ಶಿವಮೊಗ್ಗ: ಹಕ್ಕುಪತ್ರ ಮತ್ತು ಇ-ಸ್ವತ್ತುಗಳಿಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ 15 ದಿನ ಗಡುವು…

Slum Free Mission Minister Sets 15 Day Deadline

ಶಿವಮೊಗ್ಗ : ಕೊಳಚೆ ಪ್ರದೇಶ ನಿವಾಸಿಗಳಿಗೆ ಹಕ್ಕುಪತ್ರ : ಜಿಲ್ಲೆಯಲ್ಲಿರುವ ಎಲ್ಲ ಕೊಳಚೆ ಪ್ರದೇಶಗಳನ್ನು ಗುರುತಿಸಿ ಅವರಿಗೆ ಹಕ್ಕುಪತ್ರ ನೀಡುವ ಮೂಲಕ ಮುಖ್ಯವಾಹಿನಿಗೆ ತರಲು ಆಂದೋಲನದ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಸಚಿವ ಮಧು ಬಂಗಾರಪ್ಪ ಅಧಿಕಾರಿಗಳಿಗೆ ಸೂಚಿಸಿದರು. ಹಿರಿಯೂರು ಬಸ್ ದುರಂತ: ಶಿವಮೊಗ್ಗದ ಇಬ್ಬರು ಪ್ರಯಾಣಿಕರ ಮೊಬೈಲ್ ಸ್ವಿಚ್​ ಆಫ್! ಸಿಗದ ಮಾಹಿತಿ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಕೊಳಚೆ ಪ್ರದೇಶಗಳನ್ನು ಗುರುತಿಸಿ ಅವರಿಗೆ ಹಕ್ಕುಪತ್ರ, ಇ-ಸ್ವತ್ತು ನೀಡಲು ಕ್ರಮ ಜರುಗಿಸುವಂತೆ ಡಿಯುಡಿಸಿ ಅಧಿಕಾರಿಗಳಿಗೆ … Read more

ಭದ್ರಾವತಿಗೆ ಬಾರದ ಮಧು ಬಂಗಾರಪ್ಪ | ಉಸ್ತುವಾರಿ ಸಚಿವರಿಗೆ ಇನ್ನೊಂದು ವಿರೋಧ!

KARNATAKA NEWS/ ONLINE / Malenadu today/ Oct 31, 2023 SHIVAMOGGA NEWS SHIVAMOGGA | ವಾರದಲ್ಲಿ ಎರಡು, ಮೂರು ದಿನ ಶಿವಮೊಗ್ಗಕ್ಕೆ ಬರುವ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಒಮ್ಮೆಯೂ ಭದ್ರಾವತಿಗೆ ಬಂದಿಲ್ಲ, ಕೆಡಿಪಿ ಸಭೆಯನ್ನೂ ನಡೆಸಿಲ್ಲ. ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಿಲ್ಲ. ಭದ್ರಾವತಿ ಕ್ಷೇತ್ರದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಆರೋಪ ಇದೀಗ ಕೇಳಿಬಂದಿದೆ.  ಈ ನಿಟ್ಟಿನಲ್ಲಿ ಇಂದು  ಭದ್ರಾವತಿಯಲ್ಲಿ ಅಂಬೇಡ್ಕರ್‌ಭವನದ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾನವ ಹಕ್ಕುಗಳ … Read more

ಮಧು ಬಂಗಾರಪ್ಪ & ಸಂಗಮೇಶ್​ ನಡುವೆ ಹೆಚ್ಚಿದ ಪೈಪೋಟಿ! ಮೂರನೇ ಆಯ್ಕೆಗೂ ನಡೆಯುತ್ತಿದೆಯಾ ಕಸರತ್ತು! ಶಿವ-ರಾಮಯ್ಯ ಸರ್ಕಾರದಲ್ಲಿ ಶಿವಮೊಗ್ಗಕ್ಕೆ ಯಾರು ಮಿನಿಸ್ಟರ್​

ಮಧು ಬಂಗಾರಪ್ಪ & ಸಂಗಮೇಶ್​ ನಡುವೆ ಹೆಚ್ಚಿದ ಪೈಪೋಟಿ! ಮೂರನೇ ಆಯ್ಕೆಗೂ ನಡೆಯುತ್ತಿದೆಯಾ ಕಸರತ್ತು! ಶಿವ-ರಾಮಯ್ಯ ಸರ್ಕಾರದಲ್ಲಿ ಶಿವಮೊಗ್ಗಕ್ಕೆ ಯಾರು ಮಿನಿಸ್ಟರ್​

Fight between Madhu Bangarappa & Sangamesh and Belur Gopala Krishna for ministerial berth, who is the minister for Shivamogga in Shiva-Ramayya government

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣ ಗೌಡ ಕಾಂಗ್ರೆಸ್​ಗೆ ವಾಪಸ್​? ಮಂಡ್ಯದಲ್ಲಿ ಮೋದಿ ಭೇಟಿಗೂ ಮೊದಲೇ ರಾಜಕೀಯ ಸಂಚಲನ? ಏನಿದು

ಶಿವಮೊಗ್ಗ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ಕಾಂಗ್ರೆಸ್​ಗೆ ಪಕ್ಷಾಂತರ ಮಾಡ್ತಿದ್ಧಾರಾ? ಹೌದು ಎನ್ನುತ್ತಿದೆ ಮಂಡ್ಯ ಜಿಲ್ಲೆ. ಇದಕ್ಕೆ ಪೂರಕವಾಗುವಂತೆ ಉಸ್ತುವಾರಿ ಸಚಿವರ ಮಾತುಗಳು ಸಹ ಅದೇ ದಾಟಿಯಲ್ಲಿ ಕೇಳಿ ಬರುತ್ತಿದೆ. ಮಂಡ್ಯದ ಕೆ.ಆರ್.ಪೇಟೆಯಲ್ಲಿ ಸಚಿವ ನಾರಾಯಣಗೌಡ (kc narayana gowda) ಈ ಸಂಬಂಧ ಮಾತನಾಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್ ನಿಂದ ಆಹ್ವಾನ ಬಂದಿರೋದು ನಿಜ,  ಆದ್ರೆ ಸೇರ್ಪಡೆ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ ಎಂದು ನಾರಾಯಣಗೌಡರು ಹೇಳಿದ್ಧಾರೆ ಎನ್ನಲಾಗಿದೆ.  READ | Accident at Agumbe Ghat … Read more