ಮತ್ತೆ ಶುರುವಾಯ್ತು ನಕಲಿ ಲೋಕಾಯುಕ್ತರ ಹಾವಳಿ/ ಅಧಿಕಾರಿಗೆ ಕರೆ ಮಾಡಿ 1 ಲಕ್ಷ ಗೂಗಲ್ ಪೇ ಮಾಡುವಂತೆ ಬೆದರಿಕೆ

Bhadravati/ ಎಸಿಬಿ ರಚನೆಗೂ ಮೊದಲು ಶಿವಮೊಗ್ಗದಲ್ಲಿ ನಕಲಿ ಲೋಕಾಯುಕ್ತರ ಹಾವಳಿ ಸಾಕಷ್ಟು ದೊಡ್ಡಮಟ್ಟಿಗೆ ಸದ್ದು ಮಾಡಿತ್ತು. ಹಲವು ಅಧಿಕಾರಿಗಳನ್ನು ಲೋಕಾಯುಕ್ತರ ಹೆಸರಿನಲ್ಲಿ ಬ್ಲ್ಯಾಕ್​ಮೇಲ್ ಮಾಡಿದ್ದರ ಬಗ್ಗೆ ಸಾಕಷ್ಟು ಕಂಪ್ಲೆಂಟ್​ಗಳು ದಾಖಲಾಗಿದ್ದವು, ಇದೀಗ ಲೋಕಾಯುಕ್ತಕ್ಕೆ ಮತ್ತೆ ಪವರ್​ ಬಂದಿದ್ದು, ಭ್ರಷ್ಟ ಅಧಿಕಾರಿಗಳಲ್ಲಿ ಭಯವೂ ಹೆಚ್ಚಾಗಿದೆ. ಜೊತೆಯಲ್ಲಿಯೇ ನಕಲಿ ಲೋಕಾಯುಕ್ತ ಅಧಿಕಾರಿಯ ಬಗ್ಗೆಯು ವರದಿಯಾಗಿದೆ.  ಹೌದು,  ತನ್ನನ್ನು ಲೋಕಾಯುಕ್ತ ಅಧಿಕಾರಿ ಎಂದು ಹೇಳಿಕೊಂಡು, ಅಧಿಕಾರಿಯೊಬ್ಬರಿಗೆ ಕಿರುಕುಳ ನೀಡುತ್ತಿದ್ದ ಆರೋಪ ಸಂಬಂಧ ಭದ್ರಾವತಿ ಓಲ್ಡ್​ ಟೌನ್​ ಪೊಲೀಸ್ ಸ್ಟೇಷನ್​ನಲ್ಲಿ ಕಂಪ್ಲೆಂಟ್  ದಾಖಲಾಗಿದೆ. ಈ … Read more

ಮತ್ತೆ ಶುರುವಾಯ್ತು ನಕಲಿ ಲೋಕಾಯುಕ್ತರ ಹಾವಳಿ/ ಅಧಿಕಾರಿಗೆ ಕರೆ ಮಾಡಿ 1 ಲಕ್ಷ ಗೂಗಲ್ ಪೇ ಮಾಡುವಂತೆ ಬೆದರಿಕೆ

