ಶಿವಮೊಗ್ಗದಲ್ಲಿ ಶಾರೀಖ್​ ವಿಚಾರಣೆ! ಟ್ರಯಲ್​ ಬ್ಲಾಸ್ಟ್​ ಮತ್ತು ಕುಕ್ಕರ್ ಬ್ಲಾಸ್ಟ್ ನ ಎನ್​​ಐಎ ತನಿಖೆಯ ಈ ನಾಲ್ಕು ಸ್ಟೋರಿ ಓದಲೇ ಬೇಕು!

MALENADUTODAY.COM  |SHIVAMOGGA| #KANNADANEWSWEB ಶಿವಮೊಗ್ಗಕ್ಕೆ ಮತ್ತೆ ಎನ್​​ಐಎ ಅಧಿಕಾರಿಗಳು ಬಂದಿದ್ದಾರೆ, ಬೆಂಗಳೂರಿನಲ್ಲಿಯೇ ಶಂಕಿತ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಆರೋಪಿಗಳ ವಿಚಾರಣೆ ನಡೆಸ್ತಿರುವ ಎನ್​ಐಎ ಅಧಿಕಾರಿಗಳು, ಗುರುಪುರದ ಸಮೀಪದ ಕೆಮ್ಮಣ್ಣುಗುಂಡಿ ಪ್ರದೇಶದಲ್ಲಿ ನಡೆಸಿದ ಟ್ರಯಲ್​ ಬ್ಲಾಸ್ಟ್ ಹಾಗೂ ರಾಷ್ಟ್ರಧ್ವಜ ಸುಟ್ಟಿರುವ ಪ್ರಕರಣ ಮತ್ತು ಮಂಗಳೂರಿನಲ್ಲಿ ನಡೆದ ಕುಕ್ಕರ್ ಬ್ಲಾಸ್ಟ್ ಕೇಸ್​ನ ನಡುವೆ ಇರಬಹುದಾದ ಲಿಂಕ್​ಗಳನ್ನು ಸಹ ಹುಡುಕುತ್ತಿದ್ಧಾರೆ. ಕಾರಣ ಶಾರೀಖ್​ READ | ಶಿವಮೊಗ್ಗ ಬಸ್​ಸ್ಟ್ಯಾಂಡ್​ನಲ್ಲಿ ಶಾರೀಖ್! ಶಂಕಿತ ಆರೋಪಿಗಳನ್ನು ಇಲ್ಲಿ ಕರೆತಂದು ವಿಚಾರಿಸುತ್ತಿರುವುದೇಕೆ? ಇಲ್ಲಿದೆ ವರದಿ ಹೌದು. ತೀರ್ಥಹಳ್ಳಿ ಮೂಲದ … Read more

ಶಿವಮೊಗ್ಗದಲ್ಲಿ ಶಾರೀಖ್​ ವಿಚಾರಣೆ! ಟ್ರಯಲ್​ ಬ್ಲಾಸ್ಟ್​ ಮತ್ತು ಕುಕ್ಕರ್ ಬ್ಲಾಸ್ಟ್ ನ ಎನ್​​ಐಎ ತನಿಖೆಯ ಈ ನಾಲ್ಕು ಸ್ಟೋರಿ ಓದಲೇ ಬೇಕು!

MALENADUTODAY.COM  |SHIVAMOGGA| #KANNADANEWSWEB ಶಿವಮೊಗ್ಗಕ್ಕೆ ಮತ್ತೆ ಎನ್​​ಐಎ ಅಧಿಕಾರಿಗಳು ಬಂದಿದ್ದಾರೆ, ಬೆಂಗಳೂರಿನಲ್ಲಿಯೇ ಶಂಕಿತ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಆರೋಪಿಗಳ ವಿಚಾರಣೆ ನಡೆಸ್ತಿರುವ ಎನ್​ಐಎ ಅಧಿಕಾರಿಗಳು, ಗುರುಪುರದ ಸಮೀಪದ ಕೆಮ್ಮಣ್ಣುಗುಂಡಿ ಪ್ರದೇಶದಲ್ಲಿ ನಡೆಸಿದ ಟ್ರಯಲ್​ ಬ್ಲಾಸ್ಟ್ ಹಾಗೂ ರಾಷ್ಟ್ರಧ್ವಜ ಸುಟ್ಟಿರುವ ಪ್ರಕರಣ ಮತ್ತು ಮಂಗಳೂರಿನಲ್ಲಿ ನಡೆದ ಕುಕ್ಕರ್ ಬ್ಲಾಸ್ಟ್ ಕೇಸ್​ನ ನಡುವೆ ಇರಬಹುದಾದ ಲಿಂಕ್​ಗಳನ್ನು ಸಹ ಹುಡುಕುತ್ತಿದ್ಧಾರೆ. ಕಾರಣ ಶಾರೀಖ್​ READ | ಶಿವಮೊಗ್ಗ ಬಸ್​ಸ್ಟ್ಯಾಂಡ್​ನಲ್ಲಿ ಶಾರೀಖ್! ಶಂಕಿತ ಆರೋಪಿಗಳನ್ನು ಇಲ್ಲಿ ಕರೆತಂದು ವಿಚಾರಿಸುತ್ತಿರುವುದೇಕೆ? ಇಲ್ಲಿದೆ ವರದಿ ಹೌದು. ತೀರ್ಥಹಳ್ಳಿ ಮೂಲದ … Read more

