BREAKING NEWS ಭದ್ರಾವತಿಯಲ್ಲಿ ಕೈಕೊಟ್ಟು ನಿಂತ ಬೆಂಗಳೂರು-ತಾಳಗುಪ್ಪ ಇಂಟರ್​ಸಿಟಿ ರೈಲು

ಬೆಂಗಳೂರು- ತಾಳಗುಪ್ಪ ಇಂಟರ್​ ಸಿಟಿ ರೈಲು  (bangalore to talguppa train)ಇವತ್ತು ಭದ್ರಾವತಿಯಿಂದ ತುಸು ಮುಂದಕ್ಕೆ ಬಂದು ನಿಂತಿದೆ. ಇಂಜಿನ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೈಲು ಕಡದಕಟ್ಟೆಯಲ್ಲಿ ನಿಂತು ಬಿಟ್ಟಿತ್ತು. ಹೀಗಾಗಿ ರೈಲಿನಲ್ಲಿ ಬಂದಿದ್ದ ಪ್ರಯಾಣಿಕರು ಗೊಂದಲಕ್ಕೀಡಾದರು. ಸುಮಾರು ಒಂದು ಗಂಟೆಗೂ ಅಧಿಕ ಕಾಲ  ಕಡದಕಟ್ಟೆಯ ಬಳಿ ಟ್ರೈನ್​​ ನಿಂತಿದ್ದರಿಂದ ಸಾಕಷ್ಟು ಸಮಸ್ಯೆ ಉಂಟಾಗಿತ್ತು. ಇದನ್ನು ಸಹ ಓದಿ :ಅಡಿಕೆ ದರ ಕ್ವಿಂಟಾಲ್​ಗೆ 20 ಸಾವಿರ ಕಡಿಮೆಯಾಗಲು ಬಿಜೆಪಿ ಕಾರಣ? | ಗುಟ್ಕಾ ವ್ಯಾಪಾರಸ್ಥರ ಪರ … Read more

BREAKING NEWS ಭದ್ರಾವತಿಯಲ್ಲಿ ಕೈಕೊಟ್ಟು ನಿಂತ ಬೆಂಗಳೂರು-ತಾಳಗುಪ್ಪ ಇಂಟರ್​ಸಿಟಿ ರೈಲು

ಬೆಂಗಳೂರು- ತಾಳಗುಪ್ಪ ಇಂಟರ್​ ಸಿಟಿ ರೈಲು  (bangalore to talguppa train)ಇವತ್ತು ಭದ್ರಾವತಿಯಿಂದ ತುಸು ಮುಂದಕ್ಕೆ ಬಂದು ನಿಂತಿದೆ. ಇಂಜಿನ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೈಲು ಕಡದಕಟ್ಟೆಯಲ್ಲಿ ನಿಂತು ಬಿಟ್ಟಿತ್ತು. ಹೀಗಾಗಿ ರೈಲಿನಲ್ಲಿ ಬಂದಿದ್ದ ಪ್ರಯಾಣಿಕರು ಗೊಂದಲಕ್ಕೀಡಾದರು. ಸುಮಾರು ಒಂದು ಗಂಟೆಗೂ ಅಧಿಕ ಕಾಲ  ಕಡದಕಟ್ಟೆಯ ಬಳಿ ಟ್ರೈನ್​​ ನಿಂತಿದ್ದರಿಂದ ಸಾಕಷ್ಟು ಸಮಸ್ಯೆ ಉಂಟಾಗಿತ್ತು. ಇದನ್ನು ಸಹ ಓದಿ :ಅಡಿಕೆ ದರ ಕ್ವಿಂಟಾಲ್​ಗೆ 20 ಸಾವಿರ ಕಡಿಮೆಯಾಗಲು ಬಿಜೆಪಿ ಕಾರಣ? | ಗುಟ್ಕಾ ವ್ಯಾಪಾರಸ್ಥರ ಪರ … Read more

ರೈಲ್ವೆ ಮೇಲ್ಸೇತುವೆ ಕಾಮಗಾರಿಯ ಕಾರ್ಮಿಕನ ಮೇಲೆ ಹರಿದ ಟ್ರೈನ್​

ರೈಲ್ವೆ ಮೇಲ್ಸೇತುವೆ ಕಾಮಗಾರಿಯ ಕಾರ್ಮಿಕನ ಮೇಲೆ ಹರಿದ ಟ್ರೈನ್​

ಶಿವಮೊಗ್ಗ :  ನಗರದ ಉಷಾ ನರ್ಸಿಂಗ್​ ಹೋಂ ಬಳಿಯಲ್ಲಿ ಕೂಲಿ ಕಾರ್ಮಿಕನೊಬ್ಬ ರೈಲಿಗೆ ಸಿಲುಕಿ ತನ್ನ ಕಾಲು ಕಳೆದುಕೊಂಡಿದ್ದಾನೆ.  ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಇಲ್ಲಿನ ಸವಳಂಗ ರಸ್ತೆ ಬಳಿಯಲ್ಲಿ ನಡೆಯುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯಲ್ಲಿ ಒಡಿಶಾ ಮೂಲದ ವ್ಯಕ್ತಿಯೊಬ್ಬ ಕೆಲಸ ಮಾಡುತ್ತಿದ್ದ.  ಮೂಲಗಳ ಪ್ರಕಾರ, ಒಡಿಶಾ ಮೂಲದ ವ್ಯಕ್ತಿ ನಿನ್ನೆ ಉಷಾ ನರ್ಸಿಂಗ್ ಹೋಂ ಬಳಿಯಲ್ಲಿರುವ ರೈಲ್ವೆ ಟ್ರ್ಯಾಕ್​ ಮೇಲೆ ಮಲಗಿದ್ದ ಎನ್ನಲಾಗ್ತಿದೆ. ಮತ್ತೆ ಕೆಲವರು ಮೂತ್ರ ವಿಸರ್ಜನೆ ಮಾಡುತ್ತಿದ್ದ  ಎನ್ನುತ್ತಿದ್ದಾರೆ. ಪಾನಮತ್ತನಾಗಿದ್ದ ಈತನ … Read more