BREAKING NEWS / ಶಿವಮೊಗ್ಗ ಪೊಲೀಸರಿಂದ ಮತ್ತೊಬ್ಬ ರೌಡಿಶೀಟರ್​ಗೆ ಗುಂಡು/ ಕಾರಿಗೆ ಬೆಂಕಿ ಹಾಕಿದವನಿಗೆ ಬುಲೆಟ್ ಫೈರ್​

ಶಿವಮೊಗ್ಗ ಪೊಲೀಸರು ಮತ್ತೊಬ್ಬ ರೌಡಿಗೆ ಗುಂಡೇಟು ನೀಡಿದ್ಧಾರೆ. ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿ ರೌಡಿ ಮೋಟು ಪ್ರವೀಣನ ಪೊಲೀಸರು ಫೈರ್ ಮಾಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆ ಪಿಎಸ್​ಐ ಆರೋಪಿಯನ್ನು ಹಿಡಿಯಲು ಹೋಗಿದ್ದವೇಳೆ , ಆತ ಹಲ್ಲೆಗೆ ಮುಂದ್ಧಾಗಿದ್ದರಿಂದ ಫೈರ್ ಮಾಡಿದ್ದಾರೆ.  ಇದನ್ನು ಸಹ ಓದಿ : ದೇವರ ಮುಂದೆ ಅಜ್ಜಿ ಮರ್ಡರ್​/ ಕೇಳೋರೆ ಇಲ್ಲದ ಅನಾಥೆ ಸಾವಿಗೆ, ನ್ಯಾಯ ಕೊಡಿಸಿದ ಶಿವಮೊಗ್ಗ ಪೊಲೀಸ್​/ EXCLUSIVE JP REPORT ಶಿವಮೊಗ್ಗದ ಕೆಲದಿನಗಳ ಹಿಂದೇ ಕಾರಿಗೆ ಬೆಂಕಿ ಹಚ್ಚಿದ್ದರ ಸಂಬಂಧ ದುಷ್ಕರ್ಮಿಗಳ … Read more

BREAKING NEWS / ಶಿವಮೊಗ್ಗ ಪೊಲೀಸರಿಂದ ಮತ್ತೊಬ್ಬ ರೌಡಿಶೀಟರ್​ಗೆ ಗುಂಡು/ ಕಾರಿಗೆ ಬೆಂಕಿ ಹಾಕಿದವನಿಗೆ ಬುಲೆಟ್ ಫೈರ್​

ಶಿವಮೊಗ್ಗ ಪೊಲೀಸರು ಮತ್ತೊಬ್ಬ ರೌಡಿಗೆ ಗುಂಡೇಟು ನೀಡಿದ್ಧಾರೆ. ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿ ರೌಡಿ ಮೋಟು ಪ್ರವೀಣನ ಪೊಲೀಸರು ಫೈರ್ ಮಾಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆ ಪಿಎಸ್​ಐ ಆರೋಪಿಯನ್ನು ಹಿಡಿಯಲು ಹೋಗಿದ್ದವೇಳೆ , ಆತ ಹಲ್ಲೆಗೆ ಮುಂದ್ಧಾಗಿದ್ದರಿಂದ ಫೈರ್ ಮಾಡಿದ್ದಾರೆ.  ಇದನ್ನು ಸಹ ಓದಿ : ದೇವರ ಮುಂದೆ ಅಜ್ಜಿ ಮರ್ಡರ್​/ ಕೇಳೋರೆ ಇಲ್ಲದ ಅನಾಥೆ ಸಾವಿಗೆ, ನ್ಯಾಯ ಕೊಡಿಸಿದ ಶಿವಮೊಗ್ಗ ಪೊಲೀಸ್​/ EXCLUSIVE JP REPORT ಶಿವಮೊಗ್ಗದ ಕೆಲದಿನಗಳ ಹಿಂದೇ ಕಾರಿಗೆ ಬೆಂಕಿ ಹಚ್ಚಿದ್ದರ ಸಂಬಂಧ ದುಷ್ಕರ್ಮಿಗಳ … Read more

