ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ನಲ್ಲಿ ಇಡೀ ದಿನ ಕರೆಂಟ್ ಇರಲ್ಲ! ಮೆಸ್ಕಾಂ ಪ್ರಕಟಣೆ ವಿವರ ಇಲ್ಲಿದೆ

 Shivamogga Feb 12, 2024 |  ಮೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ  ತಾಲ್ಲೂಕುನಲ್ಲಿ ನಾಳೆ ಅಂದರೆ ಫೆಬ್ರವರಿ 13 ರಂದು (Feb 13, 2024) ಪವರ್ ಕಟ್ ಇರಲಿದೆ ಅಂತಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮೆಸ್ಕಾಂ ತೀರ್ಥಹಳ್ಳಿ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಈ ಪ್ರಕಟಣೆಯನ್ನ ನೀಡಿದ್ದಾರೆ.  ಪ್ರಕಟಣೆಯಲ್ಲಿ ಏನಿದೆ.  ಹಾಲಾಡಿ 110 / 111ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ಬ್ರೇಕರ್ ನಿರ್ವಹಣೆ ಕಾಮಗಾರಿ  ಹಮ್ಮಿಕೊಳ್ಳಲಾಗಿದೆ. ಕಾಮಗಾರಿ ಇರುವುದರಿಂದ ಬೆಳಗ್ಗೆ 9 ಗಂಟೆಯಿಂದ ಸಂಜೆ … Read more

ಮೂರು ದಿನ ನಾಲ್ಕು ಜಿಲ್ಲೆಗಳ ನಗರಗಳಲ್ಲಿ ಮೆಸ್ಕಾಂನ ಈ ಸೇವೆಗಳು ಸಿಗುವುದಿಲ್ಲ! ಕಾರಣ ಇಲ್ಲಿದೆ

SHIVAMOGGA NEWS / ONLINE / Malenadu today/ Nov 23, 2023 NEWS KANNADA Shivamogga  |  Malnenadutoday.com |   ಮೆಸ್ಕಾಂ :ತಾತ್ಕಾಲಿಕವಾಗಿ ಆನ್‍ಲೈನ್ ಸೇವೆ ಸ್ಥಗಿತ ನ. 24  ರಿಂದ 26  ರವರೆಗೆ ಮಾಹಿತಿ ತಂತ್ರಜ್ಞಾನ ಸೇವೆಗೆ ಸಂಬಂಧಿಸಿದಂತೆ ತಂತ್ರಾಂಶ ಹಾಗೂ ಹಾಡ್ರ್ವೇರ್ ಉನ್ನತೀಕರಿಸಲಾಗುತ್ತಿದ್ದು, ಮೆಸ್ಕಾಂ ವ್ಯಾಪ್ತಿಯ ಮಂಗಳೂರು, ಪುತ್ತೂರು, ಬಂಟ್ವಾಳ, ಉಡುಪಿ, ಶಿವಮೊಗ್ಗ, ಭದ್ರಾವತಿ, ಸಾಗರ, ಶಿಕಾರಿಪುರ, ಚಿಕ್ಕಮಗಳೂರು, ಕಡೂರು ಮತ್ತು ತರೀಕೆರೆ ನಗರ ಹಾಗೂ ಪಟ್ಟಣದ ಪ್ರದೇಶಗಳಲ್ಲಿ ಮೂರು ದಿನ ಆನ್‍ಲೈನ್ … Read more

ಪಾಲಿಮನೆ ನಿರ್ಮಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ ! ಪ್ರಕಟಣೆಯ ಪೂರ್ತಿ ವಿವರ ಇಲ್ಲಿದೆ

KARNATAKA NEWS / ONLINE / Malenadu today/ Nov 18, 2023 SHIVAMOGGA NEWS Shivamogga | Malnenadutoday.com |  ಪಾಲಿಮನೆ ನಿರ್ಮಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ  ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಜಿಲ್ಲೆಯ ಪ.ಪಂ.ದವರಿಗೆ ಪಾಲಿಮನೆ ನಿರ್ಮಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಿದೆ.  ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಆಯಾ ತಾಲೂಕುಗಳ ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ  ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಡಿ.02 ರೊಳಗಾಗಿ … Read more

ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಮುರಿದು ಬಿತ್ತು ಏಳು ವಿದ್ಯುತ್ ಕಂಬ!

