Pahalgam terrorist attack : ಉಗ್ರಗಾಮಿಗಳು ಪ್ರವಾಸಿಗರನ್ನು ಧರ್ಮ ಕೇಳಿ ಶೂಟ್ ಮಾಡಿದ್ದು ನಿಜವೇ | ಮೃತ ಮಂಜುನಾಥ್ ಪತ್ನಿ ಹೇಳಿದ್ದೇನು
Pahalgam terrorist attack :ಕಾಶ್ಮೀರದಲ್ಲಿ ಪ್ರವಾಸಿಗರನ್ನು ಭಯೋತ್ಪಾದಕರು ಧರ್ಮ ಯಾವುದೆಂದು ಕೇಳಿ ಶೂಟ್ ಮಾಡಿದ್ದಾರೆಂಬ ಚರ್ಚೆಗಳು ಎಲ್ಲೆಡೆ ನಡೆಯುತ್ತಿದ್ದು, ಈ ಬಗ್ಗೆ ಇದೀಗ ಶಿವಮೊಗ್ಗ ಮೂಲದ ಮೃತ ಮಂಜುನಾಥ್ ಪತ್ನಿ ಪಲ್ಲವಿ ಪ್ರತಿಕ್ರಿಯಿಸಿದ್ದಾರೆ. Pahalgam terrorist attack : ಪಲ್ಲವಿ ಹೇಳಿದ್ದೇನು ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಉಗ್ರರು ಧರ್ಮವನ್ನು ಕೇಳಿ ಹಿಂದೂ, ಮುಸಲ್ಮಾನರಿಗೆ ಬೇರ್ಪಡಿಸಿ ಶೂಟ್ ಮಾಡಿದ್ದು ನಿಜ.ಆದರೆ ಅದನ್ನು ನಾನು ನೋಡಿಲ್ಲ. ಆ ಮಾತನ್ನು ನನಗೆ ಹೊಟೆಲ್ ನಲ್ಲಿ ಬೇರೆಯವರು ಹೇಳಿದ್ದರು. ಆದರೆ … Read more