ಬಾಳೆಬರೆ ಘಾಟಿ ಬಂದ್​ ಆದಾಗಿನಿಂದ ಬಸ್​ಗೆ ಬರ! ಮಕ್ಕಳ ಎಕ್ಸಾಮ್​ ಟೈಂನಲ್ಲಿಯಾದ್ರೂ ಬಸ್​ ವ್ಯವಸ್ಥೆ ಮಾಡಿ! ಹೊಸನಗರದ ಜನರ ಬೇಡಿಕೆಗೆ ಸ್ಪಂದಿಸುತ್ತಾ ಆಡಳಿತ ವ್ಯವಸ್ಥೆ

MALENADUTODAY.COM  |SHIVAMOGGA| #KANNADANEWSWEB ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲಿ ಮತ್ತೆ ಬಸ್​ಗಳ ಸಮಸ್ಯೆಯೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದಕ್ಕೆ ಕಾರಣ ಹುಲಿಕಲ್ ಘಾಟಿ ಬಂದ್ ಆಗಿರೋದು. ಹೊಸನಗರ ತಾಲ್ಲೂಕಿನಲ್ಲಿ, ಕರಾವಳಿಯನ್ನು ಸಂಪರ್ಕಿಸುವ ರಸ್ತೆಯಲ್ಲಿ ಸಿಗುವ ಕೈಮರ, ಕೌರಿಬೈಲು, ಯಡೂರು, ಮಾಸ್ತಿಕಟ್ಟೆಯ ಜನರು ಈ ಭಾಗದಲ್ಲಿ ಓಡಾಡುವ ಬಸ್​ಗಳನ್ನೆ ಆದರಿಸಿದ್ದಾರೆ. ಆದರೆ ರಸ್ತೆ ದುರಸ್ತಿಗಾಗಿ ಬಾಳೆಬರೆ ಘಾಟಿ ಬಂದ್ ಆಗಿದೆ. ಹೀಗಾಗಿ ಕರಾವಳಿಗೆ ಹೋಗುವ ಬಸ್​ಗಳು ಕೊಲ್ಲೂರು ಘಾಟಿ ಮೇಲೆ ಘಟ್ಟದ ಕೆಳಕ್ಕೆ ಸಂಚರಿಸುತ್ತಿವೆ. ಆದರೆ, ದಿನಕ್ಕೆ ನಾಲ್ಕು ಬಸ್​ಗಳಷ್ಟೆ … Read more