ಆನೆ ಕಾರ್ಯಾಚರಣೆಯಲ್ಲಿ ಮಂಚೂಣಿಯಲ್ಲಿದ್ದ ಬಾಲಣ್ಣ ,ದಸರಾ ಅಂಬಾರಿ ಹೊತ್ತ ಸಾಗರ್, , ಸೆರೆಯಾದ ಅಡ್ಕಬಡ್ಕ, ಅನಾರೋಗ್ಯದಿಂದ ಬಳಲುತ್ತಿರುವುದೇಕೆ? ಜೆಪಿ ಬರೆಯುತ್ತಾರೆ.

Malenadu Today

jp story  ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದಲ್ಲಿನ ಸಾಕಾನೆಗಳ ಜೀವಕ್ಕೆ ಯಾರು ಹೊಣೆ ಎಂಬ ಪ್ರಶ್ನೆ ಈಗ ಗಂಭೀರವಾಗಿ ಉದ್ಭವಿಸಿದೆ. ಆರೋಗ್ಯವಂತ ಮತ್ತು ಸದೃಢವಾಗಿದ್ದ ಸಾಕಾನೆಗಳು ಈಗ ರೋಗಕ್ಕೆ ತುತ್ತಾಗಿ, ಸೂಕ್ತ ವೈದ್ಯಕೀಯ ಚಿಕಿತ್ಸೆ ಸಿಗದೆ ಸಾವಿನ ದವಡೆಗೆ ಸಿಲುಕುವಂತಾಗಿದೆ. ಇದಕ್ಕೆ ಪ್ರಮುಖ ಕಾರಣ ಸೂಕ್ತ ವೈದ್ಯಕೀಯ ಚಿಕಿತ್ಸೆಯ ಕೊರತೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹೌದು, ಸಕ್ರೆಬೈಲಿನಲ್ಲಿರುವ ಶೆಟ್ಟಿಹಳ್ಳಿ ಕ್ರಾಲ್‌ನಲ್ಲಿನ ಮೂರು ಸಾಕಾನೆಗಳ ಆರೋಗ್ಯದಲ್ಲಿ ಗಣನೀಯ ಏರುಪೇರಾಗಿದ್ದು, ಅವು ಬಳಲುತ್ತಿವೆ. Jp story ಕಾಡಾನೆ ಕಾರ್ಯಾಚರಣೆಯ ನಾಯಕ … Read more

ಶಿವಮೊಗ್ಗದಲ್ಲಿ ಚಡ್ಡಿಗ್ಯಾಂಗ್​ ಮತ್ತೆ ಆ್ಯಕ್ಟೀವ್?​ : ಕಿಟಕಿ ತೆಗೆದು ಮನೆಗೆ ನುಗ್ಗಿ ಆ ಕೃತ್ಯ!

How a Shivamogga Family Narrowly Escaped a Burglary

Jp story : ಇತ್ತೀಚೆಗೆ  ಶಿವಮೊಗ್ಗದ ಜ್ಯೋತಿ ನಗರದಲ್ಲಿ ಕಾಣಿಸಿಕೊಂಡಿದ್ದ ಚಡ್ಡಿ ಗ್ಯಾಂಗ್ ಈಗ ಮತ್ತೆ ನಗರದಲ್ಲಿ ಆ್ಯಕ್ಟೀವ್ ಆಗಿದೆಯಾ ಎಂಬ ಅನುಮಾನ ನಿಜವಾಗಿದೆ. ಕಳೆದ ರಾತ್ರಿ ಐದು ಮಂದಿ ಚಡ್ಡಿ ಹಾಕಿಕೊಂಡು ಮನೆಯ ಕಿಟಕಿ ಮೂಲಕ ಮನೆ ಪ್ರವೇಶ ಮಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.  ಐದು ಮಂದಿಯಲ್ಲಿ ನಾಲ್ಕು ಮಂದಿಯ ಮುಖಛರ್ಯೆ ಸೃಷ್ಟವಾಗಿ ಕಾಣಸಿಗುತ್ತದೆ. ಚಡ್ಡಿ ಸೊಂಟಕ್ಕೆ ಟವಲ್ ಕಟ್ಟಿಕೊಂಡಿದ್ದ ತಂಡ ವಿದ್ಯಾ ನಗರದ ಚಾನಲ್ ಏರಿಯಾದ ಬಡಾವಣೆಯ ಮನೆಯೊಂದಕ್ಕೆ ನುಗ್ಗಿದೆ.ಚಾನಲ್ ರಸ್ತೆಯಲ್ಲಿರುವ ಜಾನ್ … Read more

