ಮಗನಿಗಾದ ಮೋಸಕ್ಕೆ ಸೊಸೆಯನ್ನ ಕೊಂದ ತಂದೆ/ ಜೈಲು ಸೇರಿದ ಅಪ್ಪನನ್ನ ಕುಸಿದು ಬೀಳಿಸಿತ್ತು ಪುತ್ರನ ಶಾಕ್​/ ‘ಸಮಾಧಾನ’ ಏಕೆ ಬೇಕು ಗೊತ್ತಾ? JP FLASHBACK

MALENADUTODAY.COM/ SHIVAMOGGA / KARNATAKA WEB NEWS   JP STORY/ SHIVAMOGGA ಅಪರಾಧವನ್ನು ದ್ವೇಷಿಸು..ಆದ್ರೆ ಅಪರಾಧಿಯನ್ನಲ್ಲ. ಎನ್ನುವ ಜೈಲು ವಾಕ್ಯದಲ್ಲಿ ಗಂಭೀರ ಅರ್ಥವಿದೆ. ಕೋಪ ನೆತ್ತಿಗೇರಿದಾಗ.. ಬದುಕಿನ ಆ ಕ್ಷಣದಲ್ಲಿ ತೆಗೆದುಕೊಳ್ಳುವ ಕೆಟ್ಟ ನಿರ್ಧಾರ ಎಂತವರ ಕೈಲಿಂದಲೂ ಪಾಪದ ಕೃತ್ಯವನ್ನು ಮಾಡಿಸಿ ಬಿಡುತ್ತೆ. ಕೋಪದಲ್ಲಿ, ಆತುರದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಿಂದಾಗಿಯೇ ಇಂದು ಸಾಕಷ್ಟು ಮಂದಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಇಂತವರ ಸಾಲಿನಲ್ಲಿ ಒಬ್ಬ ಶಿಕ್ಷಕನ ದುರಂತ ಕಥೆಯಿದೆ. ಇದೆ ಇವತ್ತಿನ ಜೆಪಿ ಸ್ಟೋರಿ!!  ರಾಮಪ್ಪ ಅಂಡ್ ಸನ್ ಪ್ಯಾಮಿಲಿ … Read more

ಮಗನಿಗಾದ ಮೋಸಕ್ಕೆ ಸೊಸೆಯನ್ನ ಕೊಂದ ತಂದೆ/ ಜೈಲು ಸೇರಿದ ಅಪ್ಪನನ್ನ ಕುಸಿದು ಬೀಳಿಸಿತ್ತು ಪುತ್ರನ ಶಾಕ್​/ ‘ಸಮಾಧಾನ’ ಏಕೆ ಬೇಕು ಗೊತ್ತಾ? JP FLASHBACK

MALENADUTODAY.COM/ SHIVAMOGGA / KARNATAKA WEB NEWS   JP STORY/ SHIVAMOGGA ಅಪರಾಧವನ್ನು ದ್ವೇಷಿಸು..ಆದ್ರೆ ಅಪರಾಧಿಯನ್ನಲ್ಲ. ಎನ್ನುವ ಜೈಲು ವಾಕ್ಯದಲ್ಲಿ ಗಂಭೀರ ಅರ್ಥವಿದೆ. ಕೋಪ ನೆತ್ತಿಗೇರಿದಾಗ.. ಬದುಕಿನ ಆ ಕ್ಷಣದಲ್ಲಿ ತೆಗೆದುಕೊಳ್ಳುವ ಕೆಟ್ಟ ನಿರ್ಧಾರ ಎಂತವರ ಕೈಲಿಂದಲೂ ಪಾಪದ ಕೃತ್ಯವನ್ನು ಮಾಡಿಸಿ ಬಿಡುತ್ತೆ. ಕೋಪದಲ್ಲಿ, ಆತುರದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಿಂದಾಗಿಯೇ ಇಂದು ಸಾಕಷ್ಟು ಮಂದಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಇಂತವರ ಸಾಲಿನಲ್ಲಿ ಒಬ್ಬ ಶಿಕ್ಷಕನ ದುರಂತ ಕಥೆಯಿದೆ. ಇದೆ ಇವತ್ತಿನ ಜೆಪಿ ಸ್ಟೋರಿ!!  ರಾಮಪ್ಪ ಅಂಡ್ ಸನ್ ಪ್ಯಾಮಿಲಿ … Read more