Bhadravati/ ಎಸಿಬಿ ರಚನೆಗೂ ಮೊದಲು ಶಿವಮೊಗ್ಗದಲ್ಲಿ ನಕಲಿ ಲೋಕಾಯುಕ್ತರ ಹಾವಳಿ ಸಾಕಷ್ಟು ದೊಡ್ಡಮಟ್ಟಿಗೆ ಸದ್ದು ಮಾಡಿತ್ತು. ಹಲವು ಅಧಿಕಾರಿಗಳನ್ನು ಲೋಕಾಯುಕ್ತರ ಹೆಸರಿನಲ್ಲಿ ಬ್ಲ್ಯಾಕ್​ಮೇಲ್ ಮಾಡಿದ್ದರ ಬಗ್ಗೆ ಸಾಕಷ್ಟು ಕಂಪ್ಲೆಂಟ್​ಗಳು ದಾಖಲಾಗಿದ್ದವು, ಇದೀಗ ಲೋಕಾಯುಕ್ತಕ್ಕೆ ಮತ್ತೆ ಪವರ್​ ಬಂದಿದ್ದು, ಭ್ರಷ್ಟ ಅಧಿಕಾರಿಗಳಲ್ಲಿ ಭಯವೂ ಹೆಚ್ಚಾಗಿದೆ. ಜೊತೆಯಲ್ಲಿಯೇ ನಕಲಿ ಲೋಕಾಯುಕ್ತ ಅಧಿಕಾರಿಯ ಬಗ್ಗೆಯು ವರದಿಯಾಗಿದೆ.  ಹೌದು,  ತನ್ನನ್ನು ಲೋಕಾಯುಕ್ತ ಅಧಿಕಾರಿ ಎಂದು ಹೇಳಿಕೊಂಡು, ಅಧಿಕಾರಿಯೊಬ್ಬರಿಗೆ ಕಿರುಕುಳ ನೀಡುತ್ತಿದ್ದ ಆರೋಪ ಸಂಬಂಧ ಭದ್ರಾವತಿ ಓಲ್ಡ್​ ಟೌನ್​ ಪೊಲೀಸ್ ಸ್ಟೇಷನ್​ನಲ್ಲಿ ಕಂಪ್ಲೆಂಟ್  ದಾಖಲಾಗಿದೆ. ಈ … Read more

ಪ್ರಸ್ತುತ ದೇಶದಲ್ಲಿ ಗೆರಿಲ್ಲಾ ಜರ್ನಲಿಸಮ್ ಅವಶ್ಯಕತೆ ಇದೆ…ಪತ್ರಕರ್ತ ಕರಪತ್ರ ಕೂಡ ಆಗಬೇಕು..ಆಕ್ಟಿವಿಸ್ಟ್ ಕೂಡ ಆಗಬೇಕು ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ ಅಭಿಮತ

ಮಿಂಚು ಶ್ರೀನಿವಾಸ್ ಕುಟುಂಬದ ಸಾಕಾರ ಸಂಸ್ಥೆಯು ನೀಡುವ ಮಿಂಚು ಶ್ರೀನಿವಾಸ್​ ಪ್ರಶಸ್ತಿ ಸನ್ಮಾನ ಸ್ವೀಕರಿಸಿ ಮಾತನಾಡಿದ ನಾಗೇಶ್ ಹೆಗಡೆಯವರು ಭಾರತ ದೇಶದಲ್ಲಿ ಪ್ರಸ್ತುತ ಪತ್ರಿಕೋದ್ಯಮದ ಸ್ಥಿತಿಗತಿ ಬಗ್ಗೆ ಅಂಕಿ ಅಂಶಗಳ ಸಮೇತ ಅನಾವರಣಗೊಳಿಸಿದರು. ವಿಶ್ವದ ವಿವಿಧ ದೇಶಗಳ ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕವನ್ನು ಗಮನಿಸಿದರೆ, ಜಾಗತಿಕ ಮಟ್ಟದಲ್ಲಿ ಭಾರತ 106 ನೇ ಸ್ಥಾನದಲ್ಲಿದೆ. ಎರಡು ವರ್ಷದ ಹಿಂದೆ 132 ಹಾಗು ಈ ವರ್ಷ 150 ನೇ ಸ್ಥಾನಕ್ಕೆ ಕುಸಿದಿದೆ. ಉತ್ತರ ಕೊರಿಯ ಕೊನೆ ಸ್ಥಾನದಲ್ಲಿದೆ. ನಾವು ಉತ್ತರ ಕೊರಿಯಾ … Read more

ಸಹ್ಯಾದ್ರಿ ವಿಜ್ಞಾನ ಕಾಲೇಜಿನ 1993 ರ ಸಾಲಿನ ವಿದ್ಯಾರ್ಥಿಗಳ ಗುರವಂದನೆಗೆ ಎಲ್ಲರೂ ಫಿದಾ ! ಇದು ಚರಿತ್ರೆ ಬರೆದ ಇತಿಹಾಸ….ಹೇಗಂತಿರಾ?

MALENADUTODAY.COM | SHIVAMOGGA NEWS ಹಿರಿಯ ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿದ್ದ ಆ ದಿನ ಬಂದೇ ಬಿಟ್ಟಿತು. 27 ವರ್ಷಗಳ ನಂತರದ ಬೇಟಿಯ ಅಮೃತ ಘಳಿಗೆ ಅದು. ಆ ದಿನಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಹಿರಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಒಂದೆಡೆ ಸೇರಿದಾಗ..ಅಲ್ಲಿ ಭಾವುಕ ಲೋಕವೇ ಸೃಷ್ಟಿಯಾಯಿತು. ಅಂದುಕೊಂಡಂತೆ ಆ ದಿನ  ನೂರಾರು ಸಂಖ್ಯೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಬೆಟ್ಟದಷ್ಟು ನೆನಪಿನ ಬುತ್ತಿಹೊತ್ತು ಬಂದೇ ಬಿಟ್ಟರು.ಶಿಷ್ಯರ ಕರೆಯೋಲೆಗೆ ಓಗೊಟ್ಟು ಬಂದ ಗುರುಗಳನ್ನು ನೋಡಿದ ತಕ್ಷಣವೇ ವಿದ್ಯಾರ್ಥಿಗಳು ಕಾಲಿಗೆ ನಮಸ್ಕರಿಸಿ, ಆಶಿರ್ವಾದ ಪಡೆದ … Read more

OLX ನಲ್ಲಿ ಜಾಗೃತೆ ಇರಲಿ: ಕಾರು ಖರೀದಿಸಲು ಮುಂದಾಗಿದ್ದ, ಶಿವಮೊಗ್ಗದ ಬ್ಯಾಂಕ್​ ಉದ್ಯೋಗಿಗೆ ₹3.70 ಲಕ್ಷ ವಂಚನೆ

ಶಿವಮೊಗ್ಗದ ತುಂಗಾ ನಗರ ಪೊಲೀಸ್ ಸ್ಟೇಷನ್​ ನಲ್ಲಿ ಕೇಸ್​ವೊಂದು ದಾಖಲಾಗಿದ್ದು, ಬ್ಯಾಂಕ್ ಉದ್ಯೋಗಿಯೊಬ್ಬರು OLX  ನಲ್ಲಿ ಕಾರೊಂದನ್ನ ಖರೀದಿಸಲು ಮುಂದಾದಾಗ ಅವರಿಗೆ ಮೋಸವಾಗಿರುವ ಬಗ್ಗೆ ಕಂಪ್ಲೆಂಟ್ ದಾಖಲಾಗಿದೆ.  ನಡೆದಿದ್ದೇನು ಶಿವಮೊಗ್ಗದ ಬ್ಯಾಂಕ್ ಉದ್ಯೋಗಿಯೊಬ್ಬರು ಕಾರೊಂದನ್ನ ಖರೀದಿಸಬೇಕು ಎನ್ನುವ ಕಾರಣಕ್ಕೆ  OLXನಲ್ಲಿ ಹುಡುಕಾಡಿದ್ದಾರೆ. ಈ ವೇಳೆ  ದೆಹಲಿಯಲ್ಲಿ 2017ರ ಮಾಡಲ್​ನ ಕ್ರೆಟಾ ಕಾರಿನ ಜಾಹೀರಾತು (advertisement)  ಕಂಡಿದೆ. ಅದರಲ್ಲಿದ್ದ ನಂಬರ್​ಗೆ ಕಾಲ್ ಮಾಡಿದ ಉದ್ಯೋಗಿ ಕಾರಿನ ಬಗ್ಗೆ ವಿಚಾರಿಸಿ ಮಾತುಕತೆ ನಡೆಸಿದ್ದಾರೆ.  ಆಕಡೆ ಕಾರಿನ ಜಾಹಿರಾತು ನೀಡಿದ್ದ ಮಾಲೀಕ … Read more