KARNATAKA NEWS/ ONLINE / Malenadu today/ Oct 26, 2023 SHIVAMOGGA NEWS ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಗಂಗೂರು ಬಳಿ ಅಜಾಗರೂಕತೆಯಿಂದ ಲಾರಿ ಚಾಲನೆ ಮಾಡಿ ವಿದ್ಯುತ್ ಕಂಬಗಳು ಮುರಿಯಲು ಕಾರಣನಾದ ಚಾಲಕನ ವಿರುದ್ಧ ಮೆಸ್ಕಾಂ ಅಧಿಕಾರಿಗಳು ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ.  ಅ.21ರಂದು ಲಾರಿ ಗುದ್ದಿದ  ಘಟನೆ ನಡೆದಿದೆ. ಈ ಘಟನೆಯಲ್ಲಿ ಏಕಕಾಲಕ್ಕೆ ಏಳು ವಿದ್ಯುತ್ ಕಂಬಗಳು ತುಂಡಾಗಿ ನೆಲಕ್ಕುರುಳಿವೆ. ಇದರಿಂದ 1.50 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಮೆಸ್ಕಾಂ … Read more

ರಿಪೇರಿ ನಡೆಯುತ್ತಿದ್ದಾಗಲೇ ಕಂಬದಲ್ಲಿ ಹರಿದ ಕರೆಂಟ್! | ಓರ್ವ ಸೀರಿಯಸ್​, ಐವರು ಬಚಾವ್​ | ಏನಂದ್ರೂ FIR ಮಾಡಲ್ವಂತೆ!?

ರಿಪೇರಿ ನಡೆಯುತ್ತಿದ್ದಾಗಲೇ ಕಂಬದಲ್ಲಿ ಹರಿದ ಕರೆಂಟ್! |  ಓರ್ವ ಸೀರಿಯಸ್​, ಐವರು ಬಚಾವ್​ |  ಏನಂದ್ರೂ FIR ಮಾಡಲ್ವಂತೆ!?

KARNATAKA NEWS/ ONLINE / Malenadu today/ Oct 26, 2023 SHIVAMOGGA NEWS ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ವಿದ್ಯುತ್ ಕಂಬದ ಲೈನ್​ ಶಿಫ್ಟಿಂಗ್​ ವೇಳೇ ವಿದ್ಯುತ್ ಅವಘಡ ಸಂಭವಿಸಿದೆ. ಘಟನೆಯಲ್ಲಿ  ಕೂದಲೆಳೆ ಅಂತರದಲ್ಲಿ  ಐವರು ಪಾರಾಗಿದ್ದಾರೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತಡಗಣಿ ಗ್ರಾಮದಲ್ಲಿ ಘಟನೆ ನಡೆದಿದೆ. ದಿಡೀರ್ ಕರೆಂಟ್ ಹರಿದ ಪರಿಣಾಮ ಒಬ್ಬನ ಸ್ಥಿತಿಯು ಗಂಭೀರವಾಗಿದೆ. ಅಲ್ಲದೆ ಈ ವೇಳೆ ಚೂರು ಹೆಚ್ಚು ಕಮ್ಮಿಯಾಗಿದ್ದರೂ ಐವರ ಜೀವ ಹೋಗುವ ಅಪಾಯವಿತ್ತು.  ಇದ್ದಕ್ಕಿದ್ದ ವಿದ್ಯುತ್ … Read more

ಮಾಚೇನಹಳ್ಳಿಯಲ್ಲಿ ವಿದ್ಯುತ್ ಕಂಬವೇರಿದವರಿಗೆ ಶಾಕ್! ರಿಪೇರಿ ಮಾಡುತ್ತಿದ್ದ ಲೈನ್ ಮ್ಯಾನ್ ಸಾವು! ಇನ್ನಿಬ್ಬರಿಗೆ ಗಾಯ! ಓರ್ವ ಗಂಭೀರ!