Today 5 news/ ಭತ್ತಕ್ಕೆ ಈ ಸಲ ಸಿಕ್ಕ ಬೆಂಬಲ ಬೆಲೆ ಎಷ್ಟು? ಮಾಜಿ ಸೈನಿಕರಿಗೆ ದೃಢೀಕರಣದ ಸುದ್ದಿ, ಮಕ್ಕಳ ವಿಚಾರದಲ್ಲಿ ಈ ಎಚ್ಚರಿಕೆ ಕಡ್ಡಾಯ!?

MALENADUTODAY.COM/ SHIVAMOGGA / KARNATAKA WEB NEWS   ಭತ್ತಕ್ಕೆ ಬೆಂಬಲ ಬೆಲೆ ರೈತರಿಂದ ಖರೀದಿ ಅವಧಿ ವಿಸ್ತರಣೆ 2022-23ನೇ ಸಾಲಿನ ಮುಂಗಾರುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತ ಖರೀದಿಸಲು ಭತ್ತ ಖರೀದಿ ಕೇಂದ್ರಗಳಲ್ಲಿ ಪ್ರಾರಂಭಿಸಲಾಗಿದೆ.  ಪ್ರತಿ ಎಕರೆಗೆ 25 ಕ್ವಿಂಟಾಲ್‍ನಂತೆ ಹಾಗೂ ಗರಿಷ್ಠ 40 ಕ್ವಿಂಟಾಲ್ ಮೀರದಂತೆ ಸಾಮಾನ್ಯ ಭತ್ತಕ್ಕೆ  ರೂ. 2040/- ಮತ್ತು ಗ್ರೇಡ್ ಎ ಭತ್ತಕ್ಕೆ ರೂ. 2060/- ನಿಗಧಿಪಡಿಸಲಾಗಿದ್ದು, ರೈತರಿಂದ ಭತ್ತ ಖರೀದಿಸುವ ಅವಧಿಯನ್ನು ಏ. 30ರವರೆಗೆ ವಿಸ್ತರಿಸಲಾಗಿದೆ ಎಂದು ಶಿವಮೊಗ್ಗ … Read more

Today 5 news/ ಭತ್ತಕ್ಕೆ ಈ ಸಲ ಸಿಕ್ಕ ಬೆಂಬಲ ಬೆಲೆ ಎಷ್ಟು? ಮಾಜಿ ಸೈನಿಕರಿಗೆ ದೃಢೀಕರಣದ ಸುದ್ದಿ, ಮಕ್ಕಳ ವಿಚಾರದಲ್ಲಿ ಈ ಎಚ್ಚರಿಕೆ ಕಡ್ಡಾಯ!?

MALENADUTODAY.COM/ SHIVAMOGGA / KARNATAKA WEB NEWS   ಭತ್ತಕ್ಕೆ ಬೆಂಬಲ ಬೆಲೆ ರೈತರಿಂದ ಖರೀದಿ ಅವಧಿ ವಿಸ್ತರಣೆ 2022-23ನೇ ಸಾಲಿನ ಮುಂಗಾರುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತ ಖರೀದಿಸಲು ಭತ್ತ ಖರೀದಿ ಕೇಂದ್ರಗಳಲ್ಲಿ ಪ್ರಾರಂಭಿಸಲಾಗಿದೆ.  ಪ್ರತಿ ಎಕರೆಗೆ 25 ಕ್ವಿಂಟಾಲ್‍ನಂತೆ ಹಾಗೂ ಗರಿಷ್ಠ 40 ಕ್ವಿಂಟಾಲ್ ಮೀರದಂತೆ ಸಾಮಾನ್ಯ ಭತ್ತಕ್ಕೆ  ರೂ. 2040/- ಮತ್ತು ಗ್ರೇಡ್ ಎ ಭತ್ತಕ್ಕೆ ರೂ. 2060/- ನಿಗಧಿಪಡಿಸಲಾಗಿದ್ದು, ರೈತರಿಂದ ಭತ್ತ ಖರೀದಿಸುವ ಅವಧಿಯನ್ನು ಏ. 30ರವರೆಗೆ ವಿಸ್ತರಿಸಲಾಗಿದೆ ಎಂದು ಶಿವಮೊಗ್ಗ … Read more

ಬಿ.ವೈ.ವಿಜಯೇಂದ್ರರಿಗೆ ಶಿಕಾರಿಪುರ, ಭದ್ರಾವತಿಗೆ ಮಂಗೋಟೆ ರುದ್ರೇಶ್​ !ಶಿವಮೊಗ್ಗ ನಗರ ಮಾತ್ರವೇ ಸಸ್ಪೆನ್ಸ್​? ಬಿಜೆಪಿ ಲಿಸ್ಟ್​ನಲ್ಲಿ ಶಿವಮೊಗ್ಗ ಜಿಲ್ಲೆ ವಿವರ ಇಲ್ಲಿದೆ

MALENADUTODAY.COM/ SHIVAMOGGA / KARNATAKA WEB NEWS ನಿರೀಕ್ಷಿತ ಬಂಡಾಯ ಹಾಗೂ ಗೊಂದಲಗಳ ನಡುವೆ ದೆಹಲಿ ಭಾರತೀಯ ಜನತಾ ಪಕ್ಷ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಶಿವಮೊಗ್ಗ ನಗರ ಕ್ಷೇತ್ರವೊಂದನ್ನ ಹೊರತು ಪಡಿಸಿ ಉಳಿದ ಆರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ವಿಶೇಷವಾಗಿ ಬಿಎಸ್​ ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರರವರಿಗೆ ಟಿಕೆಟ್ ಘೋಷಣೆ ಮಾಡಲಾಗಿದ್ದು, ಉಳಿದಂತೆ ಈ ಹಿಂದಿನ ಮುಖಗಳಿಗೆ ಟಿಕೆಟ್ ನೀಡಲಾಗಿದೆ.    ಶಿವಮೊಗ್ಗ ಗ್ರಾಮಾಂತರ: ಅಶೋಕ್​ ನಾಯ್ಕ್​ ತೀರ್ಥಹಳ್ಳಿ : ಆರಗ … Read more

ಗೊಂದಲಗಳ ನಡುವೆ ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಮೊದಲ ಪಟ್ಟಿ ರಿಲೀಸ್​ / ಶಿವಮೊಗ್ಗದಲ್ಲಿ ಯಾರ್ಯಾರು ಕ್ಯಾಂಡಿಡೇಟ್​ / Live update malenadutoday

MALENADUTODAY.COM/ SHIVAMOGGA / KARNATAKA WEB NEWS ನಿರೀಕ್ಷಿತ ಬಂಡಾಯ ಹಾಗೂ ಗೊಂದಲಗಳ ನಡುವೆ ದೆಹಲಿ ಭಾರತೀಯ ಜನತಾ ಪಕ್ಷ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.  ಕೇಂದ್ರ ಬಿಜೆಪಿ ನಾಯಕ ಹಾಗೂ ಸಚಿವ ಧರ್ಮೇಂದ್ರ ಪ್ರಧಾನ್ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ್ದು, ಒಟ್ಟಾರೆ 181 ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಮೂಲಕ ವಿಧಾನಸೌಧ ಹೊಸ ಜನರೇಷನ್​ ಬರಲಿ ಎಂಬ ಉದ್ದೇಶ ನಮ್ಮದಾಗಿದೆ ಎಂದ ಧರ್ಮೇಂದ್ರ ಪ್ರಧಾನ್​​ ಈ ನಿಟ್ಟಿನಲ್ಲಿ … Read more

