ಶಿವಮೊಗ್ಗ ವಿಮಾನ ನಿಲ್ದಾಣ ದಲ್ಲಿ ಲ್ಯಾಂಡಿಂಗ್ ಪ್ರಾಬ್ಲಮ್​ ಬಗ್ಗೆ ದೆಹಲಿಯಲ್ಲಿ ಪರಿಹಾರ ಹುಡುಕಿದ ಸಂಸದ ಬಿ.ವೈ.ರಾಘವೇಂದ್ರ !

SHIVAMOGGA|  Dec 15, 2023  | ಕೇಂದ್ರ ರೈಲ್ವೆ ಸಚಿವರನ್ನ ಭೇಟಿ ಮಾಡಿ ಶಿವಮೊಗ್ಗದ ವಿವಿಧ ರೈಲ್ವೇ ಕಾಮಗಾರಿಗಳಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಮನವಿ ಮಾಡಿದ್ದ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ  (by raghavendra)  ಇದೀಗ ಶಿವಮೊಗ್ಗ ವಿಮಾನ ನಿಲ್ದಾಣ ವಿಚಾರವಾಗಿ  ನವದೆಹಲಿ ಯಲ್ಲಿ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ  ಅವರನ್ನು ಭೇಟಿಯಾಗಿದ್ದಾರೆ.  ಸಂಸದ ಬಿ.ವೈ.ರಾಘವೇಂದ್ರ  ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ ರಾತ್ರಿ ವೇಳೆಯೂ ವಿಮಾನ ಕಾರ್ಯಾಚರಣೆ ನಡೆಸಲು ಅಗತ್ಯವಿರುವ ತಾಂತ್ರಿಕ ಉಪ ಕರಣಗಳನ್ನು ಒದಗಿಸುವುದೂ ಸೇರಿ ವಿವಿಧ … Read more

ಕನ್ನಡ ಅಭಿಯಾನಕ್ಕೆ ಶರಣು..ಶರಣು! ಶಿವಮೊಗ್ಗ ವಿಮಾನ ನಿಲ್ಧಾಣದ ಬೋರ್ಡ್​ಗಳಲ್ಲಿ ಅಚ್ಚಾಯ್ತು ಕನ್ನಡ! ಕೇಂದ್ರ ಸಚಿವರೇ ಬರೆದರು ಕನ್ನಡ ಟ್ವೀಟ್

 MALENADUTODAY.COM | SHIVAMOGGA  | #KANNADANEWSWEB ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪುರವರ ಹೆಸರನ್ನು ಇಡಬೇಕು ಎಂಬುದು ನಿಕ್ಕಿಯಾಗಿದೆ. ಕನ್ನಡದ ಅಸ್ಮಿತೆಯನ್ನು ಜಗತ್ತಿಗೆ ಸಾರಿದ ರಾಷ್ಟ್ರಕವಿ ಹೆಸರನ್ನು ಇಡುವ ನಿಲ್ದಾಣದಲ್ಲಿ ಕನ್ನಡ ಭಾಷೆಯನ್ನ ಬಳಸದಿದ್ದರೇ ಹೇಗೆ? ಎಲ್ಲಿ ನೋಡಿದರೂ ಹಿಂದಿ ಮತ್ತು ಇಂಗ್ಲೀಷ್​ನ ಬೋರ್ಡ್​ಗಳನ್ನು ಹಾಕಿರುವುದು ನ್ಯಾಯಸಮ್ಮತವೇ ಎಂಬಿತ್ಯಾದಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಪರವಾದ ಅಭಿಯಾನ ಆರಂಭವಾಗಿತ್ತು. ಮತ್ತು ಈ ಕ್ಯಾಂಪೇನ್​ ಸಾಕಷ್ಟು ಗಂಭೀರ ಸ್ವರೂಪ ಪಡೆದುಕೊಂಡು ಹಲವರು ಅಭಿಯಾನಕ್ಕೆ ಸಾಥ್ ನೀಡಲು ಆರಂಭಿಸಿದ್ದರು.  READ | ವಿಮಾನದಲ್ಲಿ … Read more

ಕನ್ನಡ ಅಭಿಯಾನಕ್ಕೆ ಶರಣು..ಶರಣು! ಶಿವಮೊಗ್ಗ ವಿಮಾನ ನಿಲ್ಧಾಣದ ಬೋರ್ಡ್​ಗಳಲ್ಲಿ ಅಚ್ಚಾಯ್ತು ಕನ್ನಡ! ಕೇಂದ್ರ ಸಚಿವರೇ ಬರೆದರು ಕನ್ನಡ ಟ್ವೀಟ್

 MALENADUTODAY.COM | SHIVAMOGGA  | #KANNADANEWSWEB ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪುರವರ ಹೆಸರನ್ನು ಇಡಬೇಕು ಎಂಬುದು ನಿಕ್ಕಿಯಾಗಿದೆ. ಕನ್ನಡದ ಅಸ್ಮಿತೆಯನ್ನು ಜಗತ್ತಿಗೆ ಸಾರಿದ ರಾಷ್ಟ್ರಕವಿ ಹೆಸರನ್ನು ಇಡುವ ನಿಲ್ದಾಣದಲ್ಲಿ ಕನ್ನಡ ಭಾಷೆಯನ್ನ ಬಳಸದಿದ್ದರೇ ಹೇಗೆ? ಎಲ್ಲಿ ನೋಡಿದರೂ ಹಿಂದಿ ಮತ್ತು ಇಂಗ್ಲೀಷ್​ನ ಬೋರ್ಡ್​ಗಳನ್ನು ಹಾಕಿರುವುದು ನ್ಯಾಯಸಮ್ಮತವೇ ಎಂಬಿತ್ಯಾದಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಪರವಾದ ಅಭಿಯಾನ ಆರಂಭವಾಗಿತ್ತು. ಮತ್ತು ಈ ಕ್ಯಾಂಪೇನ್​ ಸಾಕಷ್ಟು ಗಂಭೀರ ಸ್ವರೂಪ ಪಡೆದುಕೊಂಡು ಹಲವರು ಅಭಿಯಾನಕ್ಕೆ ಸಾಥ್ ನೀಡಲು ಆರಂಭಿಸಿದ್ದರು.  READ | ವಿಮಾನದಲ್ಲಿ … Read more