OLX ನಲ್ಲಿ ಜಾಗೃತೆ ಇರಲಿ: ಕಾರು ಖರೀದಿಸಲು ಮುಂದಾಗಿದ್ದ, ಶಿವಮೊಗ್ಗದ ಬ್ಯಾಂಕ್​ ಉದ್ಯೋಗಿಗೆ ₹3.70 ಲಕ್ಷ ವಂಚನೆ

ಶಿವಮೊಗ್ಗದ ತುಂಗಾ ನಗರ ಪೊಲೀಸ್ ಸ್ಟೇಷನ್​ ನಲ್ಲಿ ಕೇಸ್​ವೊಂದು ದಾಖಲಾಗಿದ್ದು, ಬ್ಯಾಂಕ್ ಉದ್ಯೋಗಿಯೊಬ್ಬರು OLX  ನಲ್ಲಿ ಕಾರೊಂದನ್ನ ಖರೀದಿಸಲು ಮುಂದಾದಾಗ ಅವರಿಗೆ ಮೋಸವಾಗಿರುವ ಬಗ್ಗೆ ಕಂಪ್ಲೆಂಟ್ ದಾಖಲಾಗಿದೆ.  ನಡೆದಿದ್ದೇನು ಶಿವಮೊಗ್ಗದ ಬ್ಯಾಂಕ್ ಉದ್ಯೋಗಿಯೊಬ್ಬರು ಕಾರೊಂದನ್ನ ಖರೀದಿಸಬೇಕು ಎನ್ನುವ ಕಾರಣಕ್ಕೆ  OLXನಲ್ಲಿ ಹುಡುಕಾಡಿದ್ದಾರೆ. ಈ ವೇಳೆ  ದೆಹಲಿಯಲ್ಲಿ 2017ರ ಮಾಡಲ್​ನ ಕ್ರೆಟಾ ಕಾರಿನ ಜಾಹೀರಾತು (advertisement)  ಕಂಡಿದೆ. ಅದರಲ್ಲಿದ್ದ ನಂಬರ್​ಗೆ ಕಾಲ್ ಮಾಡಿದ ಉದ್ಯೋಗಿ ಕಾರಿನ ಬಗ್ಗೆ ವಿಚಾರಿಸಿ ಮಾತುಕತೆ ನಡೆಸಿದ್ದಾರೆ.  ಆಕಡೆ ಕಾರಿನ ಜಾಹಿರಾತು ನೀಡಿದ್ದ ಮಾಲೀಕ … Read more

ಸಾಗರದಲ್ಲಿ ನಮಾಜಿಗೆ ಹೋಗುವಾಗ ಮುಸ್ಲಿಮ್ ಮುಖಂಡನ ಮೇಲೆ ಹಲ್ಲೆ

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಇವತ್ತು (20-01-23) ಹಲ್ಲೆ ಪ್ರಕರಣವೊಂದು ನಡೆದಿದೆ. ಇಲ್ಲಿನ ಸ್ಥಳೀಯ ಮುಸ್ಲಿಮ್​ ಸಮುದಾಯದ ಮುಖಂಡನ ಮೇಲೆ ಅದೇ ಸಮುದಾಯದ ಇಬ್ಬರು ಹಲ್ಲೆ ನಡೆಸಿರುವ ಬಗ್ಗೆ ದೂರು ದಾಖಲಾಗಿದೆ.  ಎಫ್​ಐಆರ್​ನಲ್ಲಿ ದಾಖಲಾಗಿರುವ ಪ್ರಕಾರ,  ದಿನಾಂಕ:-20/01/2023 ರಂದು 11-55 ಎಂ ಗಂಟೆ ಸಮಯದಲ್ಲಿ ಸ್ಥಳೀಯರ ಮುಸ್ಲಿಂ ಮುಖಂಡ ಫಯಾಜ್ ಅಹಮದ್ ಎಂಬವರು  ನಮಾಜ್ ಮಾಡಲು ಆಜಾದ್ ಮಸೀದಿಗೆ ಹೋಗಲು ಸಾಗರ ಟೌನ್‌ ಬಿ.ಹೆಚ್‌ ರಸ್ತೆ ಎಲ್ ಐಸಿ ಕಚೇರಿ ಹತ್ತಿರ ಹೋಗುತ್ತಿರುವಾಗ ಜಮೀಲ್‌ ಮತ್ತು ಸೈಯದ್‌ ರಿಜ್ಞಾನ್‌ … Read more