Jp story : ಹಿಂದೂ ಮಹಾಸಭಾ ಗಣಪತಿಯ ಹಿನ್ನಲೆ ಬಗ್ಗೆ ನಿಮಗೆ ಗೊತ್ತಾ…? ಜೆಪಿ ಬರೆಯುತ್ತಾರೆ.

hindumahasabha ganesha

Jp story :  ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿವಮೊಗ್ಗ ನಗರದಲ್ಲಿ ಅದ್ದೂರಿಯಾಗಿ ನಡೆಯುತ್ತಿತ್ತು ಆ ಗಣಪನ ಮೆರವಣಿಗೆ. ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷವೇ ಆ ಗಣಪನ ವಿಸರ್ಜನಾ ಮೆರವಣಿಗೆ ವೇಳೆ ಆಯ್ತು ದೊಡ್ಡದೊಂದು ಗಲಭೆ. ವಿಸಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಕೊಲೆ-ಗಲಾಟೆಗಳಾದಾಗ ಹಲವು ಬಾರಿ ಪೊಲೀಸ್ ಠಾಣೆ ಮೆಟ್ಟಲೇರಿದ್ದಾನೆ ಈ ಗಣೇಶ. 1947 ರಿಂದ ಇಲ್ಲಿಯವರೆಗೂ ಆ ಗಣಪನ ಭದ್ರತೆ ಹೊಣೆ ಪೊಲೀಸರ ಹೆಗಲೇರಿರುತ್ತೆ ,ಹಾಗಾದ್ರೆ ಈ ಗಣಪ ನಿಜಕ್ಕೂ ಗಲಾಟೆ ಗಣಪನಾ ಅಂದು ಕೊಂಡವರ ಅದು ತಪ್ಪು, ಗಲಾಟೆ ಗಣಪ … Read more

47 ವರ್ಷಗಳ ಬಳಿಕ ಐದನೇ ಬಾರಿ ಭರ್ತಿಯಾದ ಮಾಣಿ ಡ್ಯಾಂ; ಏನಿದು ‘ಪರ್ವತಗಳ ಬಟ್ಟಲು’ ವಿಶೇಷ? ಜೆಪಿ ಬರೆಯುತ್ತಾರೆ.

Jp story

Jp story :  ಶಿವಮೊಗ್ಗ: ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದಾದ, ‘ಪರ್ವತಗಳ ಬಟ್ಟಲು’ ಎಂದು ಖ್ಯಾತಿ ಪಡೆದಿರುವ ಮಾಣಿ ಜಲಾಶಯ ಏಳು ವರ್ಷಗಳ ನಂತರ ಸಂಪೂರ್ಣವಾಗಿ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಜಲಾಶಯದ ಮೂರು ಕ್ರೆಸ್ಟ್‌ ಗೇಟ್‌ಗಳಿಂದ 2063 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗಿದ್ದು, ತೀರ ಪ್ರದೇಶದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ರಾಜ್ಯದ ವಿದ್ಯುತ್ ಸಮಸ್ಯೆಯನ್ನು ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಈ ಡ್ಯಾಂ ಭರ್ತಿಯಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. Jp story : … Read more

