ತಿಪಟೂರು ಡಮ್ಮಿ ಟ್ರಂಕ್​ EXCLUSIVE ಕಥೆ! ಮುಳಬಾಗಿಲು ಸಾಹುಕಾರರು, ಶಿವಮೊಗ್ಗದ ಗೋಪಿಸರ್ಕಲ್ಲು! ಬಲೇ ಬಾಬಣ್ಣನದ್ದು ಏನ್​ ಪ್ಲಾನ್​ ಅಂತೀರಾ?

KARNATAKA NEWS/ ONLINE / Malenadu today/ Nov 8, 2023 SHIVAMOGGA NEWS Shivamogga | ಶಿವಮೊಗ್ಗ ರೈಲ್ವೆ ನಿಲ್ದಾಣದ ಬಳಿ ಸಿಕ್ಕಿದ್ದ ಅನುಮಾನಸ್ಪದ ಬಾಕ್ಸ್​ ವಿಚಾರ ಡಮ್ಮಿಯಾಗೋಯ್ತು! ಅದರಲ್ಲಿ ಬಾಂಬ್ ಇರಲಿಲ್ಲ. ಬದಲಿಗೆ ಅದರಲ್ಲಿ ಇದ್ದಿದ್ದು ಉಪ್ಪು ! ಇಷ್ಟೆಕ್ಕೆ ಇಡೀ ದಿನ ಶಂಕಿತ ವರದಿಗಳು ರಾರಾಜಿಸಿದವು ಎಂದು ಜನರ ನಡುವೆ,  ಪ್ರಕರಣದ ಕ್ಲ್ಯೈಮ್ಯಾಕ್ಸ್​  ಮುಗಿದ ಮೇಲೆ ಚರ್ಚೆಯಾಗುತ್ತಿದೆ..  ಆದರೆ, ಈ ಡಮ್ಮಿ ಟ್ರಂಕ್​ ಪ್ರಕರಣ ಮತ್ತೊಂದು ರೋಚಕ ಕ್ರಿಮಿನಲ್​ ಕೇಸನ್ನ ಬಯಲು ಮಾಡಿದೆ. … Read more

ಸಿಡಿಯಿತು ಅನುಮಾನಸ್ಪದ ಬಾಕ್ಸ್ ನ​ ಮನಿ ರಹಸ್ಯ!? ಏನದು ಗೊತ್ತಾ? ತುಮಕೂರು-ತಿಪಟೂರು-ಶಿವಮೊಗ್ಗ!?

ಸಿಡಿಯಿತು ಅನುಮಾನಸ್ಪದ ಬಾಕ್ಸ್ ನ​  ಮನಿ ರಹಸ್ಯ!? ಏನದು ಗೊತ್ತಾ? ತುಮಕೂರು-ತಿಪಟೂರು-ಶಿವಮೊಗ್ಗ!?

KARNATAKA NEWS/ ONLINE / Malenadu today/ Nov 7, 2023 SHIVAMOGGA NEWS Hosanagara | ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ಸಿಕ್ಕ ಅನುಮಾನಸ್ಪದ ಬಾಕ್ಸ್​​ನ ಪ್ರಕರಣ ರೋಚಕ ಟ್ವಿಸ್ಟ್​ ಪಡೆದುಕೊಂಡಿದೆ. ಭಾನುವಾರ ಬೆಳಗ್ಗೆ 11 ಗಂಟೆಗೆ ಜಯನಗರ ಪೊಲೀಸ್ ಠಾಣೆಗೆ (jayanagar police station shivamogga ) ಅನುಮಾನಸ್ಪದ ಬಾಕ್ಸ್​ ಸಿಕ್ಕ ಬಗ್ಗೆ  ಪೊಲೀಸರಿಗೆ ಮಾಹಿತಿಲಭ್ಯವಾಗಿತ್ತು. ಅದರ ಮೇಲೆ ಮೇಡ್ ಇನ್ ಬಾಂಗ್ಲಾದೇಶ ಎಂದು ಬರೆಯಲಾಗಿತ್ತು. ಹಾಗಾಗಿ ಇರುವ ಸಂಶಯ ದಟ್ಟವಾಗಿ ಬೆಂಗಳೂರಿನಿಂದ ಬಾಂಬ್​ ನಿಷ್ಕ್ರೀಯ … Read more

ಅನುಮಾನಸ್ಪದ ಬಾಕ್ಸ್​ ಇದ್ದ ಸ್ಥಳದಲ್ಲಿ ಎರಡು ಸಲ ಸ್ಫೋಟ! ಕಾರಣವೇನು? ನಡೆದಿದ್ದೇನು?

ಅನುಮಾನಸ್ಪದ ಬಾಕ್ಸ್​ ಇದ್ದ ಸ್ಥಳದಲ್ಲಿ ಎರಡು ಸಲ ಸ್ಫೋಟ! ಕಾರಣವೇನು? ನಡೆದಿದ್ದೇನು?

