ್ಯಾಂಕರ್! ಭೀಕರ ಆಕ್ಸಿಡೆಂಟ್ ಪರಿಣಾಮ  ಬುಳ್ಳಾಪುರದ 65 ವರ್ಷದ ಕರಿಬಸಪ್ಪ (65) ಮೃತಪಟ್ಟಿದ್ದಾರೆ.  ಗುರುತಿಸಲಾಗಿದೆ. ಘಟನೆಯಲ್ಲಿ ಪುತ್ರ ಬಸವರಾಜ್ ಗೂ ಗಾಯವಾಗಿದ್ದು, ಅವರನ್ನು  ಮೆಗ್ಗಾನ್ ಆಸ್ಪತ್ರೆಗೆ … Read more