KARNATAKA NEWS/ ONLINE / Malenadu today/ Sep 24, 2023 SHIVAMOGGA NEWS’ ಶಿವಮೊಗ್ಗದ ಮಾಚೇನಹಳ್ಳಿ ಸಮೀಪ ವಿದ್ಯುತ್ ಲೈನ್ ರಿಪೇರಿ ಮಾಡುತ್ತಿದ್ದ ಲೈನ್ ಮ್ಯಾನ್ ಒಬ್ಬರು ಕರೆಂಟ್ ಶಾಕ್​ನಿಂದ ಸಾವನ್ನಪ್ಪಿದ್ದಾರೆ.   ಶಿವಮೊಗ್ಗ ಜಿಲ್ಲೆ ಮಾಚೇನಹಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ವಿದ್ಯುತ್ ಶಾಕ್​ ನಿಂದ ಓರ್ವ ಲೈನ್ ಮ್ಯಾನ್​ ಸಾವನ್ನಪ್ಪಿದ್ದು ಇನ್ನಿಬ್ಬರಿಗೆ ಗಾಯಗಳಾಗಿವೆ. ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ. ಈ ಮೊದಲೇ ಈ ಭಾಗದಲ್ಲಿ … Read more

ಶಿವಮೊಗ್ಗದಲ್ಲಿ ಇವತ್ತು ಬಹುತೇಕ ಪ್ರದೇಶದಲ್ಲಿ ಪವರ್ ಕಟ್! ಎಲ್ಲೆಲ್ಲಿ? ವಿವರ ಇಲ್ಲಿದೆ

KARNATAKA NEWS/ ONLINE / Malenadu today/ Sep 3, 2023 SHIVAMOGGA NEWS  ಮೆಗ್ಗಾನ್ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎಂ.ಜಿ.ಎಫ್-1, 2, 4 ಮತ್ತು 5ರಲ್ಲಿ ಸೆ.3 ರಂದು ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಬೆಳ್ಳಗ್ಗೆ 10 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ  (Mescom,)ಪ್ರಕಟಣೆಯಲ್ಲಿ ತಿಳಿಸಿದೆ.  ಮೆಗ್ಗಾನ್ ಆಸ್ಪತ್ರೆ, ಶರಾವತಿನಗರ ಎ ಮತ್ತು ಬಿ ಬ್ಲಾಕ್, ಹೊಸಮನೆ, ಜೈಲ್ ರಸ್ತೆ, … Read more

ಮೆಸ್ಕಾಂ ಟ್ರಾನ್ಸ್​ಫಾರಮ್​ ಬಳಿ ಶಾಕ್! ಅಪಾಯದ ಎಚ್ಚರಿಕೆ ನೀಡಿ ಬಲಿಯಾಯ್ತು ಮೂಕ ಜೀವ!

ಮೆಸ್ಕಾಂ ಟ್ರಾನ್ಸ್​ಫಾರಮ್​ ಬಳಿ ಶಾಕ್!   ಅಪಾಯದ ಎಚ್ಚರಿಕೆ ನೀಡಿ  ಬಲಿಯಾಯ್ತು ಮೂಕ ಜೀವ!

KARNATAKA NEWS/ ONLINE / Malenadu today/ Jul 16, 2023 SHIVAMOGGA NEWS ಸೊರಬ: ಟ್ರಾನ್ಸ್ ಫಾರ್ಮರ್ ಬಳಿ ಮೇಯುತ್ತಿದ್ದ ಹಸುವೊಂದು ವಿದ್ಯುತ್ ಸ್ಪರ್ಶದಿಂದ  ಸಾವನ್ನಪ್ಪಿರುವ ಘಟನೆ ಸೊರಬ ಪಟ್ಟಣದ ಮರೂರು ರಸ್ತೆಯಲ್ಲಿ ಸಂಭವಿಸಿದೆ. ಚಾಮರಾಜಪೇಟೆಯ ನಾಗರಾಜಗೌಳಿ ಎಂಬುವವರಿಗೆ ಸೇರಿದ ಹಸುವಾಗಿದ್ದು, ಶನಿವಾರ ಮೇಯಲು ಹೋದ ಹಸು ಮನೆಗೆ ಬಂದಿರಲಿಲ್ಲ. ಹೀಗಾಗಿ ಹುಡುಕಾಟ ನಡೆಸಿದಾಗ, ಟ್ರಾನ್ಸ್​ಫಾರಮ್​ ಬಳಿ ಸಾವನ್ನಪ್ಪಿರುವ ವಿಚಾರ ಗೊತ್ತಾಗಿದೆ.  ಮೆಸ್ಕಾಂ ವಿರುದ್ಧ ಆಕ್ರೋಶ ಟ್ರಾನ್ಸ್​ಫಾರಮ್​ ಅಳವಡಿಸಿದ ಮೆಸ್ಕಾಂ ಅದರ ಸುತ್ತಲು ರಕ್ಷಣಾ ಬೇಲಿಯನ್ನು … Read more

ಮಳೆ ಬೆನ್ನಲ್ಲೆ ಹೊತ್ತಿಉರಿದ ಸ್ಮಾರ್ಟ್​ ಸಿಟಿ ಕರೆಂಟ್ ಬಾಕ್ಸ್! ಏಲ್ಲಿದು? ಹೇಗಿದು?

ಮಳೆ ಬೆನ್ನಲ್ಲೆ ಹೊತ್ತಿಉರಿದ ಸ್ಮಾರ್ಟ್​ ಸಿಟಿ ಕರೆಂಟ್ ಬಾಕ್ಸ್! ಏಲ್ಲಿದು? ಹೇಗಿದು?

KARNATAKA NEWS/ ONLINE / Malenadu today/ Jun 29, 2023 SHIVAMOGGA NEW ಶಿವಮೊಗ್ಗ/ ನಗರದಲ್ಲಿ ಮಳೆಯಾಗುತ್ತಲೇ ಸ್ಮಾರ್ಟ್​ ಸಿಟಿ ವ್ಯವಸ್ಥೆಯು ಶಾಕ್​ ಕೊಡಲು ಆರಂಭಿಸಿವೆ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗ ನಗರದ ಗಾಂಧಿನಗರ ಬಡಾವಣೆಯಲ್ಲಿ ಸ್ಮಾರ್ಟ್​ ಸಿಟಿ ಬಾಕ್ಸ್​ನಲ್ಲಿ ವಿದ್ಯುತ್​ ಶಾರ್ಟ್​ ಸರ್ಕಿಟ್ ಆಗಿ ಬೆಂಕಿ ಹೊತ್ತಿಕೊಂಡಿದೆ. ಅಷ್ಟೆಅಲ್ಲದೆ ಕೆಲಕಾಲ ಇಡೀ ಬಾಕ್ಸ್​​ ಪಟಾಕಿಯಂತೆ ಸಿಡಿದಿದೆ .ಗಾಂಧಿನಗರದ 1ನೇ ಪ್ಯಾರಲಲ್​ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಘಟನೆಯ ದೃಶ್ಯ ಮೊಬೈಲ್​ ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನೂ … Read more

ವಿದ್ಯುತ್​ ದರ ಹೆಚ್ಚಳಕ್ಕೆ ಹೆಚ್ಚಿದ ವಿರೋಧ! ಮೆಸ್ಕಾಂ ಕಚೇರಿಗೆ ಕಲ್ಲು ! ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

KARNATAKA NEWS/ ONLINE / Malenadu today/ Jun 14, 2023 SHIVAMOGGA NEWS ಶಿವಮೊಗ್ಗ / ಮೆಸ್ಕಾಂ ವಿಭಾಗದ ಎದುರು ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ವಿದ್ಯುತ್ ದರ (Power Price Hike) ಹೆಚ್ಚಳ ಖಂಡಿಸಿ ಪ್ರತಿಭಟನೆ ನಡೆಸಿದರು.  ಮೆಸ್ಕಾಂ ಕಚೇರಿಗೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಿದ ಕಾರ್ಯಕರ್ತರು, ಸರ್ಕಾಋದ ವಿರುದ್ಧ ಘೋಷಣೆಗಳನ್ನು ಕೂಗಿದರು.  ಈ ಮಧ್ಯೆ ಕೆಲವು ಕಾರ್ಯಕರ್ತರು ಮೆಸ್ಕಾಂ ಕಚೇರಿಯ  ಮೇಲೆ ಕಲ್ಲು ತೂರಿದರು. ತೂರಿದ ಕಲ್ಲುಗಳು ಮೆಸ್ಕಾಂ ಕಚೇರಿಯ ಕಿಟಕಿ ಹಾಗು … Read more