ಸಿನಿಮೀಯ ಶೈಲಿಯಲ್ಲಿ ₹96 ಲಕ್ಷ ಕಳ್ಳತನ, 24 ಗಂಟೆಯಲ್ಲಿ ಪೊಲೀಸರ ರೋಚಕ ಆಪರೇಷನ್​, ಜೆಪಿ ಬರೆಯುತ್ತಾರೆ

jp story

Jp story : ಆತ ನಂಬಿಕಸ್ತ ಕಾರು ಮಾಲೀಕ ಕಮ್ ಚಾಲಕ. ಯಾವಾಗ ಹೊರಹೋಗಬೇಕಾದರೂ ಆ ಕುಟುಂಬದವರು ಆತನನ್ನೇ, ಆತನ ಕಾರನ್ನೇ ಅವಲಂಬಿಸಿದ್ದರು. ಐದು ವರ್ಷಗಳ ನಂಬಿಕೆಯನ್ನು ಕಾರು ಚಾಲಕ ಉಳಿಸಿಕೊಳ್ಳದಿರುವುದೇ ಈ ಕಥೆಯ ದುರಂತ. ಹೌದು, ಇದು ಸಿಬಿಐ ನಿವೃತ್ತ ಎಸ್ಪಿ ಗುರು ಪ್ರಸಾದ್ ಅವರ ಸ್ವಂತ ಊರು ಬಳ್ಳಾರಿ. ಬೆಂಗಳೂರಿನಲ್ಲಿ ನಿವೃತ್ತಿ ಬದುಕು ಕಟ್ಟಿಕೊಂಡಿದ್ದಾರೆ. ಗುರು ಪ್ರಸಾದ್ ಯಾವಾಗಲೂ ಬೆಂಗಳೂರಿನಿಂದ ಬಳ್ಳಾರಿಗೆ ಹೋಗುವಾಗ ರಮೇಶ್ ಎಂಬುವನ ಕ್ಯಾಬ್ ಅನ್ನು ಕಳೆದ ಐದು ವರ್ಷಗಳಿಂದ ಬುಕ್ … Read more

ಖೆಡ್ಡಾದಲ್ಲಿದ್ದ ಆನೆ ಕಾಲಿಗೆ ಗಂಭೀರ ಗಾಯ, ವಿಕ್ರಾಂತ್ ಕಾಡಿನ ರಹಸ್ಯ, ಜೆಪಿ ಬರೆಯುತ್ತಾರೆ

Elephant news

Elephant news :  ಪಳಗಿಸುವ ಭರದಲ್ಲಿ ಆನೆಗೆ ನೀಡಲಾಯಿತೇ ಚಿತ್ರಹಿಂಸೆ. ಕಾಡಿನಲ್ಲಿ ರಾಜನಂತಿದ್ದ ವಿಕ್ರಾಂತ್ ಖೆಡ್ಡಾದಲ್ಲಿ ಬಳಲಿದ್ದೇ ವಿಪರ್ಯಾಸ. Elephant news :  ಸಕ್ರೆಬೈಲು ಆನೆ ಬಿಡಾರದ ಇತಿಹಾಸದಲ್ಲಿಯೇ ಇಂತಹದ್ದೊಂದು ಘಟನೆ ನಡೆದಿರಲಿಲ್ಲ. ಕಾಡಿನಲ್ಲಿ ಸೆರೆಹಿಡಿದ ಆನೆಗಳನ್ನು ಖೆಡ್ಡಾಗೆ ತಂದು ಸಾಂಪ್ರದಾಯಕವಾಗಿ ಪಳಗಿಸುವಾಗ ಆನೆಗೆ ಹಿಂಸೆ ನೀಡಲಾಯಿತೇ ಎಂಬ ಅನುಮಾನ ಕಾಡತೊಡಗಿದೆ. ಮಾರ್ಚ್ 18 ರಂದು  ಸಕಲೇಶಪುರದಲ್ಲಿ ಸೆರೆಸಿಕ್ಕ ವಿಕ್ರಾಂತ್ ಆನೆಯನ್ನು ಸಕ್ರೆಬೈಲಿಗೆ ತರುವಾಗ ತುಂಬಾ ಆರೋಗ್ಯವಾಗಿ ಸದೃಢವಾಗಿತ್ತು. ಆದರೆ ಕ್ರಾಲ್ ಗೆ ಹಾಕಿದ ನಂತರ ವಿಕ್ರಾಂತ್ ಮುಂಭಾಗದ … Read more

ಎಕ್ಸಾಮ್ ದಿನವೇ ಆ  ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದೇಗೆ? ಹೆಲ್ಮೆಟ್ ಇದ್ದಿದ್ದರೇ? ಜೆಪಿ ಬರೆಯುತ್ತಾರೆ

