Pahalgam terrorist attack : ಉಗ್ರಗಾಮಿಗಳು ಪ್ರವಾಸಿಗರನ್ನು ಧರ್ಮ ಕೇಳಿ ಶೂಟ್​ ಮಾಡಿದ್ದು ನಿಜವೇ | ಮೃತ ಮಂಜುನಾಥ್ ಪತ್ನಿ ಹೇಳಿದ್ದೇನು

Pahalgam terrorist attack

Pahalgam terrorist attack :ಕಾಶ್ಮೀರದಲ್ಲಿ ಪ್ರವಾಸಿಗರನ್ನು ಭಯೋತ್ಪಾದಕರು  ಧರ್ಮ ಯಾವುದೆಂದು ಕೇಳಿ ಶೂಟ್​ ಮಾಡಿದ್ದಾರೆಂಬ ಚರ್ಚೆಗಳು ಎಲ್ಲೆಡೆ ನಡೆಯುತ್ತಿದ್ದು, ಈ ಬಗ್ಗೆ ಇದೀಗ ಶಿವಮೊಗ್ಗ ಮೂಲದ ಮೃತ ಮಂಜುನಾಥ್​ ಪತ್ನಿ ಪಲ್ಲವಿ ಪ್ರತಿಕ್ರಿಯಿಸಿದ್ದಾರೆ. Pahalgam terrorist attack : ಪಲ್ಲವಿ ಹೇಳಿದ್ದೇನು ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಉಗ್ರರು ಧರ್ಮವನ್ನು ಕೇಳಿ ಹಿಂದೂ, ಮುಸಲ್ಮಾನರಿಗೆ ಬೇರ್ಪಡಿಸಿ ಶೂಟ್ ಮಾಡಿದ್ದು ನಿಜ.ಆದರೆ ಅದನ್ನು ನಾನು ನೋಡಿಲ್ಲ. ಆ ಮಾತನ್ನು  ನನಗೆ ಹೊಟೆಲ್ ನಲ್ಲಿ ಬೇರೆಯವರು ಹೇಳಿದ್ದರು. ಆದರೆ … Read more

Pahalgam Terrorist Attack | ಉಗ್ರರ ಗುಂಡಿಗೆ ಬಲಿಯಾದ ಮಂಜುನಾಥ್​ಗೆ ಶಿವಮೊಗ್ಗದ ಅಂತಿಮ ನಮನ! ಹೇಗೆ ಸಾಗಿತು ನೋಡಿ ಮೆರವಣಿಗೆ

lastritess

Pahalgam Terrorist Attack ಕಾಶ್ಮೀರದಲ್ಲಿ ಭಯೋದ್ಪಾದಕರ ದಾಳಿಗೆ ಬಲಿಯಾದ ಶಿವಮೊಗ್ಗ ಮೂಲದ ಮಂಜುನಾಥ್​ ರಾವ್​ರವರ ಮೃತ ದೇಹವನ್ನು ಮೆರವಣಿಗೆಯ ಮೂಲಕ ಚಿತಾಗಾರಕ್ಕೆ ಕೊಂಡೊಯ್ಯಲಾಯಿತು. ಪುಷ್ಪಾಲಂಕೃತ ವಾಹನದಲ್ಲಿ ಮೃತ ದೇಹವನ್ನು ಮೆರವಣಿಗೆ ಮೂಲಕ ಕೊಡೊಯ್ಯುವ ಸಂದರ್ಬದಲ್ಲಿ ಅಸಂಖ್ಯ ಹಿಂದೂ ಭಾಂದವರು ಪಾಲ್ಗೊಂಡು ಮಂಜುನಾಥ್​ ಅಮರ್​ ರಹೇ ಹಾಗೂ ಅಮಾಯಕ ಹಿಂದೂಗಳನ್ನು ಹತ್ಯೆಗೈದ ಪಾಕ್​ ಪ್ರಚೋದಿತ ಉಗ್ರಗಾಮಿಗಳ ವಿರುದ್ದ ಘೋಷಣೆ ಕೂಗಿದರು.  ಮೆರವಣಿಗೆ ಸಾಗಿದ ಮಾರ್ಗದ ಇಕ್ಕೆಲಗಳಲ್ಲಿ ನೆರೆದಿದ್ದ ಸಾರ್ವಜನಿಕರಲ್ಲಿ ದುಖಃ ಮಡುವುಗಟ್ಟಿತ್ತು. ಮೃತರ ಗೌರವಾರ್ಥ ತಮ್ಮ ವಾಣಿಜ್ಯ ವಹಿವಾಟು … Read more

Pahalgam Terrorist Attack | ಮಂಜುನಾಥ್​ ರಾವ್​ ಅಂತಿಮಯಾತ್ರೆ ಆರಂಭ!

Pahalgam Terrorist Attack

Pahalgam Terrorist Attack | ಕಾಶ್ಮೀರದಲ್ಲಿ ಭಯೋದ್ಪಾದರ ದಾಳಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್​ರವರ ಪಾರ್ಥಿವ ಶರೀರ ಇಂದು ಬೆಳಿಗ್ಗೆ ಮೆರವಣಿಗೆ ಮೂಲಕ ಅವರ  ನಿವಾಸಕ್ಕೆ ಆಗಮಿಸಿತು. ಇದೀಗ ಅಲ್ಲಿ ಮೃತರ ಅಂತಿಮ ವಿಧಿವಿಧಾನಗಳ ಪ್ರಕ್ರಿಯೆ ನಡೆದು, ಅವರ ಅಂತಿಮಯಾತ್ರೆ ಹೊರಟಿದೆ.   ಮೆರವಣಿಗೆಯು ಐಬಿ ಸರ್ಕಲ್​ ಮೂಲಕ, ಕುವೆಂಪು ರಸ್ತೆಗೆ ಬಂದು, ಜೈಲ್​ ಸರ್ಕಲ್​ನಲ್ಲಿ ತಿರುವುಪಡೆದು ದುರ್ಗಿಗುಡಿ ಮುಖ್ಯರಸ್ತೆಯಲ್ಲಿ ಹಾದು, ಸೀನಪ್ಪ ಶೆಟ್ಟಿ ಸರ್ಕಲ್​ಗೆ ಬರಲಿದೆ. ಅಲ್ಲಿಂದ ಅಮೀರ್​ ಅಹಮದ್​ ಸರ್ಕಲ್​ ಮೂಲಕ ಬಿಹೆಚ್​ ರೋಡ್​ನಲ್ಲಿ ಸಾಗಿ, … Read more