ಬಸ್​ಸ್ಟ್ಯಾಂಡ್​ನಲ್ಲಿ ರೋಚಕ ಅರೆಸ್ಟ್​ ಸೀನ್​/ ಗೂಂಡಾ ಕಾಯ್ದೆ ಹಾಕಿದ್ರೆ, ಗುಂಡು ಹಾರಿಸಿದ್ರು ಎಂದ ಆರೋಪಿಗಳು/ ಜ್ಞಾನ ಭಾರತಿ ಕೇಸ್​ ಬಿಡಿಸಿದ್ದು ಹೇಗೆ ಗೊತ್ತಾ ?DYSP ಬಾಲರಾಜ್​ Investigation part-4 ಕೋರ್ಟ್​ನಲ್ಲಿ ಆಗಿದ್ದೇನು?

ರಾಜ್ಯದ ಪೊಲೀಸ್ ಇಲಾಖೆಗೆ ಎದುರಾಗಿದ್ದ ಚಾಲೆಂಜಿಂಗ್​ ಕ್ರೈಂ ಕೇಸ್​ಗಳ ಪೈಕಿ , ಜ್ಞಾನಭಾರತಿ ರೇಪ್​ ಕೇಸ್​ ಮುಖ್ಯವಾದುದು , ಇಂತಹದ್ದೊಂದು ಪ್ರಕರಣವನ್ನು ಕೈಗೆತ್ತಿಕೊಂಡು, ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಶ್ರಮವಹಿಸಿದ್ದ ಬಾಲರಾಜ್​ರವರಿಗೆ ಅರ್ಹವಾದ ಗೌರವವೇ ಲಭಿಸಿದೆ. ಈ ನಿಟ್ಟಿನಲ್ಲಿ ಟುಡೆ, ಜ್ಞಾನಭಾರತಿ ಕೇಸ್​ನ ಸರಣಿಯನ್ನು ಬಾಲರಾಜ್​ರವರೇ ವಿವರಿಸಿದಂತೆ ಓದುಗರ ಮುಂದಿಡುತ್ತಿದೆ. ಇದರ ಭಾಗ ನಾಲ್ಕರ ಸರಣಿ ಇಲ್ಲಿದೆ : 50 ಸಾವಿರ ಡಿಮ್ಯಾಂಡ್, ಇಂಗ್ಲೆಂಡ್​ ಲೆಟರ್​ನಲ್ಲಿ ಬಂದಿತ್ತು ಸುಳಿವು, ಶೋಲೆ ಸಿನಿಮಾ ಮತ್ತು ರೇಪ್​ ಕೇಸ್​? ಜ್ಞಾನ ಭಾರತಿ … Read more

50 ಸಾವಿರ ಡಿಮ್ಯಾಂಡ್, ಇನ್​ಲ್ಯಾಂಡ್ ಲೆಟರ್​ನಲ್ಲಿ ಬಂದಿತ್ತು ಸುಳಿವು, ಶೋಲೆ ಸಿನಿಮಾ ಮತ್ತು ರೇಪ್​ ಕೇಸ್​? ಜ್ಞಾನ ಭಾರತಿ ಕೇಸ್​ ಬಿಡಿಸಿದ್ದು ಹೇಗೆ ಗೊತ್ತಾ ?DYSP ಬಾಲರಾಜ್​ Investigation part-4