Jp story

Jp story : ಶಿವಮೊಗ್ಗ ನಗರದಲ್ಲಿ ಇಂದು ಬೆಳಗಿನ ಜಾವ ಸರ್ಕ್ಯೂಟ್ ಹೌಸ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಎಂಬಿಬಿಎಸ್ ವಿದ್ಯಾರ್ಥಿಗಳು ಸಾವನ್ನಪ್ಪಿರುವುದು ದುರಂತವೇ ಸರಿ. ಇನ್ನೆರೆಡು ವರ್ಷ ಪೂರೈಸಿದ್ದರೆ. ವೈದ್ಯರಾಗಿ ಚೆನ್ನಾಗಿ ಬದುಕು ಕಟ್ಟಿಕೊಳ್ಳುತ್ತಿದ್ದ ವಿದ್ಯಾರ್ಥಿಗಳು ಮಾಡಿದ ಅದೊಂದು ಸಣ್ಣ ತಪ್ಪು ಅವರ ಬದುಕನ್ನೇ ಬಲಿ ಪಡೆದಿದೆ. ಹೊನ್ನಾಳಿ ಮೂಲದ ಸಂದೀಪ್ ಮತ್ತು ಉಡುಪಿ ಮೂಲದ ಆದಿತ್ಯ ಇಂಟರ್ ನೆಲ್ ಎಕ್ಸಾಮ್ ಗೆ ರಾತ್ರಿಯೆಲ್ಲಾ ಓದಿದ್ದಾರೆ. ಬೆಳಿಗ್ಗೆ ಟೀ ಕುಡಿಯುವ ಸಲುವಾಗಿ ಇಬ್ಬರು ಬೈಕ್ … Read more

ಕಾಡಿನಲ್ಲಿ ಹೆಚ್ಚಾದ ಲಂಟಾನ ಗಿಡಗಳ ಪೊದೆಪೊಟರು : ಕಾಡಾನೆಗಳ ಪಥ ಬದಲು

jp story

jp story : ದೇಶದಲ್ಲಿ ಅತೀ ಹೆಚ್ಚು ಆನೆಗಳನ್ನು ಹೊಂದಿರುವ ಕರ್ನಾಟಕ ರಾಜ್ಯದಲ್ಲಿ ಇತ್ತೀಚೆಗೆ ಆನೆ ಮತ್ತು ಮಾನವ ನಡುವಿನ ಸಂಘರ್ಷ ದಿನೇ ದಿನೇ ಹೆಚ್ಚುತ್ತಿದೆ. ರೈತರ ಹೊಲಗದ್ದೆಗಳು ನಾಶವಾಗುತ್ತಿದೆಯಲ್ಲದೆ, ಮಾನವ ಪ್ರಾಣ ಹಾನಿಯಾಗುತ್ತಿದೆ. ಪ್ರತಿದಿನ ಮಲೆನಾಡಿನಲ್ಲಿ ಕಾಡಾನೆಗಳು ಒಂದಿಲ್ಲೊಂದು ದಿಕ್ಕಿನಲ್ಲಿ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ದಿಗಿಲು ಮೂಡಿಸುತ್ತಿದೆ. ಕಾಡಾನೆಗಳನ್ನು ಹಿಡಿಯುವಂತೆ ಗ್ರಾಮಸ್ಥರಿಂದ ಪ್ರತಿಭಟನೆ ಬಂದ್​ಗಳು ನಡೆಯುವುದು ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳ ಮೇಲೆ ಒತ್ತಡ ಹಾಕುವುದು ನಂತರ  ಸರ್ಕಾರ ಕಾಡಾನೆ ಹಿಡಿಯಲು ಅನುಮತಿ ನೀಡುವುದು ಸಾಮಾನ್ಯ ಎಂಬಂತಾಗಿದೆ. … Read more

