ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್: 24ನೇ ಕಂತಿನ ಹಣದ ಬಗ್ಗೆ ಶುಭಸುದ್ದಿ!

KFD Fatality Shivamogga Round up

ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ:  ಗೃಹಲಕ್ಷ್ಮೀಯರಿಗೆ ರಾಜ್ಯ ಸರ್ಕಾರ ತಿಂಗಳ ಕಂತು ರಿಲೀಸ್ ಮಾಡುವ ಸೂಚನೆ ನೀಡಿದೆ. ಈ ಸಂಬಂಧ ಮಾತನಾಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಗೃಹಲಕ್ಷ್ಮಿ ಯೋಜನೆಯ 24ನೇ ಕಂತಿನ ಹಣ ಬಿಡುಗಡೆಗೆ ಹಣಕಾಸು ಇಲಾಖೆಯವರು ಅನುಮೋದನೆ ಕೊಟ್ಟಿದ್ದಾರೆ. ಈ ಸೋಮವಾರದಿಂದ ಶನಿವಾರದೊಳಗೆ ಮಹಿಳೆಯರ ಖಾತೆಗೆ ಹಣ ಜಮೆಯಾಗಲಿದೆ ಎಂದು ತಿಳಿಸಿದ್ದಾರೆ.   ಕಳೆದ ವಾರ ಸದನದಲ್ಲಿ ಪ್ರತಿಪಕ್ಷಗಳು, ತಿಂಗಳ ಗೃಹಲಕ್ಷ್ಮಿ ಹಣವನ್ನು ಫಲಾನುಭವಿಗಳಿಗೆ ಜಮಾ ಮಾಡಿಲ್ಲ ಎಂದು ಗದ್ದಲ ಎಬ್ಬಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದವು. … Read more

ಅಪರೂಪದ ಭೇಟಿ! ಕುತೂಹಲ ಮೂಡಿಸಿದ ಫೋಟೋಗಳು! ಏನಿದರ ವಿಶೇಷ ಗೊತ್ತಾ!

 KARNATAKA NEWS/ ONLINE / Malenadu today/ Jun 13, 2023 SHIVAMOGGA NEWS ಬಿ.ವೈ.ರಾಘವೇಂದ್ರ (by raghavendra)/  ಬದಲಾದ ರಾಜಕಾರಣ, ಹಳೆಯ ಕಥೆಗಳನ್ನು ಮರೆಸುತ್ತದೆ ಎಂಬುದಕ್ಕೆ ಇದುವರೆಗೂ ಹಲವು ಸಾಕ್ಷ್ಯಗಳು ಬಂದು ಹೋಗಿವೆ. ಇದೀಗ ಅದರ ಸಾಲಿಗೆ ಕೆಲವೊಂದು ಫೋಟೋಗಳು ಸೇರ್ಪಡೆಗೊಂಡಿವೆ.   ಚುನಾವಣೆಯಲ್ಲಿ ಬದ್ಧ ವೈರಿಗಳಾಗಿ ಸ್ಪರ್ಧಿಸಿ, ಒಬ್ಬರು ಸೋತು, ಇನ್ನೊಬ್ಬರು ಗೆದ್ದು ಬೀಗಿದ್ದವರು. ಇದೀಗ ಪರಸ್ಪರ ಹೂಗುಚ್ಚ ವಿನಿಮಯ ಮಾಡಿಕೊಂಡು, ಆಡಳಿತಾತ್ಮಕ ಗೆಳತನದ ಮಾತನಾಡಿದ್ದಾರೆ. ಮಧು ಬಂಗಾರಪ್ಪರವರನ್ನ ಭೇಟಿಯಾದ ಸಂಸದ ಬಿ.ವೈ ರಾಘವೇಂದ್ರರವರು, … Read more