ಮಧು ಬಂಗಾರಪ್ಪ ನಡೆಸ್ತಿದ್ದ ಪತ್ರಿಕೆ ಯಾವುದು ಗೊತ್ತಾ? ಮುಚ್ಚಿದ್ದೇಕೆ? ಸಚಿವರೇ ಹಂಚಿಕೊಂಡ ಸತ್ಯ?
KARNATAKA NEWS/ ONLINE / Malenadu today/ Nov 3, 2023 SHIVAMOGGA NEWS SHIVAMOGGA | ನಾನು ಕೂಡ ಪತ್ರಿಕೆಯನ್ನು ನಡೆಸುತ್ತಿದ್ದೆ, ಪತ್ರಿಕೆ ನಡೆಸುವುದು ಅದೆಂತಾ ಕಷ್ಟ ಎಂಬ ಅರಿವು ನನಗಿದೆ-ಹಳೆ ನೆನಪುಗಳನ್ನು ಬಿಚ್ಚಿಟ್ಟ ಸಚಿವ ಮಧು ಬಂಗಾರಪ್ಪ ಮಲೆನಾಡಿನ ಮನೆಮಾತಾಗಿರುವ ಕ್ರಾಂತಿದೀಪ ಪ್ರಾದೇಶಿಕ ಪತ್ರಿಕೆಯ ಮುದ್ರಣಾಲಯವನ್ನು ಶಿಕ್ಷಣ ಸಚಿವ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು, ನಂತರ ಮಾತನಾಡಿದ ಅವರು ಯಾವುದೇ ಒಂದು ಪತ್ರಿಕೆ ಹುಟ್ಟಿಗೆ ಒಂದು ಬಲವಾದ ಕಾರಣವಿರುತ್ತದೆ. ಅಂತಹ … Read more