ಖಜಾನೆ ಖಾಲಿ ಆಗಿರುವುದರಿಂದಲೇ ವಿಬಿ ರಾಮ್ ಜೀ ಯೋಜನೆಗೆ ಕಾಂಗ್ರೆಸ್ ವಿರೋಧ: ಶಾಸಕ ಚನ್ನಬಸಪ್ಪ ವಾಗ್ದಾಳಿ

Channabasappa Slams Congress Over VB Ram Ji Scheme

ಶಿವಮೊಗ್ಗ : ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿರುವುದರಿಂದ 60:40 ಅನುಪಾತದ ಕೇಂದ್ರದ ಹೊಸ ‘ವಿಬಿ ರಾಮ್ ಜೀ’ ಯೋಜನೆಯನ್ನು  ಅನುಷ್ಠಾನಗೊಳಿಸಲು ಸಾಧ್ಯವಾಗದೆ ಕಾಂಗ್ರೆಸ್ ವಿರೋಧಿಸುತ್ತಿದೆ ಎಂದು ಶಾಸಕ ಎಸ್​ ಎನ್​ ಚನ್ನಬಸಪ್ಪ ಆರೋಪಿಸಿದರು. ಶಿವಮೊಗ್ಗ ಸಿಮ್ಸ್ ಹಾಸ್ಟೆಲ್‌ನಲ್ಲಿ ರೇಡಿಯಾಲಜಿ ವಿಭಾಗದ ಪಿಜಿ ವೈದ್ಯ ಆತ್ಮಹತ್ಯೆ ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ವಿಕಸಿತ ಭಾರತದ ಗುರಿಯೊಂದಿಗೆ ಹಳ್ಳಿಗಳ ಯುವಸಮೂಹಕ್ಕೆ ಉದ್ಯೋಗ ನೀಡುವ ಬೃಹತ್ ಸಂಕಲ್ಪವನ್ನು ಕೇಂದ್ರ ಹೊಂದಿದೆ. ಹಳೆಯ ನರೇಗಾ ಯೋಜನೆಯಲ್ಲಿನ ಲೋಪಗಳನ್ನು ಸರಿಪಡಿಸಿ, ಹೊಸ … Read more

ಶಿವಮೊಗ್ಗ: ಕಾಂಗ್ರೆಸ್ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ಪ್ರತಿಭಟನೆ, ಕಾರಣವೇನು

BJP Protests in Shimoga Against Congress Government

ಶಿವಮೊಗ್ಗ್ಗ : ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ವಿರೋಧಿ ಕಾಯ್ದೆಯನ್ನು ವಿರೋಧಿಸಿ ಶಿವಮೊಗ್ಗ ಜಿಲ್ಲಾ ಬಿಜೆಪಿ ಇಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಸರ್ಕಾರದ ಈ ಮಸೂದೆಯು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಮತ್ತು ಒಂದು ವರ್ಗವನ್ನು ಓಲೈಸುವ ಪ್ರಯತ್ನ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.  ಶಿವಮೊಗ್ಗ: ಹಕ್ಕುಪತ್ರ ಮತ್ತು ಇ-ಸ್ವತ್ತುಗಳಿಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ 15 ದಿನ ಗಡುವು… ನಗರದ ಶಿವಪ್ಪ ನಾಯಕ ಪ್ರತಿಮೆ ಬಳಿ ಜಮಾಯಿಸಿದ ಪ್ರತಿಭಟನಾಕಾರರು … Read more

Shri Ram Mandir Ayodhya | ಅಯೋಧ್ಯೆಯಲ್ಲಿ ಆ ದಿನಗಳು ಹೇಗಿತ್ತು ! ಏನಾಯ್ತು !ಶಾಸಕ ಚನ್ನಬಸಪ್ಪ ರವರು ಹೇಳಿದ್ದೇನು?

Shri Ram Mandir Ayodhya |  ಅಯೋಧ್ಯೆಯಲ್ಲಿ ಆ ದಿನಗಳು ಹೇಗಿತ್ತು ! ಏನಾಯ್ತು !ಶಾಸಕ ಚನ್ನಬಸಪ್ಪ ರವರು ಹೇಳಿದ್ದೇನು?

