VISL ಭವಿಷ್ಯ? ನ. 29-30 ರಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಭೇಟಿ! ಕೇಂದ್ರ ಸಚಿವರ ಶಿವಮೊಗ್ಗ ಭದ್ರಾವತಿ ಪ್ರವಾಸದ ವೇಳಾಪಟ್ಟಿ

ಹೆಚ್.ಡಿ. ಕುಮಾರಸ್ವಾಮಿ, ಶಿವಮೊಗ್ಗ ಪ್ರವಾಸ, ಭದ್ರಾವತಿ VISL, ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, VISL ಪುನಶ್ಚೇತನ, ಕುಮಾರಸ್ವಾಮಿ ಕಾರ್ಯಕ್ರಮ, ಮಲೆನಾಡು ಸುದ್ದಿ, ಶಿವಮೊಗ್ಗ ನ್ಯೂಸ್

kumaraswamy visit visl and shivamogga  : ನವೆಂಬರ್ 28, 2025 : ಮಲೆನಾಡು ಟುಡೆ ಸುದ್ದಿ :  ಕೇಂದ್ರ ಸರ್ಕಾರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಶಿವಮೊಗ್ಗ ಹಾಗೂ ಭದ್ರಾವತಿಗೆ ಭೇಟಿ ನೀಡುತ್ತಿದ್ದಾರೆ. ತೀರ್ಥಹಳ್ಳಿ: ನೇಣು ಬಿಗಿದ ಸ್ಥಿತಿಯಲ್ಲಿ ಬಿಬಿಎ ವಿದ್ಯಾರ್ಥಿನಿ ಪತ್ತೆ! ಸಿಗದ ಸಾವಿನ ಕಾರಣ? ಕುಮಾಸ್ವಾಮಿಯವರು ನವೆಂಬರ್ 29 ಮತ್ತು 30, 2025 ರಂದು ಎರಡು ದಿನಗಳ ಕಾಲ ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಜಿಲ್ಲೆಗೆ ಬರುತ್ತಿರುವ … Read more