KARNATAKA NEWS/ ONLINE / Malenadu today/ Nov 6, 2023 SHIVAMOGGA NEWS SHIVAMOGGA | ಶಿವಮೊಗ್ಗ ರೈಲ್ವೆ ನಿಲ್ದಾಣದ ಪಾರ್ಕಿಂಗ್​ ಲಾಟ್​​ನಲ್ಲಿ ಪತ್ತೆಯಾದ ಎರಡು ಪೆಟ್ಟಿಗೆಗಳನ್ನ ಓಪನ್​ ಮಾಡಲು ನಿನ್ನೆ ಎರಡು ಬಾರಿ ಸ್ಫೋಟ ನಡೆಸಲಾಗಿತ್ತು. ಅದರ ವಿವರವನ್ನು ಹೇಳುವಾದರೆ, ನಿನ್ನೆ ಬೆಳಗಿನ ಜಾವದ ವರೆಗೂ ಕಾರ್ಯಾಚರಣೆ ಮುಂದುವರಿದಿತ್ತು. ಗೋಣಿ ಚೀಲ ಬಿಗಿದ್ದಿದ್ದ ಕಬ್ಬಿಣದ ಪೆಟ್ಟಿಗೆಯ ಬೀಗ ಓಪನ್ ಮಾಡಲು ಸಾಧ್ಯವಾಗಿರಲಿಲ್ಲ. ಒತ್ತಡ ಹೇರಿ ಲಾಕ್ ಓಪನ್ ಮಾಡುವುದು ಸಹ ಅಪಾಯಕ್ಕೆ ದಾರಿಮಾಡಿಕೊಡುವ ಸಂಭವ … Read more

SHIVAMOGGA RAILWAY STATION | ಏನಿತ್ತು ಅನುಮಾಸ್ಪದ ಪೆಟ್ಟಿಗೆಯಲ್ಲಿ ? ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದೇನು?

KARNATAKA NEWS/ ONLINE / Malenadu today/ Nov 6, 2023 SHIVAMOGGA NEWS SHIVAMOGGA | ಶಿವಮೊಗ್ಗ ರೈಲ್ವೆ ನಿಲ್ದಾಣದ ಪಾರ್ಕಿಂಗ್​ ಲಾಟ್​​ನಲ್ಲಿ ಪತ್ತೆಯಾದ ಎರಡು ಪೆಟ್ಟಿಗೆಗಳಲ್ಲಿ ಏನಿತ್ತು ಎಂಬುದರ ಬಗ್ಗೆ ಎಸ್​ಪಿ ಮಿಥುನ್ ಕುಮಾರ್ ಮಾದ್ಯಮಗಳಿಗೆ ವಾಟ್ಸ್ಯಾಪ್​ ಸಂದೇಶದ ಮೂಲಕ ಸ್ಪಷ್ಟನೆ ನೀಡಿದ್ದಾರೆ.  READ : ಬೆಂಗಳೂರಲ್ಲಿ DD ಪ್ರತಿಮಾ ಹತ್ಯೆ! ಇಲಾಖೆಯಲ್ಲಿ ಏನಿದೆ ಮಾತು? ಕುಟುಂಬಸ್ಥರು ಹೇಳೋದೆನು? ನಡೆದಿದ್ದೇನು? ವಿಶೇಷ ತಂಡದ ತನಿಖೆಯ ಬಳಿಕ ಎರಡು ಪೆಟ್ಟಿಗೆಯ ಒಳಗೆ ಯಾವುದೇ ಸ್ಫೋಟಕ ವಸ್ತು … Read more

Shivamogga bomb ? | ರೈಲ್ವೆ ನಿಲ್ದಾಣದಲ್ಲಿ ಏನೆಲ್ಲಾ ಆಯ್ತು? ಸ್ಫೋಟಿಸಿದ್ದೇನು? ಪೆಟ್ಟಿಗೆಯಲ್ಲಿ ಏನಿತ್ತು? Full Report

KARNATAKA NEWS/ ONLINE / Malenadu today/ Nov 6, 2023 SHIVAMOGGA NEWS ನಿನ್ನೆ ಮಧ್ಯಾಹ್ನದಿಂದ ಶಿವಮೊಗ್ಗ ರೈಲ್ವೆ ನಿಲ್ದಾಣ ದಲ್ಲಿ ಆರಂಭವಾದ ಪ್ರಹಸನ ನಿನ್ನೆ ತಡರಾತ್ರಿ ಬಿಡುವಿಲ್ಲದ ಮಳೆಯೊಂದಿಗೆ ಅಂತ್ಯ ಕಂಡಿದೆ. ಅಂತಿಮವಾಗಿ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಬಾಕ್ಸ್​ ಬಿಳಿ ಪೌಡರ್​ ಕಂಡು ಬಂದಿದೆ. ಇದಕ್ಕು ಮೊದಲು ಪೆಟ್ಟಿಗೆಯನ್ನ ಓಪನ್​ ಮಾಡಲು ಸಣ್ಣಸ್ಫೋಟವನ್ನು ಕೂಡ ಮಾಡಲಾಗಿತ್ತು. ಬಿಳಿ ಪೌಡರ್​ ಸ್ಫೋಟಕವಲ್ಲ ಎಂದು ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದಾರೆ. ಇನ್ನೂ ಶಾಸಕ ಎಸ್​.ಎನ್​ ಚನ್ನಬಸಪ್ಪ ಶಿವಮೊಗ್ಗ ಸೇಫ್ … Read more