SHIVAMOGGA  |  Jan 21, 2024  |  ಇನ್ನೇನು ಅಯೋಧ್ಯೆಯ ಅಧಿಪತಿಯ ಪ್ರಾಣ ಪ್ರತಿಷ್ಟಾಪನೆಗೆ ಕ್ಷಣ ಹತ್ತಿರವಾಗುತ್ತಿದೆ. ಅದಕ್ಕಾಗಿ ದೇಶದೆಲ್ಲೆಡೆ ವಿಶೇಷ ಸಿದ್ದತೆಗಳು ನಡೆಯುತ್ತಿದೆ. ಇದರ ನಡುವೆ ಶಿವಮೊಗ್ಗ ನಗರ ಶಾಸಕ ಎಸ್​.ಎನ್​.ಚೆನ್ನಬಸಪ್ಪ (MLA S.N. Channabasappa) ರವರು ಮಾಧ್ಯಮವೊಂದಕ್ಕೆ ರಾಮ ಮಂದಿರ ಹಾಗೋ ಅಯೋಧ್ಯೆಯ ವಿಚಾರವಾಗಿ ಹಂಚಿಕೊಂಡ ಮಾತುಗಳ ಸಂಕ್ಷೀಪ್ತ ವಿವರವನ್ನು ನಿಮ್ಮ ಮುಂದೆ ನೀಡಲು ಬಯಸುತ್ತೇವೆ..  ಶಿವಮೊಗ್ಗ ನಗರ ಶಾಸಕ ಎಸ್​.ಎನ್​.ಚೆನ್ನಬಸಪ್ಪ ರಾಜ್ಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ  ಶಿವಮೊಗ್ಗ ನಗರ ಶಾಸಕರು ತಮ್ಮ ಅನುಭವಗಳನ್ನ … Read more

ಕೆ.ಎಸ್​.ಈಶ್ವರಪ್ಪರನ್ನ ಪೊಲೀಸರು ವಶಕ್ಕೆ ತಗೊಂಡ್ರಾ? ಎಸ್​ಪಿ ಕಚೇರಿ ಮೆಟ್ಟಿಲಲ್ಲಿ ಶಾಸಕರ ಧಿಕ್ಕಾರ ಕೂಗಿದ್ದೇಕೆ? ನಡೆದಿದ್ದೇನು? ಫೋಟೋ ಸ್ಟೋರಿ

SHIVAMOGGA  |  Jan 4, 2024  |  ಹುಬ್ಬಳ್ಳಿಯ ಕರಸೇವಕನ ಬಂಧನ ಖಂಡಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಇಂದು ಖಾಸಗಿ ಬಸ್‌ಸ್ಟ್ಯಾಂಡ್ ಬಳಿ ಪ್ರತಿಭಟನೆ ನಡೆಸಿದರು.  ಬಸ್​ ನಿಲ್ದಾಣದಿಂದ ಶಿವಮೊಗ್ಗ ಎಸ್​ಪಿ ಕಚೇರಿಗೆ ಬಂದ ಸಂದರ್ಭದಲ್ಲಿ ಕೆ.ಎಸ್​.ಈಶ್ವರಪ್ಪ ಹಾಗೂ ಬಿಜೆಪಿ ಕಾರ್ಯಕರ್ತರನ್ನ  ಎಸ್​ಪಿ ಕಚೇರಿ ಒಳಗೆ ಬರದಂತೆ ಪೊಲೀಸರು ತಡೆದಿರುವುದು ಈ ವೇಳೆ  ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಲ್ಲದೆ  ನಾವು ಕರ ಸೇವಕರು, ನಮ್ಮನ್ನು ಬಂಧಿಸಿ ಎಂದು  ಆಗ್ರಹಿಸಿದ್ರು.  … Read more

ಹಿಂದೂ ಮಹಾಸಭಾ ಗಣಪತಿ! ಶಾಸಕರು ಹೇಳಿದ್ದೇನು? ಸಚಿವರ ಪ್ರಕಟಣೆಯಲ್ಲಿ ಏನಿತ್ತು? ಇಲ್ಲಿದೆ ಡಿಟೇಲ್ಸ್​

ಹಿಂದೂ ಮಹಾಸಭಾ ಗಣಪತಿ! ಶಾಸಕರು ಹೇಳಿದ್ದೇನು? ಸಚಿವರ ಪ್ರಕಟಣೆಯಲ್ಲಿ ಏನಿತ್ತು? ಇಲ್ಲಿದೆ ಡಿಟೇಲ್ಸ್​

KARNATAKA NEWS/ ONLINE / Malenadu today/ Sep 29, 2023 SHIVAMOGGA NEWS’  ಶಿವಮೊಗ್ಗದಲ್ಲಿ ವಿಜ್ರಂಭಣೆಯಿಂದ ಹಿಂದೂ ಮಹಾಸಭಾ ಗಣಪತಿಯ ಮೆರವಣಿಗೆ ನಡೆದಿದೆ. ಆತಂಕದ ಗಣಪ ಎನ್ನುವ ಹಿಂದೂ ಮಹಾಸಭಾ ಗಣಪ ಈ ವರ್ಷ ಇಡೀ ಶಿವಮೊಗ್ಗ ಸಂಭ್ರಮಿಸುವ ಗಣಪನಾಗಿ ಮಾರ್ಪಟ್ಟಿದ್ದಾನೆ. ಗಣಪತಿ ಹಬ್ಬದಂದು ಜನರು ಮನೆಗಳಲ್ಲಿ ಹಬ್ಬ ಆಚರಿಸಿದರೇ, ಅದೇ ಗಣಪನ ಆರಾಧನೆಗೆ ಇಡೀ ಶಿವಮೊಗ್ಗ ರಸ್ತೆಗಿಳಿದು ಕುಣಿದು ಕುಪ್ಪಳಸಿತ್ತು.  ಬಂದೋಬಸ್ತ್​ನ ನಡುವೆ ಪೊಲೀಸ್ ಇಲಾಖೆಯು ಜನರ ಸಂಭ್ರಮಕ್ಕೆ ಯಾವುದೇ ಅಡೆತಡೆ ಮಾಡಲಿಲ್ಲ. ಮೇಲಾಗಿ … Read more

ಕೋಟೆ ಮಾರಿಕಾಂಬ ದೇವಾಲಯಕ್ಕೆ ತೆರಳಿ ಮಾರಿ ಗದ್ದುಗೆಗೆ ಪೂಜೆ ಸಲ್ಲಿಸಿದ ಸಚಿವ ಮಧು ಬಂಗಾರಪ್ಪ!

ಕೋಟೆ ಮಾರಿಕಾಂಬ ದೇವಾಲಯಕ್ಕೆ ತೆರಳಿ ಮಾರಿ ಗದ್ದುಗೆಗೆ ಪೂಜೆ  ಸಲ್ಲಿಸಿದ ಸಚಿವ ಮಧು ಬಂಗಾರಪ್ಪ!

KARNATAKA NEWS/ ONLINE / Malenadu today/ Sep 28, 2023 SHIVAMOGGA NEWS’  ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ (Minister Madhu Bangarappa) ನಿನ್ನೆ ಶಿವಮೊಗ್ಗದ ಗ್ರಾಮ ದೇವತೆ ಮಾರಿಕಾಂಬಾ ದೇವಸ್ಥಾನ (Marikamba Temple) ಕ್ಕೆ ಭೇಟಿಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ರು.  ಇತಿಹಾಸ ಪ್ರಸಿದ್ದ ಶಿವಮೊಗ್ಗ ನಗರದ ಗ್ರಾಮದೇವತೆ ಕೋಟೆ ಶ್ರೀ  ಮಾರಿಕಾಂಬ ದೇವಸ್ಥಾನಕ್ಕೆ  ರಾತ್ರಿ 9.30  ಕ್ಕೆ ಭೇಟಿ ನೀಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್.ಮಧು ಬಂಗಾರಪ್ಪ  ಮಾರಿ … Read more