ಹಳೇ ಶಿವಮೊಗ್ಗದಲ್ಲಿ ಕೇಂದ್ರ ಮೀಸಲು ಪಡೆ ಹಾಗೂ ಶಿವಮೊಗ್ಗ ಪೊಲೀಸ್ ರೂಟ್​ ಮಾರ್ಚ್​! ಕಾರಣ ಇಲ್ಲಿದೆ

ಹಳೇ ಶಿವಮೊಗ್ಗದಲ್ಲಿ ಕೇಂದ್ರ ಮೀಸಲು ಪಡೆ ಹಾಗೂ ಶಿವಮೊಗ್ಗ ಪೊಲೀಸ್ ರೂಟ್​ ಮಾರ್ಚ್​! ಕಾರಣ ಇಲ್ಲಿದೆ

Shivamogga Mar 9, 2024  ಮುಂಬರುವ ಲೋಕಸಭಾ ಚುನಾವಣೆ – 2024 ರ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ   ಶಿವಮೊಗ್ಗದಲ್ಲಿ ಪೊಲೀಸ್ ಇಲಾಖೆ ಪಥಸಂಚಲನ ನಡೆಸಿದೆ.  ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಅನಿಲ್ ಕುಮಾರ್ ಭುಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ ಕೇಂದ್ರೀಯ ಮೀಸಲು ಪಡೆ ಮತ್ತು ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಈ ದಿನ ದಿನಾಂಕಃ 08-03-2024 ರಂದು ಸಂಜೆ ಶಿವಮೊಗ್ಗ … Read more

ಸಣ್ಣ ಗಣಪತಿಗಳ ವಿಸರ್ಜನಾ ಮೆರವಣೆಗೆ ಮೇಲೂ ಶಿವಮೊಗ್ಗ ಪೊಲೀಸರು ಹದ್ದಿನ ಕಣ್ಣಿಡಬೇಕಿದೆ! ಕಾರಣ?

KARNATAKA NEWS/ ONLINE / Malenadu today/ Aug 30, 2023 SHIVAMOGGA NEWS   ಸಣ್ಣ ಗಣಪತಿಗಳ ವಿಸರ್ಜನಾ ಮೆರವಣೆಗೆ ಮೇಲೂ ಪೊಲೀಸರು ಹದ್ದಿನ ಕಣ್ಣಿಡಬೇಕಿದೆ. ಹಬ್ಬದ ಆರಂಭದಿಂದಲೇ ನಗರದಲ್ಲಿ ಪೊಲೀಸರ ಸಂಖ್ಯೆ ಹೆಚ್ಚಿದ್ರೆ, ಕ್ರಿಮಿನಲ್ ಗಳಿಗೆ ಭಯ ಇರುತ್ತೆ    ಶಿವಮೊಗ್ಗದಲ್ಲಿ ಎಲ್ಲವೂ ಸೂಕ್ಷ್ಮ ನಿಜ, ಮತೀಯವಾಗಿ ಅತ್ಯಂತ ಸೂಕ್ಷ್ಮ ಜಿಲ್ಲೆಯೆಂದು ಗುರುತಿಸಿಕೊಂಡಿರುವ ಶಿವಮೊಗ್ಗದಲ್ಲಿ ಯಾವ ಸಂದರ್ಭದಲ್ಲಿ ಯಾವ ಕಾರಣಕ್ಕೆ ಗಲಾಟೆಗಳು ನಡೆಯುತ್ತವೆ ಎಂಬುದನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ. ಇತಿಹಾಸದಲ್ಲಿ ನಡೆದು ಹೋದ ಘಟನಾವಳಿಗಳು ಇದಕ್ಕೆ ಸಾಕ್ಷಿಯಾಗಿದೆ. ಈ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು