ಮಾರಿಕಾಂಬಾ ದೇವಸ್ಥಾನಕ್ಕೆ ಹೋಗ್ತೀನಿ ಎಂದು ತೆರಳಿದ್ದ ವಿದ್ಯಾರ್ಥಿನಿ ಕಿಡ್ನ್ಯಾಪ್?‌ ಪಾರಿವಾಳದ ವಿಚಾರಕ್ಕೆ ಇಟ್ಟಿಗೆಯಿಂದ ಹಲ್ಲೆ

shivamogga Mar 16, 2024  ಪಾರಿವಾಳ ಕದ್ದ ಆರೋಪ ಹೊರಿಸಿ ಹಲ್ಲೆ ಮಾಡಿದ ಸಂಬಂಧ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು  ಶಿಕಾರಿಪುರ ಗ್ರಾಮಾಂತರ ಪೊಲೀಸ್‌ ಸ್ಟೇಷನ್‌ Shikaripura Rural Police Station ನಲ್ಲಿ   IPC 1860 (U/s-504,324) ಅಡಿಯಲ್ಲಿ ಕೇಸ್‌ ದಾಖಲಾಗಿದೆ.  ಇಲ್ಲಿನ ಗ್ರಾಮವೊಂದರ ದೇವಸ್ಥಾನದ ಬಳಿ ಪ್ರಕರಣದ ದೂರುದಾರರು ಕುರಿಬಿಟ್ಟುಕೊಂಡು ಕುಳಿತಿದ್ದಾಗ, ಅವರ ಬಳಿ ಬಂದ ಆರೋಪಿ ಪಾರಿವಾಳವೊಂದನ್ನ ತೋರಿಸಿ ಎಷ್ಟು ಪಾರಿವಾಳ ಕದ್ದೀದ್ದಿರಿ ಎಂದಿದ್ದಾರೆ. ಅದಕ್ಕೆ ದೂರುದಾರರು ನಾವು ಪಾರಿವಾಳ ತಿನ್ನುವವರಲ್ಲ ನಾವ್ಯಾಕೆ … Read more

ಕೋಟೆ ಮಾರಿಕಾಂಬ ದೇವಾಲಯಕ್ಕೆ ತೆರಳಿ ಮಾರಿ ಗದ್ದುಗೆಗೆ ಪೂಜೆ ಸಲ್ಲಿಸಿದ ಸಚಿವ ಮಧು ಬಂಗಾರಪ್ಪ!

ಕೋಟೆ ಮಾರಿಕಾಂಬ ದೇವಾಲಯಕ್ಕೆ ತೆರಳಿ ಮಾರಿ ಗದ್ದುಗೆಗೆ ಪೂಜೆ  ಸಲ್ಲಿಸಿದ ಸಚಿವ ಮಧು ಬಂಗಾರಪ್ಪ!

KARNATAKA NEWS/ ONLINE / Malenadu today/ Sep 28, 2023 SHIVAMOGGA NEWS’  ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ (Minister Madhu Bangarappa) ನಿನ್ನೆ ಶಿವಮೊಗ್ಗದ ಗ್ರಾಮ ದೇವತೆ ಮಾರಿಕಾಂಬಾ ದೇವಸ್ಥಾನ (Marikamba Temple) ಕ್ಕೆ ಭೇಟಿಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ರು.  ಇತಿಹಾಸ ಪ್ರಸಿದ್ದ ಶಿವಮೊಗ್ಗ ನಗರದ ಗ್ರಾಮದೇವತೆ ಕೋಟೆ ಶ್ರೀ  ಮಾರಿಕಾಂಬ ದೇವಸ್ಥಾನಕ್ಕೆ  ರಾತ್ರಿ 9.30  ಕ್ಕೆ ಭೇಟಿ ನೀಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್.ಮಧು ಬಂಗಾರಪ್ಪ  ಮಾರಿ … Read more

ಮಾರಿಕಾಂಬಾ ದೇವಸ್ಥಾನದ ಅಂಗಡಿ & 20 ಸಾವಿರ ಸಾಲದ ಅರ್ಜಿ! ಕೊರೊನಾ ಕಾಲದ ಕಷ್ಟ ಹೇಳಿ ಕಣ್ಣೀರಿಟ್ಟ ಮಹಿಳೆ! ಸಚಿವರೆದುರು ನಡೆದಿದ್ದೇನು?

KARNATAKA NEWS/ ONLINE / Malenadu today/ Sep 26, 2023 SHIVAMOGGA NEWS’ ಸಾರ್,,, ತಿರುಗಿ ತಿರುಗಿ ಸಾಕಾಗಿದೆ…ಅಂತಾ ಆಯಮ್ಮ ಕಣ್ಣೀರು ಹಾಕುತ್ತಿದ್ದಳು…ಮಾಧ್ಯಮಗಳು ಆಕೆಯ ದುಃಖ ಆಲಿಸಲು ಮೈಕ್ ಮುಂದೆ ಮಾಡಿ ಹಿಡಿದಿದ್ದವು. ಅಳುತ್ತಲೇ  . ನಾನು ಬೀದಿ ಬದಿ ವ್ಯಾಪಾರಿ, ಹತ್ತು ಸಾವಿರ ರೂಪಾಯಿ ಸಾಲ ಮಾಡಿದ್ದೆ, ಕೊರೊನಾ ಟೇಮ್​ನಲ್ಲಿ ಸ್ವಲ್ಪ ಆಚೆ ಈಚೆ ಆಯ್ತು..ಆಮೇಲೆ ಕ್ಲೀಯರ್​ ಮಾಡಿದೆ, ಆದರೆ ಈಗ 20 ಸಾವಿರ ಸಾಲ ಕೇಳಿದರೇ, ಅಧಿಕಾರಿಗಳು ಈ ಕಡೆ ಬರಲೇ ಬೇಡ … Read more

ಕಾರಲ್ಲಿ 1 ಲಕ್ಷ ದುಡ್ಡಿಟ್ಟು ಬ್ಯಾಂಕ್​ಗೆ ಹೋಗಿ ಬರುವಷ್ಟರಲ್ಲಿ ಕಾದಿತ್ತು ಶಾಕ್ ! ತೀರ್ಥಹಳ್ಳಿ ಪೇಟೆಯಲ್ಲಿ ಹಾಡಹಗಲೇ ನಡೆದಿದ್ದೇನು?

KARNATAKA NEWS/ ONLINE / Malenadu today/ Aug 7, 2023 SHIVAMOGGA NEWS ಶಿವಮೊಗ್ಗ ಜಿಲ್ಲೆ  ತೀರ್ಥಹಳ್ಳಿ   ಪಟ್ಟಣದ ಗಾಂಧಿ ಚೌಕದಲ್ಲಿರುವ ಮಾರಿಕಾಂಬಾ ದೇವಸ್ಥಾನದ ಬಳಿ ಕಾರಿನಲ್ಲಿ ಇಟ್ಟಿದ್ದ ಒಂದು ಲಕ್ಷ ರೂಪಾಯಿ ಕಳ್ಳತನವಾಗಿರುವ ಘಟನೆ ನಿನ್ನೆ ನಡೆದಿದೆ.  ಹಗಲು ಹೊತ್ತಿನಲ್ಲಿಯೇ ಈ ಘಟನೆ ನಡೆದಿರುವುದು ವ್ಯಾಪಾರಸ್ಥರಲ್ಲಿ ಇನ್ನಷ್ಟು ಆತಂಕ ಮೂಡಿಸಿದೆ.  ನಡೆದಿದ್ದೇನು? ಮುಂಡಿಗೆಮನೆಯ ದೇವರಾಜ್ ಎಂಬುವರು ಕರ್ನಾಟಕ ಬ್ಯಾಂಕ್ ನಲ್ಲಿ 1 ಲಕ್ಷ ರೂ ಹಣವನ್ನು ಡ್ರಾ ಮಾಡಿದ್ದರು. ಅದನ್ನ ಸೇಪ್ಟಿಗೆ ಅಂತಾ ಬ್ಯಾಂಕ್​ನಿಂದ … Read more