ರಾಜ್ಯದ ಪೊಲೀಸ್ ಇಲಾಖೆಗೆ ಎದುರಾಗಿದ್ದ ಚಾಲೆಂಜಿಂಗ್​ ಕ್ರೈಂ ಕೇಸ್​ಗಳ ಪೈಕಿ , ಜ್ಞಾನಭಾರತಿ ರೇಪ್​ ಕೇಸ್​ ಮುಖ್ಯವಾದುದು , ಇಂತಹದ್ದೊಂದು ಪ್ರಕರಣವನ್ನು ಕೈಗೆತ್ತಿಕೊಂಡು, ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಶ್ರಮವಹಿಸಿದ್ದ ಬಾಲರಾಜ್​ರವರಿಗೆ ಅರ್ಹವಾದ ಗೌರವವೇ ಲಭಿಸಿದೆ. ಈ ನಿಟ್ಟಿನಲ್ಲಿ ಟುಡೆ, ಜ್ಞಾನಭಾರತಿ ಕೇಸ್​ನ ಸರಣಿಯನ್ನು ಬಾಲರಾಜ್​ರವರೇ ವಿವರಿಸಿದಂತೆ ಓದುಗರ ಮುಂದಿಡುತ್ತಿದೆ. ಇದರ ಭಾಗ ಮೂರರ ಸರಣಿ ಇಲ್ಲಿದೆ : ರಾಜ್ಯದ ನಂಬರ್​ 01 ಇನ್ವೆಸ್ಟಿಗೇಷನ್​ ಅಧಿಕಾರಿ ಬಾಲರಾಜ್​/ ಜ್ಞಾನ ಭಾರತಿ ಕೇಸ್​ ಬಿಡಿಸಿದ್ದು ಹೇಗೆ ಗೊತ್ತಾ ?DYSP ಬಾಲರಾಜ್​ … Read more

ಮಾತಾ ಮಾಂಗಲ್ಯ ಮಂದಿರದ ಎದುರು ಕೇಶಮುಂಡನ ಮಾಡಿಸಿಕೊಂಡ ಮ.ಸ.ನಂಜುಂಡಸ್ವಾಮಿ / ಕಾರಣವೇನು ಗೊತ್ತಾ?

ಶಿವಮೊಗ್ಗ ನಗರದ ಮಾತಾ ಮಾಂಗಲ್ಯ ಮಂದಿರದ ಗೇಟಿನ ಎದುರೇ ನಿನ್ನೆ ಮ.ಸ.ನಂಜುಂಡಸ್ವಾಮಿಯವರು ಕೇಶಮುಂಡನ ಮಾಡಿಸಿಕೊಂಡಿದ್ದಾರೆ. ಪ್ರತಿಭಟನಾ ರೂಪದಲ್ಲಿ ಮಾಡಿಸಿಕೊಂಡಿದ್ದ ಕೇಶಮುಂಡನಕ್ಕೆ ಕಾರಣವಾಗಿದ್ದು, ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರ ಧೋರಣೆಯಂತೆ.  ಇದನ್ನು ಓದಿ : ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ/ ಎನಾಯ್ತು? ಹೇಗಾಯ್ತು? ವಿವರ ಓದಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರ ಸರ್ವಾಧಿಕಾರ ಧೋರಣೆ ಖಂಡಿಸಿ ವಿಪ್ರ ಸಮಾಜದ ಮುಖಂಡ ಮ.ಸ.ನಂಜುಂಡಸ್ವಾಮಿ ಈ ರೀತಿಯ ಪ್ರತಿಭಟನೆ ನಡೆಸಿದ್ರು. ಪ್ರಸ್ತುತ ಇರುವ ಅಧ್ಯಕ್ಷರು  ಕೆ.ಸಿ.ನಟರಾಜ್ ಭಾಗವತ್ ಸರ್ವಾಧಿಕಾರಿ ಧೋರಣೆಯಿಂದ ವರ್ತಿಸುತ್ತಿದ್ದಾರೆ … Read more