ಮನೆಯೊಡೆದ ಮಿಸ್ ಕಾಲ್​! ಮೊಬೈಲ್​ ಕರೆ ವಿಚಾರಕ್ಕೆ ನಡೀತು ಸಂಸಾರದ ಯುದ್ಧ! ಹೊಡೆದಾಟ

MALENADUTODAY.COM  |SHIVAMOGGA| #KANNADANEWSWEB ಅತ್ಯಾದುನಿಕತೆಯ ತಂತ್ರಜ್ಞಾನಗಳು ಮನೆ ಮನಗಳನ್ನು ಹೇಗೆ ಒಡೆಯುತ್ತವೆ ಎಂಬುದುನ್ನ ಹೇಳುವುದೇ ಕಷ್ಟವಾಗಿದೆ. ವಾಟ್ಸ್ಯಾಪ್​ ನಲ್ಲಿ ಬರುವ ಬ್ಲ್ಯೂಟಿಕ್, ಲಾಸ್ಟ್​ ಸೀನ್​ಗಳಿಂದಲೇ ಹಲವು ಸಂಸಾರಗಳ ಗೋಡೆಗಳು ಬಿರುಕು ಬಿಟ್ಟಿವೆ ಎಂಬುದು ಸುಳ್ಳಲ್ಲ. ಅದೇ ರೀತಿ ಶಿವಮೊಗ್ಗ ಜಿಲ್ಲೆ ತಾಲ್ಲೂಕುವೊಂದರಲ್ಲಿ ಮೊಬೈಲ್​ ಗೆ ಬಂದ ಮಿಸ್ ಕಾಲ್ ಸಂಸಾರದಲ್ಲಿ ಕೋಲಾಹಲವನ್ನೆ ಸೃಷ್ಟಿಸಿದೆ.  READ |ನಿಮ್ಮ ಬ್ಯಾಂಕ್​ ಅಕೌಂಟ್​ನ್ನ ವಂಚಕರೂ ಹೀಗೆ ಬಳಸಿಕೊಳ್ಳುತ್ತಾರೆ ಹುಷಾರ್! ಯಾಮಾರಿದ್ರೆ ಕಳ್ಳರು ನೀವೇ ಆಗಬಹುದು ಎಚ್ಚರ!? ಹೆಸರು ಹಾಗೂ ಸ್ಥಳವನ್ನು ಬಳಸದೇ … Read more

ಮನೆಯೊಡೆದ ಮಿಸ್ ಕಾಲ್​! ಮೊಬೈಲ್​ ಕರೆ ವಿಚಾರಕ್ಕೆ ನಡೀತು ಸಂಸಾರದ ಯುದ್ಧ! ಹೊಡೆದಾಟ

MALENADUTODAY.COM  |SHIVAMOGGA| #KANNADANEWSWEB ಅತ್ಯಾದುನಿಕತೆಯ ತಂತ್ರಜ್ಞಾನಗಳು ಮನೆ ಮನಗಳನ್ನು ಹೇಗೆ ಒಡೆಯುತ್ತವೆ ಎಂಬುದುನ್ನ ಹೇಳುವುದೇ ಕಷ್ಟವಾಗಿದೆ. ವಾಟ್ಸ್ಯಾಪ್​ ನಲ್ಲಿ ಬರುವ ಬ್ಲ್ಯೂಟಿಕ್, ಲಾಸ್ಟ್​ ಸೀನ್​ಗಳಿಂದಲೇ ಹಲವು ಸಂಸಾರಗಳ ಗೋಡೆಗಳು ಬಿರುಕು ಬಿಟ್ಟಿವೆ ಎಂಬುದು ಸುಳ್ಳಲ್ಲ. ಅದೇ ರೀತಿ ಶಿವಮೊಗ್ಗ ಜಿಲ್ಲೆ ತಾಲ್ಲೂಕುವೊಂದರಲ್ಲಿ ಮೊಬೈಲ್​ ಗೆ ಬಂದ ಮಿಸ್ ಕಾಲ್ ಸಂಸಾರದಲ್ಲಿ ಕೋಲಾಹಲವನ್ನೆ ಸೃಷ್ಟಿಸಿದೆ.  READ |ನಿಮ್ಮ ಬ್ಯಾಂಕ್​ ಅಕೌಂಟ್​ನ್ನ ವಂಚಕರೂ ಹೀಗೆ ಬಳಸಿಕೊಳ್ಳುತ್ತಾರೆ ಹುಷಾರ್! ಯಾಮಾರಿದ್ರೆ ಕಳ್ಳರು ನೀವೇ ಆಗಬಹುದು ಎಚ್ಚರ!? ಹೆಸರು ಹಾಗೂ ಸ್ಥಳವನ್ನು ಬಳಸದೇ … Read more