ಗೊಂದಲಗಳ ನಡುವೆ ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಮೊದಲ ಪಟ್ಟಿ ರಿಲೀಸ್​ / ಶಿವಮೊಗ್ಗದಲ್ಲಿ ಯಾರ್ಯಾರು ಕ್ಯಾಂಡಿಡೇಟ್​ / Live update malenadutoday

MALENADUTODAY.COM/ SHIVAMOGGA / KARNATAKA WEB NEWS ನಿರೀಕ್ಷಿತ ಬಂಡಾಯ ಹಾಗೂ ಗೊಂದಲಗಳ ನಡುವೆ ದೆಹಲಿ ಭಾರತೀಯ ಜನತಾ ಪಕ್ಷ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.  ಕೇಂದ್ರ ಬಿಜೆಪಿ ನಾಯಕ ಹಾಗೂ ಸಚಿವ ಧರ್ಮೇಂದ್ರ ಪ್ರಧಾನ್ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ್ದು, ಒಟ್ಟಾರೆ 181 ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಮೂಲಕ ವಿಧಾನಸೌಧ ಹೊಸ ಜನರೇಷನ್​ ಬರಲಿ ಎಂಬ ಉದ್ದೇಶ ನಮ್ಮದಾಗಿದೆ ಎಂದ ಧರ್ಮೇಂದ್ರ ಪ್ರಧಾನ್​​ ಈ ನಿಟ್ಟಿನಲ್ಲಿ … Read more

ಗೋಡೆ ಸಂದಿಯಲ್ಲಿ ಸಿಕ್ಕಿದ್ದವು 10 ನಾಗರ ಹಾವಿನ ಮರಿಗಳು!

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನಲ್ಲಿ ಮನೆಯೊಂದರ ಗೋಡೆ ಬಿರುಕಿನ ಸಂದಿಯಲ್ಲಿ 10 ಹಾವಿನ ಮರಿಗಳು ಪತ್ತೆಯಾಗಿವೆ.  ಇಲ್ಲಿನ ಸುಂಕಸಾಲೆ ಪಂಚಾಯ್ತಿಯ ಕಾಟಿಖಾನ್​ನಲ್ಲಿರುವ ಮನೆಯೊಂದರಲ್ಲಿ ಈ ಘಟನೆ ಸಂಭವಿಸಿದೆ. ಇಲ್ಲಿಯ ನಿವಾಸಿಯೊಬ್ಬರ ಮನೆಯ ಗೋಡೆಯು ಬಿರುಕುಬಿಟ್ಟಿತ್ತು. ಆ ಬಿರುಕಿನಲ್ಲಿ ಏನೋ ಸದ್ದು ಬರುವುದನ್ನ ಗಮನಿಸಿದಾಗ ಅದರಲ್ಲಿ ಹಾವಿನ ಮರಿಗಳು ಓಡಾಡುವುದು ಕಾಣಿಸಿದೆ.  ಇದನ್ನ ನೋಡಿ ಗಾಬರಿಯಾದ ಮನೆಯವರು  ಸ್ಥಳಿಯವಾಗಿ ಹಾವುಗಳನ್ನು ಸಂರಕ್ಷಿಸುವ ಆರೀಫ್​ರನ್ನ ಕರೆಸಿಕೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅವರು, ಹಾವಿನ ಮರಿಗಳನ್ನು ಹಿಡಿದು, ಅವುಗಳು ನಾಗರ … Read more

Shivamogga news :ಆಸ್ಪತ್ರೆಗೆ ಹೋಗುವ ಗಡಿಬಿಡಿಯಲ್ಲಿ ಬ್ಯಾಗ್​ ಕಳೆದುಕೊಂಡ ಮಹಿಳೆ/ ಸ್ಟೇಷನ್​ಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಚಾಲಕ

 Shivamogga news  : ದಿನಾಂಕಃ-24-01-2023 ರಂದು ತಾವರೆಕೆರೆ ಚನ್ನಗಿರಿ ತಾಲ್ಲೂಕು ದಾವಣಗೆರೆ ಜಿಲ್ಲೆಯ ವಾಸಿ ಮೋಸಿನ್ ಅಹಮ್ಮದ್, ಶಿವಮೊಗ್ಗ ನಗರದ ಮ್ಯಾಕ್ಸ್ ಆಸ್ಪತ್ರೆಗೆ ಆಟೋದಲ್ಲಿ ಹೋಗಿದ್ದರು. ಈ ವೇಳೆ ಆಟೋ ಇಳಿಯುವ ಸಮಯದಲ್ಲಿ ತಾವು ತಂದಿದ್ದ ಬಟ್ಟೆಯ ಬ್ಯಾಗ್ ಮತ್ತು ನಗದು ಹಣವಿದ್ದ ಪರ್ಸ್ ಅನ್ನು ಮರೆತು ಆಟೋದಲ್ಲಿಯೇ ಬಿಟ್ಟು ಇಳಿದು ಹೋಗಿದ್ದರು.  ಬಳಿಕ ತಾವು ಕಳೆದುಕೊಂಡ ವಸ್ತುವಿನ ಬಗ್ಗೆ ಆತಂಕಗೊಂಡಿದ್ದರು. ಆದರೆ ಅವರನ್ನು ಆಟೋದಲ್ಲಿ ಆಸ್ಪತ್ರೆಗೆ ಬಿಟ್ಟಿದ್ದ  ಚಾಲಕ ನಾಗರಾಜ್,   ತಮ್ಮ ಆಟೋದಲ್ಲಿದ್ದ ಬ್ಯಾಗ್ ಹಾಗೂ … Read more

Shivamogga news :ಆಸ್ಪತ್ರೆಗೆ ಹೋಗುವ ಗಡಿಬಿಡಿಯಲ್ಲಿ ಬ್ಯಾಗ್​ ಕಳೆದುಕೊಂಡ ಮಹಿಳೆ/ ಸ್ಟೇಷನ್​ಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಚಾಲಕ

 Shivamogga news  : ದಿನಾಂಕಃ-24-01-2023 ರಂದು ತಾವರೆಕೆರೆ ಚನ್ನಗಿರಿ ತಾಲ್ಲೂಕು ದಾವಣಗೆರೆ ಜಿಲ್ಲೆಯ ವಾಸಿ ಮೋಸಿನ್ ಅಹಮ್ಮದ್, ಶಿವಮೊಗ್ಗ ನಗರದ ಮ್ಯಾಕ್ಸ್ ಆಸ್ಪತ್ರೆಗೆ ಆಟೋದಲ್ಲಿ ಹೋಗಿದ್ದರು. ಈ ವೇಳೆ ಆಟೋ ಇಳಿಯುವ ಸಮಯದಲ್ಲಿ ತಾವು ತಂದಿದ್ದ ಬಟ್ಟೆಯ ಬ್ಯಾಗ್ ಮತ್ತು ನಗದು ಹಣವಿದ್ದ ಪರ್ಸ್ ಅನ್ನು ಮರೆತು ಆಟೋದಲ್ಲಿಯೇ ಬಿಟ್ಟು ಇಳಿದು ಹೋಗಿದ್ದರು.  ಬಳಿಕ ತಾವು ಕಳೆದುಕೊಂಡ ವಸ್ತುವಿನ ಬಗ್ಗೆ ಆತಂಕಗೊಂಡಿದ್ದರು. ಆದರೆ ಅವರನ್ನು ಆಟೋದಲ್ಲಿ ಆಸ್ಪತ್ರೆಗೆ ಬಿಟ್ಟಿದ್ದ  ಚಾಲಕ ನಾಗರಾಜ್,   ತಮ್ಮ ಆಟೋದಲ್ಲಿದ್ದ ಬ್ಯಾಗ್ ಹಾಗೂ … Read more