ಬಸ್​ನ ಪುಟ್​ಬೋರ್ಡ್​ನಲ್ಲಿ ನಿಂತಿದ್ದ ಯುವಕ! ತೀರ್ಥಹಳ್ಳಿಯಲ್ಲಿ ನಡೀತು ಶಾಕಿಂಗ್ ಘಟನೆ !

KARNATAKA NEWS / ONLINE / Malenadu today/ Nov 20, 2023 SHIVAMOGGA NEWS Thirthahalli  |  Malnenadutoday.com |  ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಬಾಳೆಬೈಲ್​ನ ಸಮೀಪ ಮತ್ತೊಂದು ಅಪಘಾತ ಸಂಭವಿಸಿದೆ. ಇತ್ತೀಚೆಗಷ್ಟೆ  ಬಾಳೆಬೈಲ್​ ನಲ್ಲಿ ಬುಲೆಟ್ -ಕಾರು ಡಿಕ್ಕಿ! ಅರಣ್ಯ ಇಲಾಖೆ ಸಿಬ್ಬಂದಿ ಸಾವನ್ನಪ್ಪಿದ್ದ ಘಟನೆ ನಡೆದಿತ್ತು.  ಇದೇ ಸ್ಥಳದಲ್ಲಿ ಇವತ್ತು ಬೆಳಗ್ಗೆ ಮತ್ತೊಂದು ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಓರ್ವ ಯುವಕನಿಗೆ ಹೆಡ್ ಇಂಜುರಿಯಾಗಿದ್ದು, ಆತನನ್ನ ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.  READ … Read more

ಆಗುಂಬೆ ಸಮೀಪ ಕಾರು ಪಲ್ಟಿ! ತೋಟದೊಳಗೆ ಬಿದ್ದ ವಾಹನ! ಚಿಕ್ಕಮಗಳೂರು ಮೂಲದ ಮೂವರಿಗೆ ಗಂಭಿರ ಗಾಯ

ಆಗುಂಬೆ ಸಮೀಪ ಕಾರು ಪಲ್ಟಿ! ತೋಟದೊಳಗೆ ಬಿದ್ದ ವಾಹನ! ಚಿಕ್ಕಮಗಳೂರು ಮೂಲದ ಮೂವರಿಗೆ ಗಂಭಿರ ಗಾಯ

KARNATAKA NEWS/ ONLINE / Malenadu today/ Sep 5, 2023 SHIVAMOGGA NEWS  ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು (Tirthahalli Taluk) ಕಲ್ಮನೆ ಸಮೀಪ ಕಾರೊಂದು ಪಲ್ಟಿಯಾಗಿ ತೋಟದೊಳಗೆ ಬಿದ್ದ ಘಟನೆ ಸಂಭವಿಸಿದೆ. ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಅವರಿ ಸ್ಥಳೀಯ ಆಸ್ಪತ್ರೆಯಲ್ಲಿ ಚಕಿತ್ಸೆ ನೀಡಲಾಗುತ್ತಿದೆ.  ಹೇಗಾಯ್ತು ಘಟನೆ  ಗಾಯಗೊಂಡವರುಚಿಕ್ಕಮಗಳೂರು ಜಿಲ್ಲೆ ತರಿಕೆರೆ ಮೂಲದವರು. ಕಾರ್ಕಳಕ್ಕೆ ತಮ್ಮ ಮಗನನ್ನು ಬಿಟ್ಟು ವಾಪಸ್ ಆಗುತ್ತಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ  ಎಂದು ತಿಳಿದುಬಂದಿದೆ. ಆಗುಂಬೆ ಸಮೀಪ ಸಿಗುವ … Read more

ರಸ್ತೆ ದಾಟುತ್ತಿದ್ದ ಯುವಕನ ಮೇಲೆ ಕಾರು-ಜೀಪ್​ನಲ್ಲಿ ಬಂದವರಿಂದ ಹಲ್ಲೆ! ಏನಿದು ತೀರ್ಥಹಳ್ಳಿಯಲ್ಲಿ ಘಟನೆ!

ರಸ್ತೆ ದಾಟುತ್ತಿದ್ದ ಯುವಕನ ಮೇಲೆ ಕಾರು-ಜೀಪ್​ನಲ್ಲಿ ಬಂದವರಿಂದ ಹಲ್ಲೆ! ಏನಿದು ತೀರ್ಥಹಳ್ಳಿಯಲ್ಲಿ ಘಟನೆ!

KARNATAKA NEWS/ ONLINE / Malenadu today/ Aug 28, 2023 SHIVAMOGGA NEWS  ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಕೈಮರ ಸಮೀಪ ನಿನ್ನೆ ಮುಸ್ಸಂಜೆಯ ಹೊತ್ತಿನಲ್ಲಿ ರಸ್ತೆ ದಾಟುತ್ತಿದ್ದ ಯುವಕನೊಬ್ಬನ ಮೇಲೆ ಎರಡು ವಾಹನದಲ್ಲಿದ್ದವರು ಹಲ್ಲೆ ನಡೆಸಿದ ಬಗ್ಗೆ ವರದಿಯಾಗಿದೆ. ಘಟನೆಯಲ್ಲಿ ಸಚಿನ್ ಎಂಬವರಿಗೆ ತೀವ್ರ ಪೆಟ್ಟಾಗಿದ್ದು, ಅವರನ್ನು ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ಕಲ್ಮನೆ ಸಮೀಪದಲ್ಲಿ ಕೋಳಿಪಾರಂಗೆ ಹೋಗಲು ಸಚಿನ್ ಎಂಬವರು ರಸ್ತೆ ದಾಟುತ್ತಿದ್ದರು. ಈ ವೇಳೆ ಅದೇ ಮಾರ್ಗವಾಗಿ ಜಿಪ್ಸಿಯೊಂದು ಅಲ್ಲಿಗೆ ಬಂದಿದೆ. … Read more