ಹೊಸನಗರದಲ್ಲಿ ಪು ನೀತ್​ರ ಚಿತ್ರ ಕಂಡು ಭಾವುಕರಾದ ಶಿವಣ್ಣ

Hunsodu Shivamogga blast analysis

KARNATAKA NEWS/ ONLINE / Malenadu today/ May 1, 2023 GOOGLE NEWS ಹೊಸನಗರ/ ಶಿವಮೊಗ್ಗ ದಲ್ಲಿ ಶಿವಣ್ಣ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಸೊರಬದಲ್ಲಿ ಮಧು ಬಂಗಾರಪ್ಪರ ಪರವಾಗಿ ಮತ ಪ್ರಚಾರ ನಡೆಸಿದ್ದ ಶಿವಣ್ಣ ಇವತ್ತು ರಿಪ್ಪನ್​ ಪೇಟೆ ಹಾಗೂ ಹೊಸನಗರದಲ್ಲಿ ಬೇಳೂರು ಗೋಪಾಲೃಕೃಷ್ಣರ ಪರವಾಗಿ ಪ್ರಚಾರ ನಡೆಸಲಿದ್ದಾರೆ.  ತೀರ್ಥಹಳ್ಳಿಯಲ್ಲಿಯು ಶಿವಣ್ಣ ಪ್ರಚಾರ ಮೂಲಗಳ ಪ್ರಕಾರ ತೀರ್ಥಹಳ್ಳಿಯಲ್ಲಿಯು ಅವರು ಪ್ರಚಾರ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಲ್ಲಿ ಅವರು ಬಾಳೆಬೈಲಿನ ಸರ್ಕಾರಿ ಕಾಲೇಜಿನಿಂದ  ಆಗುಂಬೆ ಬಸ್ … Read more