4 ಸಾವಿರ ರೂಪಾಯಿ ಸಾಲಕ್ಕೆ ಏಳು ಜನ್ಮದ ನರಕ ತೋರಿಸ್ತಾರೆ ಹುಷಾರ್! ಭದ್ರಾವತಿಯ ಯುವಕನಿಗೆ ಪೊಲೀಸರ ಹೆಸರಲ್ಲಿಯೇ ಟಾರ್ಚರ್​!

KARNATAKA NEWS/ ONLINE / Malenadu today/ Jul 15, 2023 SHIVAMOGGA NEWS ಆ್ಯಪ್​ಗಳಲ್ಲಿ ಸುಲಭವಾಗಿ ಲೋನ್ ಸಿಗುತ್ತೆ ನಿಜ, ಆದರೆ ಅದನ್ನ ಕಟ್ಟುವಷ್ಟರಲ್ಲಿ ಜೀವವೇ ಅಪಾಯಕ್ಕೆ ಗುರಿಯಾಗುವ ಸಾಧ್ಯತೆ ಇರುತ್ತದೆ. ಇದಕ್ಕೆ ಇತ್ತೀಚೆಗೆ ನಡೆದ ಯುವಕನ ಆತ್ಮಹತ್ಯೆ ಪ್ರಕರಣ ಸಾಕ್ಷಿಯಾಗಿದೆ. ಇನ್ನೊಂದೆಡೆ ಶಿವಮೊಗ್ಗದಲ್ಲಿಯು ಇಂತಹುದ್ದೇ ಟಾರ್ಚರ್​ನ್ನ ಯುವಕನೊಬ್ಬ ಎದುರಿಸುತ್ತಿದ್ಧಾನೆ. ಅದರಲ್ಲಿಯು ಯುವಕನಿಗೆ ಪೊಲೀಸರ ಹೆಸರಲ್ಲಿಯೇ ಕಿರುಕುಳ ನೀಡುತ್ತಿದ್ಧಾರೆ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.  ನಿಗದಿತ ಅವಧಿಯಲ್ಲಿ ಕಂತು ತುಂಬದೇ ಹೋಧರೆ, ಜೀಪ್​ ತಂದು … Read more