ದೇವಸ್ಥಾನದಲ್ಲಿ ನಿಂತಿದ್ದಾಗ ಬಡಿದ ಸಿಡಿಲು! ಓರ್ವನ ಸಾವು! ನಾಲ್ವರಿಗೆ ಗಾಯ!

ದೇವಸ್ಥಾನದಲ್ಲಿ ನಿಂತಿದ್ದಾಗ ಬಡಿದ ಸಿಡಿಲು! ಓರ್ವನ ಸಾವು! ನಾಲ್ವರಿಗೆ ಗಾಯ!

KARNATAKA NEWS/ ONLINE / Malenadu today/ Jun 13, 2023 SHIVAMOGGA NEWS ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಗಟಿಪುರದಲ್ಲಿ ಸಿಡಿಲು ಬಡಿದು ಓರ್ವ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ನಾಲ್ವರಿಗೆ ಗಾಯಗಳಾಗಿವೆ. ಭಾನುವಾರ ಈ ಘಟನೆ ಸಂಭವಿಸಿದ್ದು, ಇಲ್ಲಿನ ಗಂಜೀಗೆರೆ ಮೂಲದ ಮುಖೇಶ್ ಸಾವನ್ನಪ್ಪಿದ್ದಾರೆ.  ತರೀಕೆರೆ ತಾಲೂಕಿನ ಬಾವಿಕೆರೆಯ ಮುಖೇಶ್​ ದೇವಸ್ಥಾನಕ್ಕೆ ತೆರಳಿದ್ದರು, ಅಲ್ಲಿ ದೇವಾಲಯದ ಹೊರಾಂಗಣದಲ್ಲಿ ನಿಂತಿದ್ದಾಗ ಸಿಡಿಲು ಬಡಿದಿದೆ. ಇದೇ ವೇಳೆ ಅಲ್ಲಿದ್ದ ನಾಲ್ವರಿಗ ಗಾಯಗಳಾಗಿವೆ. ಅವರಿಗೆ  ಕಡೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.  ಭದ್ರಾವತಿಯಲ್ಲಿಂದು … Read more

ಶಿವಮೊಗ್ಗದಲ್ಲಿ ಭಾರೀ ಗಾಳಿ , ಮಳೆ, ಗುಡುಗು ಸಿಡಿಲು! ತೀರ್ಥಹಳ್ಳಿ ರಸ್ತೆಯಲ್ಲಿ ನೆಲಕ್ಕುರುಳಿದ ವಿದ್ಯುತ್ ಕಂಬ, ತೆಂಗಿನ ಮರ ! ಸಂಚಾರಕ್ಕೆ ತಡೆ

Heavy winds, rain, thunderstorms in Shimoga Electric pole, coconut tree uprooted on Theerthahalli road Blocking traffic

ಶಿವಮೊಗ್ಗದಲ್ಲಿ ಭಾರೀ ಗಾಳಿ , ಮಳೆ, ಗುಡುಗು ಸಿಡಿಲು! ತೀರ್ಥಹಳ್ಳಿ ರಸ್ತೆಯಲ್ಲಿ ನೆಲಕ್ಕುರುಳಿದ ವಿದ್ಯುತ್ ಕಂಬ, ತೆಂಗಿನ ಮರ ! ಸಂಚಾರಕ್ಕೆ ತಡೆ

KARNATAKA NEWS/ ONLINE / Malenadu today/ May 11, 2023 GOOGLE NEWS   ಶಿವಮೊಗ್ಗ/ ಜಿಲ್ಲೆಯಲ್ಲಿ ಮೋಚಾ ಚಂಡಮಾರುತ ಎಫೆಕ್ಟ್​ನಿಂದ ಭಾರೀ ಗಾಳಿ ಮಳೆಯಾಗುತ್ತಿದೆ. ಶಿವಮೊಗ್ಗ ನಗರದಲ್ಲಿಯೇ ಭಾರೀ ಗುಡುಗು ಸಿಡಿಲಿನ ಜೊತೆ ಗಾಳಿ ಮಳೆಯಾಗುತ್ತಿದೆ. ವಿಪರೀತ ಗಾಳಿಯಿಂದಾಗಿ ವಿದ್ಯುತ್​ ಕಂಬಗಳಿಗೆ ಹಾನಿಯಾಗುತ್ತಿದೆ. ಇನ್ನೂ ವರುಣನ ಅಬ್ಬರ ಜೋರಾಗಿದೆ.  ನಾಳೆ ಮತ ಎಣಿಕೆ/ ಎಲೆಲ್ಲಿ 144 ಸೆಕ್ಷನ್​?/ ಎಷ್ಟು ಸುತ್ತು ನಡೆಯುತ್ತೆ ಕೌಂಟಿಂಗ್/  ಯಾವ ರೀತಿ ನಡೆಯುತ್ತೆ ! ವಿವರ ಇಲ್ಲಿದೆ ಅತ್ತ ಜಿಲ್ಲೆಯ ವಿವಿಧ … Read more

RAIN / ಸುಡುತ್ತಿದ್ದ ಬೇಸಿಗೆ ಬಿಸಿಲಿಗೆ ತಂಪನೆರೆದ ವರುಣ! ಶಿವಮೊಗ್ಗದಲ್ಲಿ ಗುಡುಗು, ಸಿಡಿಲು, ಗಾಳಿ ಮಳೆ

ಶಿವಮೊಗ್ಗ ನ್ಯೂಸ್​/ SHIVAMOGGA NEWS/ Malenadu today/ Apr 20, 2023/ KARNATAKA ONLINE NEWS / GOOGLE NEWS ಶಿವಮೊಗ್ಗ/  ಮನೆ ಹೊರಗೆ ಸುಡುತ್ತಿದ್ದ, ಮನೆಯೊಳಗೆ ಬೇಯಿಸುತ್ತಿದ್ದ ಸುಡು..ಸುಡು. ಬೇಸಿಗೆ ಝಳದಲ್ಲಿ ಜನ ಮಳೆ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದರು. ದಿನ ಹವಾಮಾನ ವರದಿಯನ್ನ ಗೂಗಲ್​ನಲ್ಲಿ ಕಣ್ಣಾಡಿಸುತ್ತಿದ್ರು.  Read /ಸಿದ್ದರಾಮಯ್ಯರೇ ವಿರೋಧವಾದ್ರಾ!? ಶಿಕಾರಿಪುರ ಬಂಡಾಯಕ್ಕೆ ಕೆಪಿಸಿಸಿಯಲ್ಲಿ ಸಿಗಲಿಲ್ಲ ಮನ್ನಣೆ!  ಏನಿದು ಇವತ್ತು ಸಂಜೆ ವರುಣನಿಗೆ ಮಲೆನಾಡಿಗರ ಕೂಗು ಕೇಳಿಸಿದ್ದು, ತಣ್ಣ ಬೀಸುಗಾಳಿಯ ಜೊತೆಗೆ ಕೆಲಕಾಲ ಮಳೆ … Read more