ಅಡಕೆ ಎಂಥ ಕಥೆ! ಮಲ್ನಾಡ್​ ಅಡಿಕೆಯ ಬಗ್ಗೆ ಚರ್ಚೆ…ಶುರು! ಭರತ್​ರ ವರದಿ

Shivamogga Feb 21, 2024  ಅಡಿಕೆ, ಅಡಿಕೆ, ಅಡಿಕೆ, ಮಧ್ಯ ಕರ್ನಾಟಕದ ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ,ಚಿಕ್ಕಮಗಳೂರು ಜಿಲ್ಲೆಯ ಬಹುತೇಕ ಭಾಗದ ಜನರ ಬದುಕು ಅಡಿಕೆ ಬೆಳೆಯ ಮೇಲೆ ನಿಂತಿದೆ.. ಹಲವು ವರ್ಷಗಳಿಂದ ಈ ಭಾಗಗಳ ರೈತರು ಸಾಂಪ್ರದಾಯಿಕ ಮಾಡಿಕೊಂಡು ಬರುತ್ತಿದ್ದ  ಕೃಷಿ ಬೆಳೆಗಳನ್ನು ಬಿಟ್ಟು ವಾಣಿಜ್ಯ ಬೆಳೆಯಾದ ಅಡಿಕೆ ಬೆಳೆಯ ಬೆನ್ನು ಹತ್ತಿದ್ದಾರೆ, ಅಡಿಕೆ ಬೆಳೆ ಎಷ್ಟರ ಮಟ್ಟಿಗೆ ಅವರಿಸಿಕೊಂಡಿದೆ ಎಂದರೆ ಮಲೆನಾಡಿನ ರೈತರು ಭತ್ತ ಬೆಳೆಯುತ್ತಿದ್ದ ಜಾಗಗಳಲ್ಲಿ ಅಡಿಕೆ ಗಿಡ ನೆಟ್ಟು ಊಟಕ್ಕೆ ಅಕ್ಕಿಯನ್ನು ಖರೀದಿ … Read more

ದರ ಕಡಿಮೆಯಾಗೋದಕ್ಕೆ , ಅಡಿಕೆ ಕಳ್ಳಸಾಗಾಣಿಕೆ ಕಾರಣವಾ? ಮಿಜೋರಾಂನಲ್ಲಿ ಮಯನ್ಮಾರ್​ ಅಡಿಕೆ ಲಾರಿಗಳಿಗೆ ಬೆಂಕಿ ಹಚ್ಚಿದ್ದೇಕೆ?

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್​ನಲ್ಲಿ ಇವತ್ತು ಸುದ್ದಿಗೋಷ್ಟಿ ನಡೆಸ್ತಾ, ಕಾಂಗ್ರೆಸ್​ ಮುಖಂಡ ರಮೇಶ್ ಹೆಗ್ಡೆಯವರು, ಅಡಿಕೆ ದರ ಕಾರಣಕ್ಕೆ ಕಳ್ಳಸಾಗಾಣಿಕೆಯು ನೇರ ಕಾರಣ ಎಂದು ಆರೋಪಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಿಜೋರಾಂ ಕಾಂಗ್ರೆಸ್​ ನಾಯಕರು ಸಂಸತ್​ನಲ್ಲಿ ಪ್ರಶ್ನೆಯೊಂದನ್ನು ಎತ್ತಿದ್ದರು, ವಿದೇಶಗಳಿಂದ ಮಯನ್ಮಾರ್​ ಬಾರ್ಡರ್​ನ ಮೂಲಕ ಅಡಿಕೆ ಕಳ್ಳಸಾಗಾಣಿಕೆಯಾಗುತ್ತಿದೆ. ಇದನ್ನು ಸಹ ಓದಿ :ಅಡಿಕೆ ದರ ಕ್ವಿಂಟಾಲ್​ಗೆ 20 ಸಾವಿರ ಕಡಿಮೆಯಾಗಲು ಬಿಜೆಪಿ ಕಾರಣ? | ಗುಟ್ಕಾ ವ್ಯಾಪಾರಸ್ಥರ ಪರ ನಿಂತ ಮೋದಿ ಸರ್ಕಾರ | ಕಾಂಗ್ರೆಸ್​ ಆರೋಪವೇನು ಆದರೆ … Read more