Jp story : ಆಗುಂಬೆಯ ಮುಸುಕು, ಚಾಲನೆಗೆ ತೊಡಕು, ವಾಹನವನ್ನು ಚಲಾಯಿಸುವಾಗ ಎಚ್ಚರಿಕೆಯಿಂದಿರಿ

Jp story ಮಂಜು ಮುಸುಕಿರುವ ವಾತಾವರಣ

Jp story : ಆಗುಂಬೆಯ ಮುಸುಕು | ಚಾಲನೆಗೆ ತೊಡಕು Jp story : ನಿಸರ್ಗ ಸೌಂದರ್ಯವನ್ನು ಹೊಂದಿರುವ ಆಗುಂಬೆ ಮಳೆಗಾಲದ ವರ್ಷವೈಭವ  ಎಂತವರನ್ನು ಆಕರ್ಷಿಸುತ್ತದೆ. ಇಲ್ಲಿನ ಮಳೆಯ ಆರ್ಭಟವನ್ನು ನೋಡಲೆಂದೇ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಮಳೆಯಲ್ಲಿ ಮಿಂದು ಮೈಮನಸ್ಸು ತಣಿಸಿಕೊಳ್ಳುತ್ತಾರೆ. ಮಳೆಹಬ್ಬವೆಂಬ ಪರಿಕಲ್ಪನೆಗೆ ಆಗುಂಬೆಯ ಮಳೆಗಾಲವೇ ಮುನ್ನುಡಿ ಬರೆದಂತಿದೆ.  ಆದರೆ ಆಗುಂಬೆಯ ಸೌಂದರ್ಯ ಎಷ್ಟು ರುದ್ರ ರಮಣಿಯವೋ ಅಷ್ಟೇ ಅಪಾಯ ಕೂಡ ಇದೆ. ಆಗುಂಬೆಯಲ್ಲಿ ಈಗ ಮಂಜು ಮುಸಿಕಿನದ್ದೇ ಮೇಲುಗೈ ಆಗಿದೆ. ಇಲ್ಲಿ ವಾಹನ … Read more

 Jp story ನಿರ್ಬಂಧಿತ ಅರಣ್ಯ ಪ್ರದೇಶಗಳನ್ನು ಅಧಿಕೃತ ಪ್ರವಾಸಿ ತಾಣಗಳನ್ನಾಗಿ ಮಾಡಬಾರದೇಕೆ? – ಜೆಪಿ ಬರೆಯುತ್ತಾರೆ

 Jp story ಪ್ರವೇಶ ನಿರ್ಭಂದಿಸಿ ಬೀರ್ಡ್​ ಹಾಕಿದ ಅರಣ್ಯ ಇಲಾಖೆ

Jp story ಶಿವಮೊಗ್ಗ: ಭೌಗೋಳಿಕವಾಗಿ ಅರಣ್ಯ ಮತ್ತು ಹಿನ್ನೀರಿನ ಪ್ರದೇಶಗಳನ್ನು ಒಳಗೊಂಡಿರುವ ಶಿವಮೊಗ್ಗ ಜಿಲ್ಲೆಯು, ಐದು ಅಭಯಾರಣ್ಯಗಳು ಮತ್ತು ಐದಕ್ಕೂ ಹೆಚ್ಚು ಅಣೆಕಟ್ಟುಗಳನ್ನು ಹೊಂದಿರುವ ವನಸಿರಿಯ ಬೀಡಾಗಿದೆ. ಭದ್ರಾ, ಶೆಟ್ಟಿಹಳ್ಳಿ, ಮೂಕಾಂಬಿಕಾ, ಸೋಮೇಶ್ವರ, ಶರಾವತಿ ಅಭಯಾರಣ್ಯಗಳು ಹಾಗೂ ಭದ್ರಾ ಟೈಗರ್ ರಿಸರ್ವ್ ಅರಣ್ಯ ಪ್ರದೇಶಗಳ ಒಡಲಲ್ಲಿ ನೂರಾರು ಸೌಂದರ್ಯವುಳ್ಳ ತಾಣಗಳಿವೆ. ಆದರೆ, ಈ ತಾಣಗಳಿಗೆ ಅರಣ್ಯ ಇಲಾಖೆ ನಿರ್ಬಂಧ ವಿಧಿಸಿದೆ. ಈ ನಿರ್ಬಂಧದ ನಡುವೆಯೂ ಪ್ರವಾಸಿಗರು ಅಪಾಯಕಾರಿ ಸಾಹಸ ಮಾಡಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಇತ್ತೀಚಿನ … Read more