DYSP ಬಾಲ್​ರಾಜ್​ಗೆ ಸಿಕ್ತು ಕೇಂದ್ರ ಮಂತ್ರಿ ಪದಕ/ ಅತ್ಯುನ್ನತ ಪ್ರಶಸ್ತಿ ಸಿಗಲು ಕಾರಣವಾದ ಕೇಸ್​ ಯಾವುದು ಗೊತ್ತಾ? ಇಲ್ಲಿದೆ ಪ್ರಕರಣ ರೋಚಕ ತನಿಖೆಯ ಸರಣಿ

ಶಿವಮೊಗ್ಗ ಉಪವಿಭಾಗದ ಡಿವೈಎಸ್​ಪಿಯಾಗಿರುವ ಬಿ. ಬಾಲರಾಜ್​ರಿಗೆ  ಕೇಂದ್ರ ಗೃಹ ಮಂತ್ರಿ ಪದಕಕ್ಕೆ (Union Home Minister’s Medal for Excellence in Investigation) ಆಯ್ಕೆಯಾಗಿದ್ದಾರೆ. ಅವರು ತನಿಖೆ ನಡೆಸಿದ ಪ್ರಕರಣವೊಂದಕ್ಕೆ ಈ ಮೆಡಲ್ ಲಭವಿಸಿದೆ. ಜೀವಮಾನದ ಸಾಧನೆ ಗುರುತಿಸಿ, ಕೇಂದ್ರ ಸರ್ಕಾರ ಹಲವು ವಿಭಾಗದಲ್ಲಿ ಗೃಹ ಮಂತ್ರಿ ಪದಕ  ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಬಾಲರಾಜ್​ರಿಗೆ  2018ನೇ ಸಾಲಿನ ಕೇಂದ್ರದ ಅತ್ಯುತ್ತಮ ತನಿಖಾ ವರದಿ ವಿಭಾಗದಲ್ಲಿ ಪದಕ ಸಿಕ್ಕಿದೆ. ತನಿಖೆಯ ರೀತಿ, ಅದಕ್ಕೆ ಬಳಸಿದ ತಂತ್ರಜ್ಞಾನ ಮತ್ತು ವೈಜ್ಞಾನಿಕ ತಂತ್ರಗಾರಿಕೆ ಮತ್ತು … Read more

ಅಡಿಕೆ ವ್ಯಾಪಾರಿ ದರೋಡೆ ಪ್ರಕರಣದಲ್ಲಿ ಬಂಧನದ ಭೀತಿಯಿಂದ, ವಿಷ ಸೇವಿಸಿದ ಕೋಬ್ರಾ. ಸಾವಿನ ಮನೆ ಕದ ತಟ್ಟಿದ್ದು ಹೇಗೆ ಗೊತ್ತಾ?

ತೀರ್ಥಹಳ್ಳಿ ತಾಲೂಕಿನಲ್ಲಿ ವಿವಿದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿ ಸುಹೇಲ್ ಕೋಬ್ರಾ ವಿಷ ಸೇವಿನಿ ಸಾವನ್ನಪ್ಪಿದ್ದಾನೆ. ಕೊಲೆ ಸುಲಿಗೆ, ದರೋಡೆ, ಕಳ್ಳತನ, ದೊಂಬಿ ಗಲಾಟೆ ಸೇರಿದಂತೆ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕೊಬ್ರಾ ಯಾರ ಹೆದರಿಕೆ ಅಂಜಿಕೆಯಿಲ್ಲದೆ ಇದ್ದ. ಆದ್ರೆ ಅದ್ಯಾವಾಗ ಶಿರಸಿ ಪೊಲೀಸರು, ತೀರ್ಥಹಳ್ಳಿ ಪಟ್ಟಣಕ್ಕೆ ಕಾಲಿಟ್ಟರೋ..ಸುಹೇಲ್ ಗೆ ಭೀತಿ ಎದುರಾಗಿದೆ. ಶಿರಸಿಯ ಬಸವಾಸಿ ಬಳಿ ಅಡಿಕೆ ವ್ಯಾಪಾರಿಯಿಂದ 50 ಲಕ್ಷ ದರೋಡೆ ಮಾಡಿದ ಆಸಿಫ್ ತಂಡದಲ್ಲಿ ಕೊಬ್ರಾ ಹೆಸರು ಕೇಳಿ ಬಂದಿತ್ತು. ಶಿರಸಿ ಪೊಲೀಸರು, … Read more